ರಾಜ್ಯದ ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧ ! – ಮುಜರಾಯಿ ಇಲಾಖೆಯು ಆದೇಶ
ಸರಕಾರವು ಮೊಬೈಲ್ ನಿಷೇಧಿಸಿರುವುದು ಒಳ್ಳೆಯ ಕ್ರಮ ಆದರೆ ಸರಕಾರವು ಅದೇ ರೀತಿ ಮಸೀದಿ ಮೇಲಿನ ಬೋಂಗಾಗಳನ್ನೂ ನಿಷೇಧಿಸುವ ಆದೇಶವನ್ನೂ ಹೊರಡಿಸುವುದೇ ?
ಸರಕಾರವು ಮೊಬೈಲ್ ನಿಷೇಧಿಸಿರುವುದು ಒಳ್ಳೆಯ ಕ್ರಮ ಆದರೆ ಸರಕಾರವು ಅದೇ ರೀತಿ ಮಸೀದಿ ಮೇಲಿನ ಬೋಂಗಾಗಳನ್ನೂ ನಿಷೇಧಿಸುವ ಆದೇಶವನ್ನೂ ಹೊರಡಿಸುವುದೇ ?
ದೇಶದಲ್ಲಿನ ಎಲ್ಲ ದೇವಸ್ಥಾನಗಳು ಈಗ ಇಂತಹ ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕವಾಗಿದೆ !
ಜಮ್ಮು ಕಾಶ್ಮೀರದಲ್ಲಿನ ಪ್ರಸಿದ್ಧ ‘ಬಾವೇ ವಾಲಿ ಮಾತಾ’ ದೇವಸ್ಥಾನದ ವ್ಯವಸ್ಥಾಪಕರಿಂದ ಭಕ್ತರಿಗಾಗಿ ಡ್ರೆಸ್ ಕೋಡ್ ಜಾರಿ ಮಾಡಿದ್ದಾರೆ. ಜಮ್ಮು ನಗರದಲ್ಲಿ ಮೊದಲ ಬಾರಿಗೆ ಈ ರೀತಿಯ ನಿಯಮ ರೂಪಿಸಿ ಅದರ ಫಲಕ ಶ್ರೀ ಕಾಳಿ ಮಾತೆಯ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಹಾಕಲಾಗಿದೆ.
ಐತಿಹಾಸಿಕ ಮತ್ತು ಎಲ್ಲಕ್ಕಿಂತ ದೊಡ್ಡ ಜಗದೀಶ ದೇವಸ್ಥಾನದಲ್ಲಿ ತುಂಡು ಬಟ್ಟೆ ಧರಿಸಲು ನಿಷೇಧಿಸಲಾಗಿದೆ. ತುಂಡು ಟಿ ಶರ್ಟ್, ಜೀನ್ಸ್, ಬರ್ಮುಡಾ, ಮಿನಿಸ್ಕರ್ಟ್, ನೈಟ ಸೂಟ್ ಮುಂತಾದ ಬಟ್ಟೆ ಧರಿಸಿ ಬರುವವರಿಗೆ ದೇವಸ್ಥಾನದಲ್ಲಿ ಪ್ರವೇಶ ನಿಷೇಧಿಸಲಾಗಿದೆ.
ಕೇರಳ ಸರಕಾರದ ಮಲಬಾರ ದೇವಸ್ವಂ ಬೋರ್ಡನ ವ್ಯಾಪ್ತಿಯಲ್ಲಿನ ದೇವಸ್ಥಾನಗಳ ಅವ್ಯವಹಾರ
ಮಥುರಾ ಜಿಲ್ಲೆಯಲ್ಲಿನ ಬರ್ಸಾನಾದಲ್ಲಿರುವ ರಾಧಾರಾಣಿ ದೇವಸ್ಥಾನದಲ್ಲಿ, ತುಂಡು ಉಡುಪು, ಅಂದರೆ. ಶಾರ್ಟ್ಸ್, ನೈಟ್ ಸೂಟ್, ಮಿನಿ ಸ್ಕರ್ಟ್, ಹಾಫ್ ಪ್ಯಾಂಟ್, ಬರ್ಮುಡಾ ಇತ್ಯಾದಿಗಳನ್ನು ಭಕ್ತರು ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ದೇವಸ್ಥಾನದ ಹೊರಗೆ ಇಂತಹ ಸೂಚನೆಯನ್ನು ಹಾಕಲಾಗಿದೆ.
ಉತ್ತರಪ್ರದೇಶದಲ್ಲಿನ ಶಾಲೆಯಲ್ಲಿ ಮತ್ತು ಮಹಾವಿದ್ಯಾಲಯಗಳಲ್ಲಿನ ಪಠ್ಯಕ್ರಮದಲ್ಲಿ ಬದಲಾವಣೆ
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಗ್ಗೆ ಹಿಂದೂಗಳ ಕಳೆದ ಅನೇಕ ವರ್ಷಗಳ ಒತ್ತಾಯವು ಈಗ ಮುನ್ನೆಲೆಗೆ ಬಂದಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಋತುರಾಜ ಅವಸ್ಥಿ ಇವರ ಅಧ್ಯಕ್ಷತೆಯಲ್ಲಿ ದೇಶದ ೨೨ ನೇಯ ಕಾನೂನು ಆಯೋಗದಿಂದ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಜನರಿಂದ ಅಭಿಪ್ರಾಯ ಕೇಳಿದೆ.
ಈ ಸಂದರ್ಭದಲ್ಲಿ ರಾಜ್ಯದ ಪ್ರಸಿದ್ಧ ಶೃಂಗೇರಿ ಮಠದ ಅರ್ಚಕರಿಂದ ವೇದ ಮಂತ್ರ ಪಠಣ ನಡೆಯಿತು. ಇದರೊಂದಿಗೆ ಗಣಪತಿ ಹೋಮ ಕೂಡ ನಡೆಸಲಾಯಿತು.
ಯಾವಾಗ ಹಿಂದೂಗಳು ಹಣೆಯ ಮೇಲೆ ತಿಲಕ ಇಟ್ಟು ಹೊರಬರುವರೋ, ಆ ದಿನದಂದು ಭಾರತ ಹಿಂದೂ ರಾಷ್ಟ್ರವಾಗುವುದು. ಭಾರತ ಅಷ್ಟೇ ಅಲ್ಲದೆ ಪಾಕಿಸ್ತಾನವನ್ನೂ ಸಹ ಹಿಂದೂ ರಾಷ್ಟ್ರ ಮಾಡಲಾಗುವುದು.