ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ದಿಂದ ಅಮೇರಿಕಾದಲ್ಲಿ ಹಿಂದೂಗಳ ಮೇಲೆ ಜನಾಂಗೀಯ(ವರ್ಣದ್ವೇಷ) ದಾಳಿಗಳು ಹೆಚ್ಚಾಗುವ ಸಾಧ್ಯತೆ
ಈಗಲಾದರೂ ಕೇಂದ್ರ ಸರಕಾರವು ಇದರತ್ತ ಗಮನ ಹರಿಸಿ ಜಗತ್ತಿನಾದ್ಯಂತದ ಹಿಂದೂಗಳ ರಕ್ಷಣೆಗಾಗಿ ಹೆಜ್ಜೆಯನ್ನಿಡುವುದೇನು?
ಈಗಲಾದರೂ ಕೇಂದ್ರ ಸರಕಾರವು ಇದರತ್ತ ಗಮನ ಹರಿಸಿ ಜಗತ್ತಿನಾದ್ಯಂತದ ಹಿಂದೂಗಳ ರಕ್ಷಣೆಗಾಗಿ ಹೆಜ್ಜೆಯನ್ನಿಡುವುದೇನು?
ಮೊದಲು ಕೇವಲ ಭಾರತೀಯ ಭಾಷೆಗಳನ್ನು ಮಾತನಾಡುತ್ತಿದ್ದ ಕಾಶ್ಮೀರವು ಮೊಘಲರ ಆಕ್ರಮಣದ ಬಳಿಕ ತನ್ನ ಸಂಸ್ಕೃತಿ ಮತ್ತು ಭಾಷೆಯನ್ನು ಕಳೆದುಕೊಂಡಿತು. ಜನರಲ್ಲಿ ಇಸ್ಲಾಂ ಮತ್ತು ಉರ್ದು ಪ್ರಾಮುಖ್ಯತೆಯನ್ನು ಪಡೆದಿವೆ.
ಕಾಶ್ಮೀರದಿಂದ ನಾಲ್ಕುವರೆ ಲಕ್ಷ ಹಿಂದೂಗಳು ನಿರಾಶ್ರಿತರಾದರೂ ಅದರಲ್ಲಿ ಒಬ್ಬ ವ್ಯಕ್ತಿಯೂ ಭಯೋತ್ಪಾದಕನಾಗಲಿಲ್ಲ; ಏಕೆಂದರೆ ಹಿಂದೂಗಳು ಸಹಿಷ್ಣುಗಳಾಗಿದ್ದಾರೆ.
ಚರ್ಚನಲ್ಲಿ ಪಾದ್ರಿಗಳಿಂದ ನನ್, ಹುಡುಗ, ಹುಡುಗಿಯರ ಮೇಲಾಗುತ್ತಿರುವ ಲೈಂಗಿಕ ಶೋಷಣೆಯ ವಿರುದ್ಧ ಸಾಮ್ಯವಾದಿಗಳು ಏಕೆ ಧ್ವನಿ ಎತ್ತುವುದಿಲ್ಲ ?
ಜ್ಯೋತಿಷ್ಯ ಶಾಸ್ತ್ರವು ವಿಜ್ಞಾನಾಧಿಷ್ಠಿತವೇ ಆಗಿದೆ ; ಪಠ್ಯಕ್ರಮಕ್ಕೆ ಮಹಾರಾಷ್ಟ್ರ ರಾಜ್ಯಪಾಲರ ಬೆಂಬಲ !
ಮಾಲೆ ತೆಗೆದರೆ ಆಟವಾಡಲು ಅನುಮತಿಸಲಾಗುವುದು ಎಂಬ ವಿನಾಯತಿಯನ್ನು ನಿರಾಕರಿಸಿದ ಧರ್ಮಾಭಿಮಾನಿ ಹಿಂದೂ ಹುಡುಗ!
ಇಲ್ಲಿನ ಕಾಂಗ್ರೆಸ್ಸಿನ ಕಾರ್ಯಾಲಯದ ಹೊರಗೆ ಹಾಕಲಾದ ಫಲಕದ ಮೇಲೆ ಕಾಂಗ್ರೆಸ್ ನೇತಾರ ಮತ್ತು ಮಾಜಿ ಮುಖ್ಯಮಂತ್ರಿ ಕಮಲನಾಥರನ್ನು ಶ್ರೀಕೃಷ್ಣ, ಭಾಜಪದ ನೇತಾರ ಮತ್ತು ರಾಜ್ಯದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರನ್ನು ಕಂಸನ ರೂಪದಲ್ಲಿ ತೋರಿಸಲಾಗಿದೆ.
ಸ್ವರಾ ಭಾಸ್ಕರ ಇವರಿಗೆ ಪಾಕಿಸ್ತಾನ, ಚೀನಾ, ತಾಲಿಬಾನ, ಅಲ್ಲದೇ ಭಯೋತ್ಪಾದಕತೆ, ನಕ್ಸಲವಾದ, ಮತಾಂಧರು, ಪ್ರಗತಿ (ಅಧೋಗತಿ)ಪರರು, ಸರ್ವಧರ್ಮ ಸಮಭಾವ ಈ ವಿಷಯಗಳ ಬಗ್ಗೆ ಇಷ್ಟು ಆಸಕ್ತಿ ಇದ್ದರೆ, ಅವರು ನೇರವಾಗಿ ಭಾರತದೇಶವನ್ನು ಬಿಟ್ಟು ಹೋಗಬೇಕು, ಅಲ್ಲ ವಾಸ್ತವದಲ್ಲಿ ಇಂತಹ ಭಾರತದ್ವೇಷಿಗಳನ್ನು ಹೊರಗಟ್ಟಬೇಕು.
ಹಿಂದೂ ಧರ್ಮವನ್ನು ಟೀಕಿಸುವ ಮತ್ತು ಹಿಂದೂಗಳನ್ನು ‘ಭಯೋತ್ಪಾದಕರು’ ಎಂದು ಕರೆಯುವವರು ಇಂತಹ ಎಷ್ಟೇ ಪೂಜೆ ಮಾಡಿದರೂ ಅವರ ಪಾಪಗಳು ತೊಳೆಯಲ್ಪಡುವುದಿಲ್ಲ, ಎಂದು ಅವರು ನೆನಪಿಟ್ಟುಕೊಳ್ಳಬೇಕು !
ಡಾ. ಶಿವಕುಮಾರ ಓಝಾ ಇವರು ವಿಜ್ಞಾನದ ಪ್ರಸಿದ್ಧ ಸಂಶೋಧಕರಾಗಿದ್ದರೂ ಅವರು ಸಂಸ್ಕೃತ, ಹಿಂದಿ, ಅಧ್ಯಾತ್ಮಶಾಸ್ತ್ರ, ಭಾರತೀಯ ಸಂಸ್ಕೃತಿ ಈ ವಿಷಯಗಳ ಕುರಿತು ಅನೇಕ ಗ್ರಂಥಗಳನ್ನು ಬರೆದಿದ್ದಾರೆ ಮತ್ತು ಪ್ರಕಾಶಿಸಿದ್ದಾರೆ.