
‘ದೀಪಾವಳಿ ಎಂದರೆ ಅಸಂಖ್ಯಾತ ದೀಪಗಳ ಜ್ಯೋತಿಯ ಪ್ರಕಾಶದಿಂದಾದ ಆನಂದಮಯ ವಾತಾವರಣ ! ದೀಪ ಈ ಶಬ್ದವು ನಿಜವಾದ ಅರ್ಥದಿಂದ ಆತ್ಮಕ್ಕೆ ಸಂಬಂಧಿಸಿದೆ. ದೀಪಜ್ಯೋತಿಯು ಆತ್ಮಜ್ಯೋತಿಯ ಪ್ರತೀಕವಾಗಿದೆ. ಆತ್ಮವು ಸಚ್ಚಿದಾನಂದವಾಗಿದೆ. ಅದರ ಪ್ರಕಟೀಕರಣ ವೆಂದರೆ ಆನಂದದ ಹರಡುವಿಕೆ ! ಇದಕ್ಕಾಗಿ ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆಯು ಅವಶ್ಯಕವಾಗಿದೆ. ಇದಕ್ಕಾಗಿ ಸಾಧನೆಯೆಂದೆರೆ ಆ ಸಾಧನೆಯನ್ನು ಹಗಲೂರಾತ್ರಿ ಸದ್ಗುರು ಕೃಪೆಯ ಧ್ಯಾಸದಿಂದಲೇ ಮಾಡಬೇಕಾಗಿರುತ್ತದೆ. ಹಾಗಾಗಿ ಗುರುಕೃಪಾಯೋಗದ ಮೂಲಕ ಸಾಧನೆ ಮಾಡಿದರೆ ಅದು ಸಹಜ ಸಾಧ್ಯವಾಗುತ್ತದೆ.
– ಪರಾತ್ಪರ ಗುರು ಪಾಂಡೆ ಮಹಾರಾಜರು
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು