ಗುವಾಹಟಿ (ಅಸ್ಸಾಂ) ನಿಂದ 13 ಬಾಂಗ್ಲಾದೇಶಿ ನುಸುಳುಕೋರರ ಬಂಧನ!
ಪ್ರಸ್ತುತ, ಅಸ್ಸಾಂ ಪೊಲೀಸರು ನುಸುಳುಕೋರರಿಗೆ ದಾಖಲೆಗಳು, ಆಶ್ರಯ ಮತ್ತು ಸಾರಿಗೆಯನ್ನು ಒದಗಿಸುವ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಜಾಲವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಪ್ರಸ್ತುತ, ಅಸ್ಸಾಂ ಪೊಲೀಸರು ನುಸುಳುಕೋರರಿಗೆ ದಾಖಲೆಗಳು, ಆಶ್ರಯ ಮತ್ತು ಸಾರಿಗೆಯನ್ನು ಒದಗಿಸುವ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಜಾಲವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ ಎಂಬ ವಾದವನ್ನು ಅಮೆರಿಕದ ಸೇನೆ ತಳ್ಳಿಹಾಕಿದೆ. ಈ ಪ್ರಮುಖ ಜಲಮಾರ್ಗವು ತೆರೆದಿದೆ ಮತ್ತು ಅದು ಹಾಗೆಯೇ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಅಮೆರಿಕದ ಸೇನೆಯು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.
ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ತನ್ನ ಆಯುಧಗಳನ್ನು ಸಂಪೂರ್ಣವಾಗಿ ಕೆಳಗಿಟ್ಟು ಶರಣಾಗದ ಹೊರತು ಇಸ್ರೇಲ್ ತನ್ನ ನಿಲುವನ್ನು ಬದಲಾಯಿಸುವುದಿಲ್ಲ. ‘ಇಸ್ರೇಲ್ ಸೈನ್ಯವು ಲೆಬನಾನ್ನಿಂದ ಹಿಂದೆ ಸರಿಯಬೇಕು’ ಎಂದು ಅಮೆರಿಕ ಯಾವುದೇ ಔಪಚಾರಿಕ ಬೇಡಿಕೆ ಮಾಡುತ್ತದೆ ಎಂಬ ನಿರೀಕ್ಷೆಯಿಲ್ಲ.
ಜರ್ದಾರಿ ಅವರಿಗೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯವು, ಜರ್ದಾರಿ ಅವರ ಹೇಳಿಕೆಗಳು ಅತ್ಯಂತ ಅರ್ಥಹೀನ, ದ್ವೇಷದಿಂದ ಕೂಡಿದ ಮತ್ತು ಉದ್ದೇಶಪೂರ್ವಕವಾಗಿ ಮಾಡಿದ ರಾಜಕೀಯ ದಾಳಿಯಾಗಿದೆ.
ಮಾಲ್ಡಾ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಬಾಂಗ್ಲಾದೇಶ ಗಡಿಯ ಸುಕದೇವ್ಪುರ ಪ್ರದೇಶದಲ್ಲಿ ಜೂನ್ 20ರ ಮುಂಜಾನೆ ಕಾನೂನುಬಾಹಿರವಾಗಿ ಭಾರತದ ಗಡಿಯೊಳಗೆ ನುಗ್ಗಿದ್ದ ಬಾಂಗ್ಲಾದೇಶಿ ವಲಸಿಗರನ್ನು ಮರಳಿ ಅವರ ದೇಶಕ್ಕೆ ಕಳುಹಿಸುವ (ಪುಶ್ಬ್ಯಾಕ್) ಪ್ರಕ್ರಿಯೆ ನಡೆಯುತ್ತಿದ್ದಾಗ ಉದ್ವಿಗ್ನತೆ ಉಂಟಾಗಿದೆ.
ಶಾಂತಿ ಒಪ್ಪಂದದ ಹೊರತಾಗಿಯೂ ಇರಾನ್ ಮತ್ತು ಅಮೆರಿಕ ನಡುವಿನ ಮಾತಿನ ಚಕಮಕಿಯನ್ನು ನೋಡಿದರೆ, ಒಪ್ಪಂದವು ಎಷ್ಟು ಕಾಲ ಉಳಿಯುತ್ತದೆ ಎಂಬುದು ಅನುಮಾನಾಸ್ಪದವಾಗಿದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಈ ಘಟನೆಗಳ ಬಗ್ಗೆ ಭಾರತ ಸರ್ಕಾರ ಎಷ್ಟು ದಿನ ಗಮನ ಹರಿಸಲಿದೆ?
ಶಬರಿಮಲೈ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಕೂಗಾಡುವ ಮಹಿಳಾ ಹಕ್ಕುಗಳ ಕಾರ್ಯಕರ್ತೆಯರು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ? ಅಥವಾ ಮಹಿಳಾ ಹಕ್ಕುಗಳು ಎಂಬುದು ಕೇವಲ ಅವರ ಮುಖವಾಡವಾಗಿದ್ದು, ಮೂಲಭೂತವಾಗಿ ಹಿಂದೂ ಧರ್ಮವನ್ನು ವಿರೋಧಿಸುವುದೇ ಅವರ ಅಜೆಂಡಾ ಆಗಿದೆಯೇ?
ಈ ನೇಮಕಾತಿಯಿಂದ ಪಾಕಿಸ್ತಾನ ಕೆರಳಿದರೆ ಆಶ್ಚರ್ಯವಿಲ್ಲ! ಆದಾಗ್ಯೂ, ಪಾಕಿಸ್ತಾನದ ಆರ್ಥಿಕ ಬೆನ್ನೆಲುಬನ್ನು ಮುರಿಯಲು ಅಗರ್ವಾಲ್ ಅವರ ನೇತೃತ್ವದಲ್ಲಿ ‘ಎಫ್.ಎ.ಟಿ.ಎಫ್.’ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎನ್ನುವುದೇ ನಿರೀಕ್ಷೆ!
‘ಎಕ್ಸಿಯೋಸ್’ ಎಂಬ ಸುದ್ದಿ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು ಮಾತನಾಡಿ, “ಮೋದಿ ಅವರು ತುಂಬಾ ಒಳ್ಳೆಯವರು ಎಂದು ನನಗೆ ಅನಿಸುತ್ತದೆ. ಅವರ ದೇಶದ ಅಂಕಿ-ಅಂಶಗಳು ಅತ್ಯುತ್ತಮವಾಗಿವೆ.