ಹಿಂದೂಗಳ ಪ್ರಾಚೀನ ಪವಿತ್ರ ಸ್ಥಾನ ‘ನೈಮಿಷಾರಣ್ಯ’ದ ದುರವಸ್ಥೆ !

ವಾತಾವರಣದಲ್ಲಿ ಎಲ್ಲಿ ದೈವೀ ಊರ್ಜೆ ನಾದಸ್ವರೂಪದಲ್ಲಿದೆಯೊ, ಅಲ್ಲಿ ಇಂತಹ ಕರ್ಣಕರ್ಕಶ ಧ್ವನಿಯಲ್ಲಿ ಅಯೋಗ್ಯ ಪದ್ಧತಿಯಲ್ಲಿ ದೇವತೆಗಳ ಕಥೆಗಳ ಪಾರಾಯಣ ಹಾಗೂ ಭಜನೆ ಹಗಲಿರುಳು ನಡೆಯುತ್ತದೆ. ಇದು ದೈವೀನಾದದ ಹಾಗೂ ಅಸುರೀ ನಾದದ ಯುದ್ಧವೆ ಆಗಿದೆ.

ಹಿಂದೂಗಳ ಪ್ರಾಚೀನ ಪವಿತ್ರ ಸ್ಥಾನ ‘ನೈಮಿಷಾರಣ್ಯ’ದ ದುರವಸ್ಥೆ !

‘ನಮಗೆ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ಆಯೋಜಿಸಿದ ಪ್ರವಾಸದಲ್ಲಿ ಉತ್ತರಪ್ರದೇಶದ ಪ್ರಾಚೀನ ಧಾರ್ಮಿಕ ಸ್ಥಾನ ‘ನೈಮಿಷಾರಣ್ಯ’ಕ್ಕೆ ಹೋಗುವ ಭಾಗ್ಯ ಲಭಿಸಿತು. ಈ ಸ್ಥಳವು ಪೃಥ್ವಿಯ ಮೇಲಿನ ಮಹತ್ವದ ಧಾರ್ಮಿಕ ಸ್ಥಳಗಳ ಪೈಕಿ ಒಂದಾಗಿದೆ.

ಸಾಧನೆ ಮಾಡುತ್ತಿರುವುದರಿಂದ ಮರಣದ ನಂತರ ಸಾಧಕನಿಗೆ ದೈವಿ ವೇಗ ಪ್ರಾಪ್ತಿಯಾಗುವುದು ಹಾಗೂ ಜೀವನದಲ್ಲಿ ಸಾಧನೆಯ ಮಹತ್ವ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಅಮೂಲ್ಯ ವಿಚಾರಧನ !

ವರ್ತಮಾನ ಕಾಲದಲ್ಲಿ ವಿಶ್ವಮಂಡಲದಲ್ಲಿ ಕಾರ್ಯನಿರತವಾಗಿರುವ ದೇವತೆಗಳ ತತ್ತ್ವಗಳನ್ನು ಮಹರ್ಷಿಗಳು ಮೊದಲೇ ಅರಿತುಕೊಂಡು ಅದಕ್ಕನುಸಾರ ಮಾರ್ಗದರ್ಶನ ಮಾಡುತ್ತಾರೆ, ಅದರ ಸಂದರ್ಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಬಂದ ಅನುಭವ !

೧೨.೨.೨೦೨೧ ರಂದು ಬ್ರಹ್ಮಮುಹೂರ್ತದಲ್ಲಿ ನನಗೆ ಒಂದು ಕನಸು ಬಿದ್ದಿತು. ಕನಸಿನಲ್ಲಿ ನನಗೆ, ’ಸಾವಿರಾರು ವರ್ಷಗಳ ಹಿಂದಿನ ಒಂದು ದೇವಸ್ಥಾನ ಕಾಣಿಸಿತು. ಆ ದೇವಸ್ಥಾನದಲ್ಲಿ ಅನೇಕ ಕಂಬಗಳಿದ್ದವು. ಆ ಕಂಬಗಳಿಗೆ ಪಾಚಿ ಹಿಡಿದಿರುವುದು ಕಾಣಿಸಿತು.

ಆನಂದ ಅಖಾಡಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಬಾಲಕಾನಂದ ಗಿರಿ ಮಹಾರಾಜ್ ಅವರ ಸನ್ಮಾನ !

ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ ಅವರು ಸ್ವಾಮಿ ಬಾಲಕಾನಂದ ಗಿರಿ ಮಹಾರಾಜರನ್ನು ಗೋವಾದಲ್ಲಿರುವ ಸನಾತನ ಸಂಸ್ಥೆಯ ಆಶ್ರಮಕ್ಕೆ ಭೇಟಿ ನೀಡಲು ಆಹ್ವಾನಿಸಿದರು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರಿಂದ ಅಖಾಡ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹಂತ ರವೀಂದ್ರ ಪುರಿಜಿ ಅವರ ಭೇಟಿ !

ಈ ಸಂದರ್ಭದಲ್ಲಿ, ಶ್ರೀ ಸತ್‌ಶಕ್ತಿ (ಶ್ರೀಮತಿ) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರು ಶ್ರೀ ಮಹಂತ ರವೀಂದ್ರ ಪುರಿಜಿ ಅವರನ್ನು ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮಕ್ಕೆ ಭೇಟಿ ನೀಡಲು ಆಮಂತ್ರಿಸಿದರು.

ಪ್ರಯಾಗರಾಜ್ ಕುಂಭಮೇಳದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಏಕತಾ ಪಾದಯಾತ್ರೆ’!

ಹಿಂದೂ ಜನಜಾಗೃತಿ ಸಮಿತಿಯು ಕುಂಭ ಕ್ಷೇತ್ರದಲ್ಲಿ ಭವ್ಯವಾದ ‘ಹಿಂದೂ ಏಕತಾ ಪಾದಯಾತ್ರೆ’ಯನ್ನು ಆಯೋಜಿಸಿತ್ತು. ಮಹಾಕುಂಭ ಕ್ಷೇತ್ರದಿಂದ ವಿಶ್ವಕಲ್ಯಾಣಕ್ಕಾಗಿ ರಾಮರಾಜ್ಯ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ಧ್ವನಿಯನ್ನು ಎತ್ತಲು ಈ ಪಾದಯಾತ್ರೆಯ ಮೂಲಕ ಸಂದೇಶ ನೀಡಲಾಯಿತು.

ತೀರ್ಥರಾಜ್ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಕಲ್ಪ ಪೂಜೆ ಮತ್ತು ಪ್ರಾರ್ಥನೆ ! ಸನಾತನ ಸಂಸ್ಥೆಯ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಅವರ ಮಹಾಕುಂಭ ಯಾತ್ರೆ!

‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ದೇಹಧಾರಿ ಅಸ್ತಿತ್ವ ಇರುವುದು ಆವಶ್ಯಕವಾಗಿದೆ ಹಾಗಾಗಿ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಲಭಿಸಲಿ ಎಂದು ಪ್ರಾರ್ಥಿಸಲಾಯಿತು.

ಸನಾತನದ 64ನೇ ಸಂತ (ಶ್ರೀಮತಿ) ಶೆವುಬಾಯಿ ಲೋಖಂಡೆ (ವಯಸ್ಸು 100 ವರ್ಷ) ಇವರ ದೇಹತ್ಯಾಗ !

ಆನಂದಿ, ನಿರ್ಮಲ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಬಗ್ಗೆ ಅಪಾರ ಭಾವ ಹೊಂದಿರುವ ಸನಾತನ ಸಂಸ್ಥೆಯ 64ನೇ ಸಂತ ಪೂ. (ಶ್ರೀಮತಿ) ಶೇವುಬಾಯಿ ಲೋಖಂಡೆ (ವಯಸ್ಸು 100) ಡಿಸೆಂಬರ್ 13 ರಂದು ರಾತ್ರಿ 8:20 ಗಂಟೆಗೆ ದೇಹತ್ಯಾಗ ಮಾಡಿದರು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಗುಣ ವರ್ಣನೆ !

ದೇವಿಯಂತೆ ಅತ್ಯಂತ ತೇಜಸ್ವಿ ಕಾಂತಿ ಹೊಂದಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮುಗುಳ್ನಗೆ ಸಾಧಕರಿಗೆ ಆಧಾರ ನೀಡುತ್ತದೆ. ಅವರ ನಿರ್ಮಲ ನಗು, ಎಂದರೆ ಸಾಧಕರ ಮೇಲೆ ಸುರಿಸುವ ಆನಂದದ ಚಿಲುಮೆಯೇ ಆಗಿದೆ !