ಒಡಿಶಾ ಪಠ್ಯಪುಸ್ತಕದಲ್ಲಿ ಬಾಲಿವುಡ್ ಹಾಡಿನ ಸಾಲುಗಳು! : Odisha Education News
ಈ ಪಠ್ಯಪುಸ್ತಕವನ್ನು ಒಡಿಶಾ ಸರಕಾರದ ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯವು ಅನುಮೋದಿಸಿದೆ. ಈ ಕುರಿತು ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಸ್ಪಷ್ಟನೆ ನೀಡಲು ಪ್ರಯತ್ನಿಸಿದ್ದಾರೆ.
ಈ ಪಠ್ಯಪುಸ್ತಕವನ್ನು ಒಡಿಶಾ ಸರಕಾರದ ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯವು ಅನುಮೋದಿಸಿದೆ. ಈ ಕುರಿತು ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಸ್ಪಷ್ಟನೆ ನೀಡಲು ಪ್ರಯತ್ನಿಸಿದ್ದಾರೆ.
ಚಾಂದಿಪುರದ ‘ಇಂಟಿಗ್ರೇಟೆಡ್ ಟೆಸ್ಟ್ ರೇಂಜ್’ನಲ್ಲಿ ನಡೆಯಲಿರುವ ‘ಅಗ್ನಿ-೬’ ಕ್ಷಿಪಣಿಯ ಸಂಭಾವ್ಯ ಪರೀಕ್ಷೆಯ ಮುನ್ನ, ಸುರಕ್ಷತೆಯ ಕಾರಣಗಳಿಗಾಗಿ ಪರೀಕ್ಷಾ ಸ್ಥಳದಿಂದ ೧ ರಿಂದ ೩.೫ ಕಿ.ಮೀ. ವ್ಯಾಪ್ತಿಯಲ್ಲಿದ್ದ ಸುಮಾರು ೧೧ ಸಾವಿರದ ೪೪೨ ನಾಗರಿಕರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಯಿತು.
ಒಂದು ಕಾಲದಲ್ಲಿ ತಿಂಗಳಿಗೆ ೬,೦೦೦ ರೂಪಾಯಿ ಸಂಪಾದಿಸುತ್ತಿದ್ದ ವೈಕುಂಠ ನಾಥ್ ಇಷ್ಟೊಂದು ಆಸ್ತಿ ಹೇಗೆ ಗಳಿಸಿದರು?, ಎಂಬ ಬಗ್ಗೆ ಈಗ ತನಿಖೆ ನಡೆಸಲಾಗುತ್ತಿದೆ. ಈತ ೧೩ ಸ್ಥಳಗಳಲ್ಲಿ ಭೂಮಿ ಖರೀದಿಸಿದ್ದಾನೆ. ಈತನ ಹೆಸರಿನಲ್ಲಿದ್ದ ೯ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.
ಈ ಕ್ಷಿಪಣಿಯಾಸ್ತ್ರವು ಒಂದೂವರೆ ಟನ್ ವರೆಗೆ ಪರಮಾಣುಬಾಂಬುಗಳನ್ನು ಹೊತ್ತೊಯ್ಯಬಲ್ಲದು. ಇದರ ವೇಗವು ‘ಮ್ಯಾಕ್ ೨೪’ ಆಗಿದೆ, ಅಂದರೆ ಶಬ್ದದ ವೇಗಕ್ಕಿಂತ ೨೪ ಪಟ್ಟು ಹೆಚ್ಚಾಗಿದೆ. ಪರಸ್ಪರ ನೂರಾರು ಕಿಲೋಮೀಟರ್ ದೂರದಲ್ಲಿರುವ ಅನೇಕ ಗುರಿಗಳನ್ನು ಒಂದೇ ಕ್ಷಿಪಣಿಯಾಸ್ತ್ರದ ಮೂಲಕ ನಾಶಪಡಿಸಬಹುದು.
ಭಗವಾನ ಜಗನ್ನಾಥನ ದೈನಂದಿನ ಪೂಜಾವಿಧಿಯಲ್ಲಿ ಬಳಸಲಾಗುವ ಚಿನ್ನಾಭರಣಗಳ ಸಹಿತ ಇತರ ಅಮೂಲ್ಯ ವಸ್ತುಗಳ ವಿವರವಾದ ವರ್ಣನೆಯನ್ನು ಆಧುನಿಕ ಯಂತ್ರಗಳ ಸಹಾಯದಿಂದ ಮಾಡಲಾಗುತ್ತಿದೆ.
ರಾಷ್ಟ್ರವಿರೋಧಿ ಶಕ್ತಿಗಳು ಸ್ಥಳೀಯ ಆದಿವಾಸಿ ಸಮುದಾಯಗಳ ಸಾಮಾಜಿಕ-ಆರ್ಥಿಕ ಹಿಂದುಳಿದಿರುವಿಕೆಯ ದುರುಪಯೋಗಪಡಿಸಿಕೊಂಡು ದೀರ್ಘಕಾಲದಿಂದ ಮತಾಂತರದ ಕಾರ್ಯವನ್ನು ನಡೆಸುತ್ತಿವೆ.
ಪೊಲೀಸರು ಆರೋಪಿಯಿಂದ ಶಸ್ತ್ರಾಸ್ತ್ರಗಳು ಮತ್ತು ಹಲವು ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ದೊಡ್ಡ ಜಾಲದೊಂದಿಗೆ (ಗ್ಯಾಂಗ್) ಸಂಪರ್ಕ ಹೊಂದಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪುರಿಯ ಜಗತ್ಪ್ರಸಿದ್ಧ ಶ್ರೀ ಜಗನ್ನಾಥ ಮಂದಿರದಲ್ಲಿರುವ ಭಗವಾನ್ ಶ್ರೀ ಜಗನ್ನಾಥನ ರತ್ನ ಭಂಡಾರದ ಆಭರಣಗಳ ಎಣಿಕೆ ಮತ್ತು ಪಟ್ಟಿ ಮಾಡುವ ಪ್ರಕ್ರಿಯೆಯು ಮಾರ್ಚ್ ೨೫ ರಿಂದ ಆರಂಭವಾಗಲಿದೆ.
ಶುದ್ಧಿ ಚಳವಳಿಯ ಪ್ರವರ್ತಕ ಸ್ವಾಮಿ ಶ್ರದ್ಧಾನಂದ ಅವರ ಜನ್ಮದಿನದ ಅಂಗವಾಗಿ ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಇಲ್ಲಿನ ಕರುವ ಬಹಲ್ನಲ್ಲಿ ‘ಪ್ರಾಂತೀಯ ಆದಿವಾಸಿ ಧಾರ್ಮಿಕ ಸಂರಕ್ಷಣಾ ಮಹಾಯಜ್ಞ’ವನ್ನು ಆಯೋಜಿಸಲಾಗಿತ್ತು.
ಸಂಪೂರ್ಣವಾಗಿ ಮರಳನ್ನು ತೆಗೆಯಲು ೩ ತಿಂಗಳುಗಳು ಬೇಕಾಗುತ್ತವೆ. ಒಂದು ವರ್ಷದ ನಂತರ ಭಕ್ತರಿಗೆ ಮೊದಲ ಬಾರಿಗೆ ಈ ಐತಿಹಾಸಿಕ ಮಂದಿರದ ಗರ್ಭಗುಡಿ ಒಳಗೆ ಪ್ರವೇಶಿಸಲು ಅವಕಾಶ ಸಿಗಲಿದೆ.