ತಮಿಳುನಾಡಿನ ‘ಅಂಬೂರ್ ಬಿರಿಯಾನಿ ಮೇಳದಲ್ಲಿ’ ಗೋಮಾಂಸ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ !
ಗೋಮಾತೆಯನ್ನು ಹಿಂದೂಗಳು ಪೂಜಿಸುತ್ತಾರೆ. ಸರಕಾರದ ನಡೆಸುವ ಉತ್ಸವದಲ್ಲಿ ಗೋಮಾಂಸವಿರುವ ಬಿರಿಯಾನಿ (‘ಬೀಫ್ ಬಿರಿಯಾನಿ’)ಯನ್ನು ಸೇರಿಸುವುದೆಂದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತೆ !
ಗೋಮಾತೆಯನ್ನು ಹಿಂದೂಗಳು ಪೂಜಿಸುತ್ತಾರೆ. ಸರಕಾರದ ನಡೆಸುವ ಉತ್ಸವದಲ್ಲಿ ಗೋಮಾಂಸವಿರುವ ಬಿರಿಯಾನಿ (‘ಬೀಫ್ ಬಿರಿಯಾನಿ’)ಯನ್ನು ಸೇರಿಸುವುದೆಂದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತೆ !
ಉತ್ತರಖಂಡದಲ್ಲಿ ಪುಷ್ಕರ ಸಿಂಹ ಧಾಮಿ ಸರಕಾರದ ಅಭಿನಂದನೆ ! ಗೋಮಾತೆಯು ಎಲ್ಲಾ ರೀತಿಯಲ್ಲೂ ಮಹತ್ವದ್ದಾಗಿರುವುದರಿಂದ ಭಾಜಪದ ಇತರ ರಾಜ್ಯಗಳಲ್ಲಿ ಸಹ ಹಸುಗಳ ರಕ್ಷಣೆ ಮಾಡುವುದಕ್ಕಾಗಿ ಸರಕಾರಿ ಮಟ್ಟದಲ್ಲಿ ಇಂತಹ ಯೋಜನೆ ಜಾರಿ ಮಾಡುವುದು ಅವಶ್ಯಕವಾಗಿದೆ !
ಇಂತಹ ಕಾಮುಕರನ್ನು ಸೊಂಟದವರೆಗೆ ಆಳವಾದ ಗುಂಡಿಯಲ್ಲಿ ಹುಗಿದು ಅವರು ಸಾಯುವವರೆಗೂ ಕಲ್ಲು ಎಸೆಯುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನಿಲ್ಲ !
ಗೋಮಾತೆಯ ದರ್ಶನದ ನಂತರ ಅವಳಿಗೆ ನಮಸ್ಕಾರ ಮಾಡಬೇಕು ಹಾಗೂ ಪ್ರದಕ್ಷಿಣೆ ಹಾಕಬೇಕು. ಅದರಿಂದ ಸಪ್ತದ್ವೀಪ (ಟಿಪ್ಪಣಿ)ವಿರುವ ಪೃಥ್ವಿ ಪ್ರದಕ್ಷಿಣೆಯ ಫಲ ಸಿಗುತ್ತದೆ.
ಹಸುಗಳಿಂದಾಗಿ ನಾವು ಹಾಲು, ಮೊಸರು, ತುಪ್ಪ, ಸೆಗಣಿ ಮತ್ತು ಗೋಮುತ್ರದಂತಹ ೫ ಪದಾರ್ಥಗಳನ್ನು ಪಡೆಯುತ್ತೇವೆ. ಸೆಗಣಿಯಲ್ಲಿ ಲಕ್ಷ್ಮಿ ಮತ್ತು ಗೋಮುತ್ರದಲ್ಲಿ ಗಂಗೆ ನೆಲೆಸಿದ್ದಾರೆ. ಗೋಮುತ್ರ ಸಿಂಪಡಣೆ ಮಾಡುವುದರಿಂದ ರಾಕ್ಷಸ ಅಥವಾ ವಾಸ್ತುದೋಷಗಳಂತಹ ಸಮಸ್ಯೆ ನಿವಾರಣೆಯಾಗುತ್ತದೆ
ಗೋಶಾಲೆಗಳ ವ್ಯಾವಸಾಯಿಕ ವ್ಯಾವಹಾರಿಕತೆಯನ್ನು ಪರಿಶೀಲಿಸಲು ಅವುಗಳ ಅರ್ಥಶಾಸ್ತ್ರಾಧಾರಿತ ವರದಿಯನ್ನು ತಯಾರಿಸುವ ಸೂಚನೆಯನ್ನು ನೀತೀ ಆಯೋಗವು ‘ನೆಶನಲ್ ಕೌನ್ಸಿಲ್ ಆಫ್ ಅಪ್ಲೈಡ್ ಇಕಾನಾಮಿಕ ರಿಸರ್ಚ’ಗೆ (‘ಎನ್ಸಿಎಐಆರ್’ಗೆ) ನೀಡಿದೆ.
ಗೋರಕ್ಷಕರು ಮತ್ತು ಪೊಲೀಸರು ೨೨ ಕಿಲೋಮೀಟರ್ಗಳವರೆಗೆ ಬೆನ್ನಟ್ಟಿ ಟ್ರಕ್ನಿಂದ ಅಕ್ರಮವಾಗಿ ಜಾವುವಾರುಗಳನ್ನು ಸಾಗಿಸುತ್ತಿದ್ದ ೬ ಗೋಕಳ್ಳರನ್ನು ಬಂಧಿಸಿದ್ದಾರೆ. ಬೆನ್ನಟ್ಟಿದ ಸಂದರ್ಭದಲ್ಲಿ ಗೋಕಳ್ಳರು ಚಲಿಸುತ್ತಿದ್ದ ಲಾರಿಯಿಂದ ೭ ಹಸುಗಳನ್ನು ಎಸೆದರು.
ನಗರದ ಒಂದು ಕಸಾಯಿಖಾನೆಗೆ ಹಸುವನ್ನು ಮಾರಿರುವ ಆರೋಪದ ಮೇಲೆ ಡಬೀರಪುರಾ ಪೊಲೀಸರು ಕೊಮಟವಾಡಿ ಇಲ್ಲಿಯ ಪೋಚಮ್ಮ ದೇವಸ್ಥಾನದ ಅಧ್ಯಕ್ಷ ಡಿ. ಪ್ರೇಮ ಕುಮಾರ ಇವರ ವಿರುದ್ಧ ಅಪರಾಧ ದಾಖಲಿಸಿದ್ದಾರೆ.
ಭಾರತದಲ್ಲಿ ಕೊರೋನಾದ ೩ನೇ ಅಲೆ ಬಂದು ಹೋದ ಬಳಿಕ ಕೆಲವು ತಜ್ಞರ ಹೇಳಿಕೆಯಂತೆ, ಕೊರೋನಾದ ನಾಲ್ಕನೇಯ ಅಲೆ ಬರುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಹಸುವಿನ ಹಾಲು ಕುಡಿಯುವುದರಿಂದ ಕೊರೋನಾದ ಸೋಂಕು ನಾಶವಾಗಲು ಸಹಾಯವಾಗುತ್ತದೆ, ಎಂಬ ಸಂಶೋಧನೆ ನಡೆಯಿತು.
ಗೋರಕ್ಷಕರು ಇಲ್ಲಿನ ಗೋವಿಂದನಗರದಲ್ಲಿನ ಕಸಾಯಿಪಾಡಾದ ಒಂದು ಮನೆಯಲ್ಲಿ ಗೋವಂಶದ ಹತ್ಯೆ ನಡೆಸಲಾಗುತ್ತಿರುವ ಮಾಹಿತಿ ದೊರೆತಾಗ ಅಲ್ಲಿ ತಲುಪಿದರು. ಆಗ ಮತಾಂಧ ಕಟುಕ ಮತ್ತು ಗೋರಕ್ಷಕರ ನಡುವೆ ವಾದ ನಿರ್ಮಾಣವಾಗಿ ಕಟುಕ ಹಾಗೂ ಅಲ್ಲಿನ ಇತರ ಮತಾಂಧರು ಗೋರಕ್ಷಕರ ಮೇಲೆ ಕಲ್ಲುತೂರಾಟ ನಡೆಸಿದರು.