ಭಗವಂತನನ್ನು ಭೇಟಿಯಾಗಲು ಭಕ್ತನ ಮನೋಭಾವ ಹೇಗಿರಬೇಕು ?
ಭಗವಂತನಿಗೆ (ಪಾಂಡುರಂಗನಿಗೆ) ಯಾವುದರಿಂದ ಆನಂದವಾಗುತ್ತದೆ, ಭಕ್ತನು ಆ ರೀತಿಯಲ್ಲಿ ವರ್ತಿಸುವುದು ಆವಶ್ಯಕವಿದೆ. ಇದಕ್ಕಾಗಿ ಅವನು ಭಾವ ಸ್ತರದಲ್ಲಿದ್ದು ಪ್ರತಿಯೊಂದು ಕಾರ್ಯವನ್ನು ಮಾಡಬೇಕು.
ಭಗವಂತನಿಗೆ (ಪಾಂಡುರಂಗನಿಗೆ) ಯಾವುದರಿಂದ ಆನಂದವಾಗುತ್ತದೆ, ಭಕ್ತನು ಆ ರೀತಿಯಲ್ಲಿ ವರ್ತಿಸುವುದು ಆವಶ್ಯಕವಿದೆ. ಇದಕ್ಕಾಗಿ ಅವನು ಭಾವ ಸ್ತರದಲ್ಲಿದ್ದು ಪ್ರತಿಯೊಂದು ಕಾರ್ಯವನ್ನು ಮಾಡಬೇಕು.
‘ಯಾರು ಸತ್ಕುಲದಲ್ಲಿ ಜನಿಸಿದ್ದಾರೆ, ಸದಾಚಾರಿಯಾಗಿದ್ದಾರೆ, ಶುದ್ಧ ಭಾವನೆಗಳನ್ನು ಹೊಂದಿದ್ದಾರೆ, ಇಂದ್ರಿಯಗಳನ್ನು ತಮ್ಮ ಹತೋಟಿಯಲ್ಲಿರಿಸಿದ್ದಾರೆ, ಯಾರು ಎಲ್ಲಾ ಶಾಸ್ತ್ರಗಳ ಸಾರವನ್ನು ಅರಿತಿದ್ದಾರೆ, ಪರೋಪಕಾರಿಯಾಗಿದ್ದಾರೆ. ಸದಾ ಭಗವಂತನ ಅನು ಸಂಧಾನದಲ್ಲಿರುತ್ತಾರೆ
ಸಾಧಕರಿಗೆ ಅಪೂರ್ಣತೆಯ ಅರಿವು ಮಾಡಿಕೊಟ್ಟು ಅವರಿಗೆ ಪೂರ್ಣತ್ವದ ಹಂಬಲವನ್ನು ಹಚ್ಚಿ ಪ್ರತಿಯೊಂದು ಕೃತಿಯನ್ನು ಪರಿಪೂರ್ಣವಾಗಿ ಮಾಡಲು ಪ್ರೋತ್ಸಾಹ ನೀಡುವ ಮತ್ತು ಸಮಯ ಬಂದಾಗ ತಮ್ಮ ಕೃತಿಯಿಂದ ಕಲಿಸುವ ಪರಾತ್ಪರ ಗುರುದೇವರ ಬಗ್ಗೆ ಎಷ್ಟು ಕೃತಜ್ಞತಾಪುಷ್ಪಗಳನ್ನು ಅರ್ಪಿಸಬೇಕು !
ಹೋಗುವಾಗ ಯಾವುದೇ ವಿಷಯದಲ್ಲಿ ಅವನಿಗೆ ಆಸಕ್ತಿ ಇರಬಾರದು, ಇದಕ್ಕಾಗಿ ಈ ಪ್ರಯತ್ನವಾಗಿದೆ; ಏಕೆಂದರೆ ಹೋಗುವವನು ಉಳಿದ ಎಲ್ಲವನ್ನು ಇಲ್ಲಿಯೇ ಬಿಟ್ಟು ಹೋಗುವವನಿದ್ದಾನೆ; ಆದುದರಿಂದ ಜನ್ಮ-ಮರಣದ ಚಕ್ರಗಳಿಂದ ಮುಕ್ತನಾಗಲು ಈ ಮಾರ್ಗವಾಗಿದೆ. ಇದರ ಅಧ್ಯಯನವೇ ಸಾಧನೆ !’
ಜೀವದ ಉದ್ಧಾರಕ್ಕಾಗಿ ಸುಷುಮ್ನಾನಾಡಿಯು ಶುದ್ಧವಾಗಿರುವುದು ಆವಶ್ಯಕವಾಗಿದೆ. ಅದರಿಂದ ಆ ಜೀವವು ಶುದ್ಧವಾಗುತ್ತದೆ; ಈ ಸಾಮಥ್ರ್ಯ ಮತ್ತು ಈ ಗೂಢ ಜ್ಞಾನವು ಈ ಭಾಗವತದಲ್ಲಿನ ಕಥೆಯಿಂದ ಗಮನಕ್ಕೆ ಬರುತ್ತದೆ. ಈ ರೀತಿ ಬ್ರಹ್ಮಧ್ವಜದ ಮಹತ್ವವು ಮಹಾನವಾಗಿದೆ.