ಜಗನ್ನಾಥ ರಥಯಾತ್ರೆಯಲ್ಲಿ ಮತ್ತೆ ನೂಕುನುಗ್ಗಲು: 3 ಭಕ್ತರ ಸಾವು!
ಕಳೆದ ವರ್ಷದ ರಥಯಾತ್ರೆಯಲ್ಲೂ ನೂಕುನುಗ್ಗಲು ಉಂಟಾಗಿತ್ತು, ಅಲ್ಲದೆ, 2 ದಿನಗಳ ಹಿಂದೆಯಷ್ಟೇ ನಡೆದ ನೂಕುನುಗ್ಗಲಿನಲ್ಲಿ 600 ಜನರು ಗಾಯಗೊಂಡಿದ್ದರು. ಆದ್ದರಿಂದ ಈಗಲೂ ಸಾಕಷ್ಟು ಪೊಲೀಸ್ ಭದ್ರತೆ ಇಲ್ಲದಿರುವುದು ಅಕ್ಷಮ್ಯವಾಗಿದೆ.
ಕಳೆದ ವರ್ಷದ ರಥಯಾತ್ರೆಯಲ್ಲೂ ನೂಕುನುಗ್ಗಲು ಉಂಟಾಗಿತ್ತು, ಅಲ್ಲದೆ, 2 ದಿನಗಳ ಹಿಂದೆಯಷ್ಟೇ ನಡೆದ ನೂಕುನುಗ್ಗಲಿನಲ್ಲಿ 600 ಜನರು ಗಾಯಗೊಂಡಿದ್ದರು. ಆದ್ದರಿಂದ ಈಗಲೂ ಸಾಕಷ್ಟು ಪೊಲೀಸ್ ಭದ್ರತೆ ಇಲ್ಲದಿರುವುದು ಅಕ್ಷಮ್ಯವಾಗಿದೆ.
ಇದರರ್ಥ, ಹಿಂದಿನ ಘಟನೆಯಿಂದ ಆಡಳಿತವು ಯಾವುದೇ ಪಾಠ ಕಲಿತಿಲ್ಲ. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಆಡಳಿತಾಧಿಕಾರಿಗಳನ್ನು ಸರಕಾರವು ತಕ್ಷಣ ಜೈಲಿಗೆ ತಳ್ಳಬೇಕು!
ಕರ್ಣಾವತಿ, ಉದಯಪುರ, ವಾರಣಾಸಿ, ಕೋಲಕಾತಾ, ಭಾಗ್ಯನಗರ ಮುಂತಾದ ನಗರಗಳಲ್ಲಿಯೂ ರಥಯಾತ್ರೆಯನ್ನು ಸಾಂಪ್ರದಾಯಿಕವಾಗಿ ನಡೆಸಲಾಯಿತು. ಕರ್ಣಾವತಿಯಲ್ಲಿ ನಡೆದ ರಥಯಾತ್ರೆಯಲ್ಲಿ ಗೃಹ ಸಚಿವ ಅಮಿತ್ ಶಹಾ ಕೂಡ ಭಾಗವಹಿಸಿದ್ದರು.
ಇಂತಹ ಘಟನೆಗಳು ಸಮಾಜದಲ್ಲಿ ಪೊಲೀಸರ ನಿಯಂತ್ರಣ ಸಂಪೂರ್ಣವಾಗಿ ಕೊನೆಗೊಂಡಿರುವುದನ್ನು ತೋರಿಸುತ್ತವೆ. ಇಂತಹ ಘಟನೆಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಬೇಕಾದರೆ ಹಿಂದೂ ರಾಷ್ಟ್ರವೇ ಬೇಕು!
ಒಡಿಶಾದ ಪುರಿಯಲ್ಲಿ ಜಗತ್ಪ್ರಸಿದ್ಧ ಶ್ರೀ ಜಗನ್ನಾಥ ರಥಯಾತ್ರೆ ಜೂನ್ 27 ರಿಂದ ಪ್ರಾರಂಭವಾಗಲಿದೆ. ಈ ಉತ್ಸವವು 9 ದಿನಗಳ ಕಾಲ ನಡೆಯಲಿದ್ದು, ಜುಲೈ 5 ರಂದು ಮುಕ್ತಾಯಗೊಳ್ಳಲಿದೆ.
ಗೋವುಗಳ ಕಳ್ಳಸಾಗಣೆಯನ್ನು ತಡೆಯುವುದು ಸರಕಾರದ ಕೆಲಸವಾಗಿರುವಾಗ, ಹಿಂದೂ ಕಾರ್ಯಕರ್ತರು ಅದನ್ನು ಮಾಡುತ್ತಿದ್ದಾರೆ ಮತ್ತು ಹಲವು ಬಾರಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಆದರೂ, ಪೊಲೀಸರು ಮತ್ತು ಸರಕಾರಕ್ಕೆ ಇದರ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ.
ಪೊಲೀಸ್ ಭದ್ರತೆಯ ನಡುವೆಯೂ ಜಗನ್ನಾಥ ದೇವಾಲಯದ ಅರ್ಚಕ ಜಗನ್ನಾಥ ದೀಕ್ಷಿತ್ ಹಗಲು ಹೊತ್ತಿನಲ್ಲಿ ಕೊಲೆಯಾಗಿದ್ದಾರೆ. ಸಿಸಿಟಿವಿಯಲ್ಲಿ ಪತ್ ಜೋಷಿ ಮೃತದೇಹ ಎಸೆಯುವುದು ದಾಖಲಾಗಿದ್ದು, ಇದು ವೈಯಕ್ತಿಕ ದ್ವೇಷದ ಕೊಲೆ ಎಂದು ಎಸ್ಪಿ ತಿಳಿಸಿದ್ದಾರೆ. ತನಿಖೆ ನಡೆಯುತ್ತಿದೆ.
ಸರಕಾರಿ ಅಧಿಕಾರಿಗಳು ಭ್ರಷ್ಟರು ಎಂಬುದು ದೇಶದ ಜನರ ಭಾವನೆ. ಇವರಲ್ಲಿ ಎಣಿಕೆಯಷ್ಟು ಜನರು ಮಾತ್ರ ಸಿಕ್ಕಿಬೀಳುತ್ತಾರೆ, ಆದರೆ ಉಳಿದವರು ರಾಜಾರೋಷವಾಗಿ ಭ್ರಷ್ಟಾಚಾರ ಮಾಡುತ್ತಿರುತ್ತಾರೆ.
ಭಾರತವು ಮೇ ೧೩ ರಂದು ‘ಭಾರ್ಗವಾಸ್ತ್ರ’ ಎಂಬ ರಾಕೆಟ್ನ ಯಶಸ್ವಿ ಪರೀಕ್ಷೆಯನ್ನು ನಡೆಸಿತು. ‘ಭಾರ್ಗವಾಸ್ತ್ರ’ ಡ್ರೋನ್ ವಿರೋಧಿ ವ್ಯವಸ್ಥೆಯಾಗಿದೆ.
ಆಸ್ಟ್ರೇಲಿಯಾದ ಮಿಷನರಿ ಪಾದ್ರಿ ಗ್ರಹಾಂ ಸ್ಟೇನ್ಸ್ ಮತ್ತು ಅವನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ೧೯೯೯ ರಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಹೇಂದ್ರ ಹೆಂಬ್ರಮ್ ಅವರನ್ನು ಏಪ್ರಿಲ್ ೧೬ ರಂದು ಒಡಿಶಾದ ಕಿಯೋಂಜಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.