
ಮುಂಬಯಿ – ನಾಗಪುರ ಹಿಂಸಾಚಾರದ ನಂತರ ಎರಡು ಕಡೆಯ ಜನರ ಮೇಲೆ ಹಾಗೂ ಸುಳ್ಳು ವದಂತಿ ಹಬ್ಬಿಸುವವರ ಮೇಲೆ ಕ್ರಮ ಕೈಗೊಳ್ಳಬೇಕು. ಚಪ್ಪಾಳೆ ಒಂದೇ ಕೈಯಿಂದ ತಟ್ಟಲು ಬರುವುದಿಲ್ಲ. ಅದಕ್ಕೆ ಎರಡು ಕೈಗಳು ಬೇಕಾಗುತ್ತದೆ. ವಿಷಯ ಅಪ್ರಿಯವಾಗಿದ್ದರೂ, ಮುಖ್ಯಮಂತ್ರಿಗಳು ಅದನ್ನು ಮಾಡಬೇಕು ಅಂದರೆ, ೧೯೯೨ ರಲ್ಲಿ ಉತ್ತರಪ್ರದೇಶದಲ್ಲಿ ಯಾವುದು ಘಟಿಸಿತು, ಹಾಗೆ ಮಹಾರಾಷ್ಟ್ರದಲ್ಲಿ ಘಟಿಸಬಾರದು. ಅಷ್ಟು ಜಾಗೃತೆ ಮುಖ್ಯಮಂತ್ರಿಗಳು ವಹಿಸಬೇಕು, ಇಲ್ಲವಾದರೆ ರಾಜ್ಯದ ಹೊರಗಿನ ಜನರು ಔರಂಗಜೇಬನ ಗೋರಿ ಇದು ರಾಷ್ಟ್ರೀಯ ವಿಷಯವಾಗಿ ಪರಿವರ್ತಿಸಲು ನೋಡುತ್ತಿದ್ದಾರೆ. ಈಗ ಅಯೋಧ್ಯೆಯ ರಾಜಕೀಯ ಲಾಭವಿಲ್ಲ; ಬದಲಾಗಿ ಔರಂಗಜೇಬನ ಗೋರಿ ಇದು ರಾಜಕೀಯ ಲಾಭವಾಗಿದೆ, ಅದಕ್ಕಾಗಿ ಇದು ಎರಡನೆಯ ಅಯೋಧ್ಯ ಆಗುವ ಸಾಧ್ಯತೆ ಇದೆ, ಎಂದು ವಂಚಿತ ಬಹುಜನ ಮೋರ್ಚಾದ ನಾಯಕ ಪ್ರಕಾಶ ಅಂಬೇಡ್ಕರ್ ಇವರು ಹೇಳಿದರು.
🚨 Vanchit Bahujan Aghadi Leader Prakash Ambedkar warns of Aurangzeb row becoming next Ayodhya
Linking Aurangzeb’s tomb to Ayodhya—Isn’t this sheer Hinduphobia? 🤔🔥#NagpurRiots #MaharashtraPolitics
VC: @TV9Marathi pic.twitter.com/5XaY0HTtjl— Sanatan Prabhat (@SanatanPrabhat) March 19, 2025
ಸಂಪಾದಕೀಯ ನಿಲುವುಔರಂಗಜೇಬನ ಗೋರಿಯನ್ನು ಅಯೋಧ್ಯೆಗೆ ಹೋಲಿಸುವುದು, ಇದು ಹಿಂದೂದ್ವೇಷ ಅಲ್ಲವೇ ? |
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!
ಬಹುಸಂಖ್ಯಾತ ಹಿಂದೂಗಳು ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದರೆ ಆಡಳಿತವು ಅದನ್ನು ಕೇಳಲೇಬೇಕು! – ಮದ್ರಾಸ್ ಉಚ್ಚ ನ್ಯಾಯಾಲಯ