ಉಗ್ರನಿಗ್ರಹ ದಳದಿಂದ ೧೦ ಸಾವಿರ ಶಂಕಿತರ ಮೇಲೆ ಸೂಕ್ಷ್ಮ ನಿಗಾ !
ಪೌರತ್ವ ಸುಧಾರಣೆ ಕಾನೂನಿನ ವಿರುದ್ಧ ನಡೆಸಿರುವ ಪ್ರತಿಭಟನಾಕಾರರ ಮೇಲೆ ವಿಶೇಷ ಗಮನ !
ಪೌರತ್ವ ಸುಧಾರಣೆ ಕಾನೂನಿನ ವಿರುದ್ಧ ನಡೆಸಿರುವ ಪ್ರತಿಭಟನಾಕಾರರ ಮೇಲೆ ವಿಶೇಷ ಗಮನ !
ತನಿಖೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವೆವು ! – ಮಾಜಿ ನ್ಯಾಯಾಧೀಶ ಹರ್ಷ ಕುಮಾರ
ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂಗಳಿಗೆ ಧರ್ಮಿ ಶಿಕ್ಷಣ ನೀಡುವುದು ಅವಶ್ಯಕವಾಗಿದೆ !
ಹೆಲಿಕಾಪ್ಟರ್ ಅಪಘಾತ ಪ್ರಕರಣದ ತನಿಖೆಗಾಗಿ ಇರಾನ್ ಸರ್ಕಾರವು ಅಮೇರಿಕಾದ ಸಹಾಯವನ್ನು ಕೇಳಿತ್ತು; ಆದರೆ ಸಹಾಯ ಮಾಡಲು ಅಮೇರಿಕ ನಿರಾಕರಿಸಿದೆ
ಡಾ. ನರೇಂದ್ರ ದಾಭೋಲ್ಕರ್ ಕೊಲೆ ಪ್ರಕರಣ
ಪಂಡಿತಾ ರಮಾಬಾಯಿ ಮುಕ್ತಿ ಮಿಷನ್ ಅನಾಥ ಆಶ್ರಮ, ಕೇಡಗಾಂವ್ (ದೌಂಡ್ ತಾ.) ಈ ಸಂಸ್ಥೆಯಿಂದ ‘ಹಿಂದೂ ಖಾಟಿಕ್’ಆಗಿರುವ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿರುವುದು ಬೆಳಕಿಗೆ ಬಂದಿದೆ.
2008ರಲ್ಲಿ ನಡೆದ ಕೊಲೆಯ ತನಿಖೆ 15 ವರ್ಷ ಕಳೆದರೂ ಪೂರ್ಣಗೊಳ್ಳದಿರುವುದು ಒಡಿಶಾದ ಬಿಜು ಜನತಾದಳ ಸರಕಾರಕ್ಕೆ ನಾಚಿಕೆಗೇಡು !
ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರರಿಂದ ಕೆನಡಾಗೆ ತಪರಾಕಿ !
೨೦೧೩ ರಲ್ಲಿ ‘ಅಂನಿಸ’ದ (ಅಂಧಶ್ರದ್ಧಾ ನಿರ್ಮೂಲನ ಸಮಿತಿಯ) ಡಾ. ನರೇಂದ್ರ ದಾಭೋಳ್ಕರ್, ೨೦೧೫ ರಲ್ಲಿ ಕಾ. ಗೋವಿಂದ ಪಾನ್ಸರೆ ಮತ್ತು ಸಾಹಿತಿ ಪ್ರಾ. ಎಸ್.ಎಮ್. ಕಲ್ಬುರ್ಗಿ ಮತ್ತು ೨೦೧೭ ರಲ್ಲಿ ಪತ್ರಕರ್ತೆ ಗೌರಿ ಲಂಕೇಶ ಈ ಪ್ರಗತಿಪರರ ಹತ್ಯೆಯ ಹಿಂದೆ ಹಿಂದುತ್ವನಿಷ್ಠರು ಮತ್ತು ವಿಶೇಷವಾಗಿ ‘ಸನಾತನ ಸಂಸ್ಥೆಯ ಕೈವಾಡವಿದೆ’, ಎಂಬುದನ್ನು ಹೇಗಾದರೂ ಮಾಡಿ ಸಿದ್ಧಪಡಿಸಬೇಕೆಂದು ಅವರ ಹತ್ಯೆಯಾದ ದಿನದಿಂದ ಹರಸಾಹಸ ನಡೆಯುತ್ತಿದೆ. ಇದರಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎ.ಟಿ.ಎಸ್.), ‘ಸಿಬೈ’, ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಈ … Read more
ಈ ಹಗರಣಕ್ಕೆ ಕಾರಣರಾಗಿರುವ ಎಲ್ಲ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ, ಅವರಿಂದ ಹಣವನ್ನು ವಸೂಲಿ ಮಾಡಿ ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು !