
೧. ಸಾಮಾನ್ಯ ವ್ಯಕ್ತಿ, ಧರ್ಮಾಚರಣೆ ಮಾಡುವ ವ್ಯಕ್ತಿ, ಸಾಧನೆಯನ್ನು ಮಾಡುವ ವ್ಯಕ್ತಿ ಮತ್ತು ಧರ್ಮಾಚರಣೆ ಹಾಗೂ ಸಾಧನೆಯನ್ನು ಮಾಡುವ ವ್ಯಕ್ತಿಗೆ ಆಗುವ ಸಹಾಯದ ಆಧ್ಯಾತ್ಮಿಕ ವೈಶಿಷ್ಟ್ಯಗಳು !
೨. ಧರ್ಮಾಚರಣೆ ಮತ್ತು ಸಾಧನೆಯ ವಿಧಕ್ಕನುಸಾರ ಅವರ ದುಃಖದಲ್ಲಿ ಯಾರು ಸಹಾಯ ಮಾಡಬೇಕು ?
೩. ಜ್ಞಾನದ ಸಾರಾಂಶ
೩ ಅ. ‘ವ್ಯಕ್ತಿ ಯಾರು ? ಈ ಘಟಕ ಮಹತ್ವದ್ದಾಗಿದೆ : ‘ವ್ಯಕ್ತಿ ಯಾರು ?, ಅದಕ್ಕನುಸಾರ ಅವನಿಗೆ ದೊರಕುವ ಸಹಾಯದ ಪ್ರಮಾಣ, ಸ್ವರೂಪ ಮತ್ತು ‘ಯಾರು ಸಹಾಯ ಮಾಡುವುದು ಅಪೇಕ್ಷಿತವಿದೆ ?, ಎಂಬುದು ಮೇಲಿನ ಜ್ಞಾನದಿಂದ ಸ್ಪಷ್ಟವಾಗುತ್ತದೆ.
೩ ಆ. ‘ವ್ಯಕ್ತಿಗೆ ಯಾರು ಸಹಾಯ ಮಾಡುತ್ತಾರೆ ? ಈ ಘಟಕವು ಮಹತ್ವದ್ದಾಗಿರುವುದು : ಧರ್ಮಾಚರಣೆ ಮತ್ತು ಸಾಧನೆ ಮಾಡುವ ವ್ಯಕ್ತಿಗಳ ‘ಧರ್ಮಾಚರಣೆ ಮತ್ತು ಸಾಧನೆಯ ಸ್ವರೂಪ, ವಿಧ ಮತ್ತು ಪ್ರಮಾಣ ಇವುಗಳಿಗನುಸಾರ ಅವರಿಗೆ ಯಾರು, ಎಷ್ಟು ಮತ್ತು ಯಾವ ಸ್ತರದಲ್ಲಿ ಸಹಾಯವನ್ನು ಮಾಡಬೇಕು ?, ಎಂಬುದು ಮೇಲಿನ ಜ್ಞಾನದಿಂದ ಸ್ಪಷ್ಟವಾಗುತ್ತದೆ.
೩ ಇ. ವ್ಯಕ್ತಿಯ ಆಧ್ಯಾತ್ಮಿಕ ಮಟ್ಟಕ್ಕಿಂತ ಅವನು ಮಾಡುತ್ತಿರುವ ಧರ್ಮಾಚರಣೆ ಮತ್ತು ಸಾಧನೆಯ ಪ್ರಮಾಣದ ಮೇಲೆ ಅವನಿಗೆ ದುಃಖದಲ್ಲಿ ದೊರಕುವ ಸಹಾಯವು ಅವಲಂಬಿಸಿರುವುದು : ಮೇಲಿನ ಜ್ಞಾನದಿಂದ ತಿಳಿಯುವುದೇನೆಂದರೆ, ಸಾಧನೆ ಮಾಡುವ ಯಾವುದಾದರೊಬ್ಬ ವ್ಯಕ್ತಿಯ ಪ್ರಾರಬ್ಧದಲ್ಲಿ ದುಃಖವಿದ್ದರೆ, ಅವನಿಗೆ ಇತರರು ಸಹಾಯ ಮಾಡುವುದು ಯೋಗ್ಯವಾಗಿದೆ. ಇದು ವ್ಯಕ್ತಿಯ ಮಟ್ಟದಲ್ಲಿ ಅವಲಂಬಿಸಿರದೇ ಅವನು ಮಾಡಿದ ಧರ್ಮಾಚರಣೆ ಮತ್ತು ಸಾಧನೆ ಈ ಎರಡೂ ಘಟಕಗಳ ಸಂಯೋಗದ ಮೇಲೆ ಹೆಚ್ಚು ಅವಲಂಬಿಸಿರುತ್ತದೆ.
೪. ಕೃತಜ್ಞತೆ
‘ಶ್ರೀ ಗುರುಗಳ ಕೃಪೆಯಿಂದ ದುಃಖವನ್ನು ಭೋಗಿಸುವ ಮತ್ತು ಅವರಿಗೆ ಸಹಾಯ ಮಾಡುವ ವಿವಿಧ ವ್ಯಕ್ತಿಗಳ ಗುಣವೈಶಿಷ್ಟ್ಯಗಳ ಜ್ಞಾನಮಯ ಅಂಶಗಳು ತಿಳಿದವು, ಅದಕ್ಕಾಗಿ ನಾನು ಶ್ರೀ ಗುರುಚರಣಗಳಲ್ಲಿ ಕೋಟಿ ಕೋಟಿ ಕೃಜ್ಞತೆಗಳನ್ನು ಅರ್ಪಿಸುತ್ತೇನೆ.
– ಸುಶ್ರೀ (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫, ವಯಸ್ಸು ೪೧ ವರ್ಷ), ಸನಾತನ ಆಶ್ರಮ, ರಾಮನಾಥಿ, ಗೋವಾ.