ದೇವರಲ್ಲಿ ಶ್ರದ್ಧೆ ಇರುವುದರ ಮಹತ್ವ !
‘೧೧.೨.೨೦೨೧ ರಂದು ನಾನು ಮಧ್ಯಾಹ್ನ ಮಲಗಿದ್ದಾಗ ಇದ್ದಕ್ಕಿದ್ದಂತೆಯೇ ನನಗೆ ಶೇಷನಾಗನ ಹೆಡೆಗಳ ದರ್ಶನವಾಯಿತು ಮತ್ತು ಒಂದು ಸೆಕೆಂಡ್ನಲ್ಲಿ ಶೇಷನ ೭ ಮುಖಗಳು ವ್ಯಾಘ್ರ (ಹುಲಿ) ಮುಖವಾಗಿ ರೂಪಾಂತರ ವಾದುದು ಕಾಣಿಸಿತು.
‘೧೧.೨.೨೦೨೧ ರಂದು ನಾನು ಮಧ್ಯಾಹ್ನ ಮಲಗಿದ್ದಾಗ ಇದ್ದಕ್ಕಿದ್ದಂತೆಯೇ ನನಗೆ ಶೇಷನಾಗನ ಹೆಡೆಗಳ ದರ್ಶನವಾಯಿತು ಮತ್ತು ಒಂದು ಸೆಕೆಂಡ್ನಲ್ಲಿ ಶೇಷನ ೭ ಮುಖಗಳು ವ್ಯಾಘ್ರ (ಹುಲಿ) ಮುಖವಾಗಿ ರೂಪಾಂತರ ವಾದುದು ಕಾಣಿಸಿತು.
ಎಂಟನೆಯ ಶತಮಾನದಲ್ಲಿ ಚೋಳರಾಜನು ಕಟ್ಟಿದ ದೇವಾಲಯದಲ್ಲಿನ ಅತ್ಯಂತ ನುಣುಪಾದ, ಸುಂದರ ಕಪ್ಪು ಕಲ್ಲಿನ ಮೂರ್ತಿಗಳು
ಕೃತಜ್ಞತೆಯ ಭಾವವನ್ನು ಜೋಪಾಸನೆ ಮಾಡುವುದರಿಂದ ಯಾವುದೇ ಕಾರಣದಿಂದ ಸಾಧಕರ ಅಹಂ ಹೆಚ್ಚಾಗುವುದಿಲ್ಲ. ಕೃತಜ್ಞತೆಯ ಭಾವದಲ್ಲಿ ಸಾಧಕರು ಸಂಪೂರ್ಣ ಶ್ರೇಯಸ್ಸನ್ನು ಗುರುಗಳಿಗೆ ಅಥವಾ ಈಶ್ವರನಿಗೆ ನೀಡುವುದರಿಂದ ಸಾಧಕರಲ್ಲಿ ಕರ್ತೃತ್ವದ ಭಾವನೆ ನಿರ್ಮಾಣವಾಗುವುದಿಲ್ಲ.
ಮಹರ್ಷಿಗಳ ಆಜ್ಞೆಯಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಇನ್ನೊರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಗುರುಪೂರ್ಣಿಮೆಯ ದಿನದಂದು ಅಂದರೆ ೩ ಜುಲೈ ೨೦೨೩ ರಂದು ಪೂಜೆ ಮತ್ತು ಆರತಿ ಮಾಡಿದರು.
ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ‘ಶ್ರೀ ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಜ್ಞಾನಶಕ್ತಿಯ ಮೂಲಕ ಹಿಂದು ರಾಷ್ಟ್ರದ ಸ್ಥಾಪನೆಯ ದೃಷ್ಟಿಯನ್ನು ನೀಡಿದ್ದಾರೆ. ಈ ಹಿಂದೂ ರಾಷ್ಟ್ರದ ಸ್ಥಾಪನೆ, ಎಂದರೆ ಅಧ್ಯಾತ್ಮವನ್ನು ಆಧರಿಸಿದ ರಾಷ್ಟ್ರರಚನೆ (ಧರ್ಮಸಂಸ್ಥಾಪನೆ)ಯಾಗಿದೆ. ಕೇವಲ ಅವತಾರಗಳೇ ಇಂತಹ ಕಾರ್ಯವನ್ನು ಮಾಡಬಹುದು !
ಶ್ರೀ. ವಿನಾಯಕ ಇವರಲ್ಲಿ ಜನ್ಮಜಾತ ಗಣೇಶತತ್ತ್ವ ಇದೆ. ಆದ್ದರಿಂದ ಅವರಿಗೆ ಮರಾಠಿ, ಕೊಂಕಣಿ, ಕನ್ನಡ, ತೆಲುಗು, ತುಳು, ಮಲ್ಯಾಳಮ್, ತಮಿಳು, ಒಡಿಯಾ, ಹಿಂದಿ, ಮತ್ತು ಆಂಗ್ಲ ಈ ೧೦ ಭಾಷೆಗಳ ಜ್ಞಾನವಿದೆ.
‘ವೈಶಾಖ ಕೃಷ್ಣ ಪಕ್ಷ ಷಷ್ಠಿಯ ಶುಭತಿಥಿಯಂದು ಗೋವಾದ ಫರ್ಮಾಗುಡಿ, ಇಂಜನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೮೧ ನೇ ಜನ್ಮೋತ್ಸವವು ‘ಬ್ರಹ್ಮೋತ್ಸವ’ದ ರೂಪದಲ್ಲಿ ಅತ್ಯಂತ ಹರ್ಷೋಲ್ಲಾಸದಿಂದ ನೆರೆವೇರಿತು
೨೦೨೨ ರಲ್ಲಿನ ದತ್ತಜಯಂತಿಯ ದಿನ, ಅಂದರೆ ೭.೧೨.೨೦೨೨ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ತಮ್ಮ ಹಸ್ತಾಕ್ಷರಗಳಲ್ಲಿ ಬರೆದಿರುವ ಆಧ್ಯಾತ್ಮಿಕ ಉತ್ತರಾಧಿಕಾರ ಪತ್ರವನ್ನು ನೀಡಿದ್ದರು
ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ನೆರವೇರಿದ ದಿವ್ಯ ಮತ್ತು ಭವ್ಯ ‘ಬ್ರಹ್ಮೋತ್ಸವನ್ನು ಇದೇ ಕಣ್ಣುಗಳಿಂದ ನೋಡುವ ಮಹಾಭಾಗ್ಯ ಸಾಧಕರಿಗೆ ಲಭಿಸಿತು.
ಈ ವರ್ಷದ ಗುರುದೇವರ ಜನ್ಮೋತ್ಸವವು ಕೇವಲ ‘ರಥೋತ್ಸವವಲ್ಲ, ಅದು ಸಾಕ್ಷಾತ್ ‘ಶ್ರೀವಿಷ್ಣುವಿನ ಬ್ರಹ್ಮೋತ್ಸವ ಆಗಿರಲಿದೆ. ಯಾವ ರೀತಿ ತಿರುಪತಿಯಲ್ಲಿ ಶ್ರೀವಿಷ್ಣುವಿನ ಬ್ರಹ್ಮೋತ್ಸವನ್ನು ಆಚರಿಸಲಾಗುತ್ತದೆಯೋ ಅದೇ ರೀತಿಯ ಉತ್ಸವವನ್ನು ಗುರುದೇವರ ಜನ್ಮೋತ್ಸವದಂದು ಆಯೋಜಿಸಬೇಕು. -ಪೂ. ಡಾ. ಓಂ ಉಲಗನಾಥನ್