
‘ದೀಪಾವಳಿ ಎಂದರೆ ಅಸಂಖ್ಯಾತ ದೀಪಗಳ ಜ್ಯೋತಿಯ ಪ್ರಕಾಶದಿಂದಾದ ಆನಂದಮಯ ವಾತಾವರಣ ! ದೀಪ ಈ ಶಬ್ದವು ನಿಜವಾದ ಅರ್ಥದಿಂದ ಆತ್ಮಕ್ಕೆ ಸಂಬಂಧಿಸಿದೆ. ದೀಪಜ್ಯೋತಿಯು ಆತ್ಮಜ್ಯೋತಿಯ ಪ್ರತೀಕವಾಗಿದೆ. ಆತ್ಮವು ಸಚ್ಚಿದಾನಂದವಾಗಿದೆ. ಅದರ ಪ್ರಕಟೀಕರಣ ವೆಂದರೆ ಆನಂದದ ಹರಡುವಿಕೆ ! ಇದಕ್ಕಾಗಿ ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆಯು ಅವಶ್ಯಕವಾಗಿದೆ. ಇದಕ್ಕಾಗಿ ಸಾಧನೆಯೆಂದೆರೆ ಆ ಸಾಧನೆಯನ್ನು ಹಗಲೂರಾತ್ರಿ ಸದ್ಗುರು ಕೃಪೆಯ ಧ್ಯಾಸದಿಂದಲೇ ಮಾಡಬೇಕಾಗಿರುತ್ತದೆ. ಹಾಗಾಗಿ ಗುರುಕೃಪಾಯೋಗದ ಮೂಲಕ ಸಾಧನೆ ಮಾಡಿದರೆ ಅದು ಸಹಜ ಸಾಧ್ಯವಾಗುತ್ತದೆ.
– ಪರಾತ್ಪರ ಗುರು ಪಾಂಡೆ ಮಹಾರಾಜರು
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !