ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ಭಾರತದಲ್ಲಿ ಯಾವ ರಾಮನ ಮಂದಿರಕ್ಕಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತೋ, ಅದೇ ರಾಮನ ಮೂರ್ತಿಯನ್ನು ಇಲ್ಲಿ ಮುಕ್ತ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ!
ಭಾರತದಲ್ಲಿ ಯಾವ ರಾಮನ ಮಂದಿರಕ್ಕಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತೋ, ಅದೇ ರಾಮನ ಮೂರ್ತಿಯನ್ನು ಇಲ್ಲಿ ಮುಕ್ತ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ!
ಇಂತಹ ಆಕ್ರೋಶಭರಿತ ಹೇಳಿಕೆ ನೀಡುತ್ತಿರುವ ಈ ಪ್ರಾಧ್ಯಾಪಕರ ತಲೆ ನೆಟ್ಟಗಿದೆಯೇ? ಇಂತವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳುವವರೆಗೆ ಹಿಂದೂಗಳು ಪ್ರತಿಭಟನೆ ನಡೆಸಬೇಕು ಮತ್ತು ಸರಕಾರದ ಮೇಲೆ ಒತ್ತಡ ಹೇರಬೇಕು!
ಪ್ರತಿಯೊಂದು ಯುಗವೂ ಸಮಾಜದಲ್ಲಿ ಅವ್ಯವಸ್ಥೆ, ವಿಭಜನೆ ಅಥವಾ ಅಸಮತೋಲನವನ್ನು ಸೃಷ್ಟಿಸಲು ಪ್ರಯತ್ನಿಸುವ ಶಕ್ತಿಗಳ ಉದಯವನ್ನು ಕಂಡಿದೆ. ಸಮಾಜವು ಒಗ್ಗಟ್ಟಾಗಿ ಮತ್ತು ಜಾಗೃತವಾಗಿದ್ದರೆ, ಯಾವುದೇ ನಕಾರಾತ್ಮಕ ಕ್ರಮವು ಯಶಸ್ವಿಯಾಗಲು ಅವಕಾಶವನ್ನು ಪಡೆಯುವುದಿಲ್ಲ.
ಮಾತಂಗಿಯ ಉತ್ಪತ್ತಿಯ ಕುರಿತು ನಾರದರು ಬ್ರಹ್ಮದೇವನಲ್ಲಿ ಕೇಳಿದಾಗ, ಬ್ರಹ್ಮದೇವನು, ಮಾತಂಗ ಋಷಿಗಳು ೧೦ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಪ್ರಸನ್ನಳಾಗಿ ಆದಿಪರಾಶಕ್ತಿಯು ಮಾತಂಗಿ ರೂಪದಲ್ಲಿ ಮಾತಂಗ ಋಷಿಗಳ ಎದುರು ಪ್ರಕಟಳಾದಳು.
ಹಿಂದೂ ಧರ್ಮಕ್ಕೆ ಮರಳಲು ಶ್ರಮಿಸಿದ ಸಾವಿರಾರು ಹಿಂದೂಗಳಿಗೆ ಸನ್ಮಾನ
ಖಾಂಡ್ವಾ ಜಿಲ್ಲೆಯಲ್ಲಿ ಬಿಲಾಲ್ ಎಂಬ ಮುಸ್ಲಿಂ ಯುವಕ ಹಿಂದೂ ಧರ್ಮಕ್ಕೆ ಮರುಪ್ರವೇಶ ಮಾಡಿದ್ದಾನೆ. ಆತ ತನ್ನ ಹೆಸರನ್ನು ‘ವಿಶಾಲ್’ ಎಂದು ಬದಲಾಯಿಸಿಕೊಂಡಿದ್ದಾನೆ. ಶಿವ ಮಂದಿರದಲ್ಲಿ ವಿಧ್ಯುಕ್ತ ಮಂತ್ರೋಚ್ಛಾರಣೆಯೊಂದಿಗೆ ಆತ ಸನಾತನ ಧರ್ಮವನ್ನು ಸ್ವೀಕರಿಸಿದ್ದಾನೆ.
ಮಮತಾ ಬ್ಯಾನರ್ಜಿ ಅವರ ಆಡಳಿತವಿರುವಾಗ ಅವರ ವಿರುದ್ಧ ಪೊಲೀಸರಲ್ಲಿ ದೂರೂ ಸಹ ದಾಖಲಾಗುತ್ತಿರಲಿಲ್ಲ, ಇದರಿಂದ ಅಲ್ಲಿ ಸರ್ವಾಧಿಕಾರಿ ಆಡಳಿತ ನಡೆದಿತ್ತು ಎಂಬುದು ತಿಳಿಯುತ್ತದೆ !
ಇಂದಿನ ಕಾಲದಲ್ಲಿ ಉತ್ತಮ ಸಮಾಜ ವ್ಯವಸ್ಥೆಗಾಗಿ ಧರ್ಮಶಾಸ್ತ್ರವು ಆವಶ್ಯಕವಾಗಿದೆ. ಧರ್ಮಶಾಸ್ತ್ರವು ಸಮಾಜವನ್ನು ನಿಯಮಗಳ ಚೌಕಟ್ಟಿನಲ್ಲಿ ಹಾಗೂ ಅಧ್ಯಾತ್ಮಶಾಸ್ತ್ರವು ಮನುಷ್ಯನನ್ನು ಬಂಧನಗಳಿಂದ ಮುಕ್ತಗೊಳಿಸುತ್ತದೆ.
ಸನಾತನ ಧರ್ಮಕ್ಕೆ ಸೇರಲು ಬಯಸಿದ್ದ ಮುಸ್ಲಿಂ ಪ್ರಾಧ್ಯಾಪಕರೊಬ್ಬರ ಅರ್ಜಿಯನ್ನು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರು ಅರ್ಜಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಪದೇ ಪದೇ ಪೊಲೀಸ್ ವಿಚಾರಣೆ ನಡೆಸಿ ಅವರ ಅರ್ಜಿಯನ್ನು ತಿರಸ್ಕರಿಸಿದರು. ಅವರ ಕ್ರಮಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿ ಮುಂದೆ ಮಾತನಾಡಿ, “ತ್ರಯಂಬಕೇಶ್ವರ ದೇವಸ್ಥಾನದ ಆವರಣದಲ್ಲಿ ‘ಕಾರಿಡಾರ್’ (ಸುಸಜ್ಜಿತ ಹೆದ್ದಾರಿ) ನಿರ್ಮಿಸಲಾಗುವುದು. ಇದರಿಂದ ಭಕ್ತರಿಗೆ ಹೆಚ್ಚಿನ ಸೌಲಭ್ಯಗಳು ಸಿಗಲಿವೆ. ನಾಶಿಕ್ನಲ್ಲಿರುವ ಕುಂಡ (ಕಲ್ಯಾಣಿ), ರಾಮಕಾಲ್ ಪಥ, ದೇವಸ್ಥಾನ ಮತ್ತು ಗುಹೆಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.