ವ್ಯವಹಾರ ಮತ್ತು ಸಾಧನೆಯ ಸುಂದರ ಸಂಗಮವನ್ನು ಸಾಧಿಸಿದ ಪೂ. (ಸೌ.) ಜ್ಯೋತಿ ಸುದಿನ ಢವಳೀಕರ (ವಯಸ್ಸು ೬೨ ವರ್ಷ)

ಫೋಂಡಾ (ಗೋವಾ)ದ ಸನಾತನದ ಸಾಧಕಿ ಸೌ. ಜ್ಯೋತಿ ಸುದಿನ ಢವಳೀಕರ (ವಯಸ್ಸು ೬೨ ವರ್ಷಗಳು) ಇವರು ಶೇ. ೭೨ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡು ಸಂತರಾದರೆಂಬ ಘೋಷಣೆಯನ್ನು ೨೪ ಫೆಬ್ರವರಿ ಈ ದಿನದಂದು ಮಾಡಲಾಯಿತು.

ಫೋಂಡಾದ ಬಾಂದಿವಡೆಯ ಸೌ. ಜ್ಯೋತಿ ಢವಳಿಕರ (ವಯಸ್ಸು ೬೨ ವರ್ಷ) ಸನಾತನದ ೧೩೨ ನೇ (ಸಮಷ್ಟಿ) ಸಂತಪದವಿಯಲ್ಲಿ ವಿರಾಜಮಾನ

ಈ ಸಮಯದಲ್ಲಿ ಪೂ. (ಸೌ.) ಜ್ಯೋತಿ ಢವಳಿಕರ ಇವರ ಕುಟುಂಬದ ಸದಸ್ಯರು ಮತ್ತು ಕೆಲವು ಸಾಧಕರು ಉಪಸ್ಥಿತರಿದ್ದರು. ಈ ವಾರ್ತೆಯನ್ನು ಕೇಳಿ ಉಪಸ್ಥಿತರೆಲ್ಲರಿಗೂ ಭಾವಜಾಗೃತಿ ಆಯಿತು.

‘ಸಾಧಕಿಯು ಲೇಖನ ಬರೆಯಬೇಕು’, ಎಂದು ತಮ್ಮ ಕೃತಿ ಮತ್ತು ಪ್ರಸಂಗಗಳಿಂದ ಅವಳನ್ನು ಪ್ರೋತ್ಸಾಹಿಸಿ ರೂಪಿಸುವ ಏಕೈಕ ಪರಾತ್ಪರ ಗುರು ಡಾ. ಆಠವಲೆ !

ಸಾಧಕಿಗೆ ನಾನು ಸಾಧನೆಯಲ್ಲಿ ಬಂದಾಗಿನಿಂದ ನನಗೆ, ಸಾಧನೆಯಲ್ಲಿ ಕೇವಲ ತನು, ಮನ, ಧನ, ಬುದ್ಧಿ ಮತ್ತು ಅಹಂ ಇಷ್ಟೇ ಅಲ್ಲದೇ, ಸಮಯ ಬಂದಾಗ ಪ್ರಾಣವನ್ನೂ (ಸರ್ವಸ್ವವನ್ನು) ಅರ್ಪಿಸುವ ಸಿದ್ಧತೆ ಇರಬೇಕು’, ಎಂದು ಸಾಧಕಿಗೆ ಅನಿಸುತ್ತದೆ.

ಆನಂದ ಅಖಾಡಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಬಾಲಕಾನಂದ ಗಿರಿ ಮಹಾರಾಜ್ ಅವರ ಸನ್ಮಾನ !

ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ ಅವರು ಸ್ವಾಮಿ ಬಾಲಕಾನಂದ ಗಿರಿ ಮಹಾರಾಜರನ್ನು ಗೋವಾದಲ್ಲಿರುವ ಸನಾತನ ಸಂಸ್ಥೆಯ ಆಶ್ರಮಕ್ಕೆ ಭೇಟಿ ನೀಡಲು ಆಹ್ವಾನಿಸಿದರು.

ಸಾಧಕರಿಗೆ ತಾತ್ತ್ವಿಕ ವಿಷಯದೊಂದಿಗೆ ಪ್ರಾಯೋಗಿಕ ಸ್ತರದಲ್ಲಿ ಮಾರ್ಗದರ್ಶನ ನೀಡಿ ಸಾಧನೆಯಲ್ಲಿ ಕೃತಿಶೀಲ ಮಾಡುವ ಮತ್ತು ಮೋಕ್ಷಮಾರ್ಗದತ್ತ ಕೊಂಡೊಯ್ಯುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸ್ಥಾಪಿಸಿದ ಅದ್ವಿತೀಯ ‘ಸನಾತನ ಸಂಸ್ಥೆ’ !

ಈಶ್ವರನ ಆರಾಧನೆಯನ್ನು ಮಾಡುವ ಜೀವಗಳಲ್ಲಿ ದೇವತೆಗಳು ಮತ್ತು ಗುರುಗಳ ಬಗ್ಗೆ ಭಕ್ತಿಭಾವ ನಿರ್ಮಾಣವಾಗಬೇಕು ಮತ್ತು ಅವರಿಗೆ ದೇವತೆ ಗಳ ಕೃಪೆಯನ್ನು ಸಂಪಾದಿಸಲು ಸಾಧ್ಯವಾಗಬೇಕು’, ಎಂಬುದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ವಾರಕ್ಕೊಮ್ಮೆ ಭಕ್ತಿಸತ್ಸಂಗವನ್ನು ತೆಗೆದುಕೊಳ್ಳಲಾಗುತ್ತದೆ.

ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವಾಗ ‘ಸೌ. ಸುಪ್ರಿಯಾ ಮಾಥುರ ಇವರಲ್ಲಾದ ಬದಲಾವಣೆಯು ಸಾಧಕರಿಗೆ ಅರಿವಾಗುವುದರ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದಲ್ಲಿ ನಡೆದ ಸಂಭಾಷಣೆ

ಕೆಲವು ಸಾಧಕರಿಗೆ ವರದಿ ಸತ್ಸಂಗದಲ್ಲಿ ಒತ್ತಡವಾಗುತ್ತದೆ ಅಥವಾ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನಾ ಪ್ರಕ್ರಿಯೆಯ ಒತ್ತಡವಾಗುತ್ತದೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರಿಂದ ಅಖಾಡ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹಂತ ರವೀಂದ್ರ ಪುರಿಜಿ ಅವರ ಭೇಟಿ !

ಈ ಸಂದರ್ಭದಲ್ಲಿ, ಶ್ರೀ ಸತ್‌ಶಕ್ತಿ (ಶ್ರೀಮತಿ) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರು ಶ್ರೀ ಮಹಂತ ರವೀಂದ್ರ ಪುರಿಜಿ ಅವರನ್ನು ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮಕ್ಕೆ ಭೇಟಿ ನೀಡಲು ಆಮಂತ್ರಿಸಿದರು.

ಪ್ರಯಾಗರಾಜ್ ಕುಂಭಮೇಳದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಏಕತಾ ಪಾದಯಾತ್ರೆ’!

ಹಿಂದೂ ಜನಜಾಗೃತಿ ಸಮಿತಿಯು ಕುಂಭ ಕ್ಷೇತ್ರದಲ್ಲಿ ಭವ್ಯವಾದ ‘ಹಿಂದೂ ಏಕತಾ ಪಾದಯಾತ್ರೆ’ಯನ್ನು ಆಯೋಜಿಸಿತ್ತು. ಮಹಾಕುಂಭ ಕ್ಷೇತ್ರದಿಂದ ವಿಶ್ವಕಲ್ಯಾಣಕ್ಕಾಗಿ ರಾಮರಾಜ್ಯ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ಧ್ವನಿಯನ್ನು ಎತ್ತಲು ಈ ಪಾದಯಾತ್ರೆಯ ಮೂಲಕ ಸಂದೇಶ ನೀಡಲಾಯಿತು.

ತೀರ್ಥರಾಜ್ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಕಲ್ಪ ಪೂಜೆ ಮತ್ತು ಪ್ರಾರ್ಥನೆ ! ಸನಾತನ ಸಂಸ್ಥೆಯ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಅವರ ಮಹಾಕುಂಭ ಯಾತ್ರೆ!

‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ದೇಹಧಾರಿ ಅಸ್ತಿತ್ವ ಇರುವುದು ಆವಶ್ಯಕವಾಗಿದೆ ಹಾಗಾಗಿ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಲಭಿಸಲಿ ಎಂದು ಪ್ರಾರ್ಥಿಸಲಾಯಿತು.

ಗೋವಾದಲ್ಲಿನ ಸನಾತನ ಆಶ್ರಮದಲ್ಲಿ ಪ.ಪೂ. ಸ್ವಾಮಿ ಗೋವಿಂದ ದೇವ ಗಿರಿ ಅವರ ಭಾವಪೂರ್ಣ ಸ್ವಾಗತ!

ಪರಶುರಾಮಭೂಮಿ ಗೋಮಾಂತಕದಲ್ಲಿರುವ ಸನಾತನದ ಆಶ್ರಮದಲ್ಲಿ ಅಯೋಧ್ಯೆಯ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಷಾಧ್ಯಕ್ಷರಾಗಿರುವ ಪ.ಪೂ. ಸ್ವಾಮಿ ಗೋವಿಂದ ದೇವ ಗಿರಿ ಅವರನ್ನು ಭಾವಪೂರ್ಣ ವಾತಾವರಣದಲ್ಲಿ ಸ್ವಾಗತಿಸಲಾಯಿತು.