|

ಮುಂಬಯಿ – ನೆರೂಳ ಪೊಲೀಸ್ ಠಾಣೆ ಮತ್ತು ‘ಮರ್ಕಜ್-ಎ-ಫಲಾಹ್’ ಇವರು ಜಂಟಿಯಾಗಿ ಮಾರ್ಚ್ 18 ರಂದು ನೆರೂಳ ಪೂರ್ವದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆ ‘ಮರ್ಕಜ್-ಎ-ಫಲಾಹ್’ ಎಂಬ ಧಾರ್ಮಿಕ ಸಂಘಟನೆಯ ಹೆಸರಿನಲ್ಲಿ ಮತ್ತು ನೆರೂಳ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯ ಸಹಿ ಮತ್ತು ‘ಲೋಗೋ’ದೊಂದಿಗೆ ಪ್ರಸಾರವಾಗಿತ್ತು; ಆದರೆ ಕಾರ್ಯಕ್ರಮಕ್ಕೆ ಹಿಂದುತ್ವನಿಷ್ಠರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಕೂಟವನ್ನು ರದ್ದುಗೊಳಿಸಲಾಯಿತು. (ಎಚ್ಚರಿಕೆ ವಹಿಸಿ ತ್ವರಿತವಾಗಿ ಕ್ರಮ ಕೈಗೊಂಡ ನೆರೂಳದ ಹಿಂದುತ್ವನಿಷ್ಠರಿಗೆ ಅಭಿನಂದನೆಗಳು! – ಸಂಪಾದಕರು)

೧. ಪೊಲೀಸರು ಕಾರ್ಯಕ್ರಮ ಆಯೋಜಿಸಿದ್ದಾರೆಂದು ತಿಳಿದ ನಂತರ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ನೆರೂಳ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ನಾಗ್ಪುರದಲ್ಲಿ ನಡೆದ ಗಲಭೆ ಮತ್ತು ಪೊಲೀಸರ ಮೇಲೆ ನಡೆದ ಮಾರಣಾಂತಿಕ ದಾಳಿಯ ಹಿನ್ನೆಲೆಯಲ್ಲಿ ಅವರು ಕಾರ್ಯಕ್ರಮವನ್ನು ವಿರೋಧಿಸಿದರು. ಈ ಬಗ್ಗೆ ಪರಿಷತ್ತಿನಿಂದ ನೆರೂಳ ಪೊಲೀಸರಿಗೆ ಪತ್ರವನ್ನೂ ನೀಡಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇಫ್ತಾರ್ ಕೂಟವನ್ನು ರದ್ದುಗೊಳಿಸಲಾಯಿತು.
🚨 Iftar Feast jointly organised by Nerul Police Station & Markaz-e-Falah, called off after VHP’s strong protest.
Police, who enthusiastically host Iftar feasts, are never seen organising Hindu Dharmik events! Why this bias?
History proves that such appeasement often… pic.twitter.com/7pe5VzZT2w
— Sanatan Prabhat (@SanatanPrabhat) March 20, 2025
೨. ಒಂದು ಸುದ್ದಿಪತ್ರಿಕೆಯ ವರದಿಗಾರರು ನೆರೂಳ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಬ್ರಹ್ಮಾನಂದ ನಾಯಕ್ವಾಡಿ ಅವರನ್ನು ಸಂಪರ್ಕಿಸಿದರು; ಆದರೆ ಅವರು ಈ ಬಗ್ಗೆ ಮಾತನಾಡುವುದನ್ನು ತಪ್ಪಿಸಿದರು.
೩. ಕೂಟದ ಕರಪತ್ರದಲ್ಲಿ ಬಳಸಲಾದ ‘ಲೋಗೋ’ ಕಾನೂನುಬಾಹಿರವಾಗಿತ್ತು ಎಂದು ವಕೀಲ ಆಕಾಶ್ ಜಗತಾಪ್ ಮಾಹಿತಿ ನೀಡಿದರು. (ಈ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ? – ಸಂಪಾದಕರು)
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!
ಬಹುಸಂಖ್ಯಾತ ಹಿಂದೂಗಳು ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದರೆ ಆಡಳಿತವು ಅದನ್ನು ಕೇಳಲೇಬೇಕು! – ಮದ್ರಾಸ್ ಉಚ್ಚ ನ್ಯಾಯಾಲಯ