ಕಿರಿಯರು-ಹಿರಿಯರು ಅನುಭವಿಸುವರು ನಮ್ರತೆ ಮತ್ತು ಪ್ರೀತಿ | ಕರಗಳು ಮುಗಿಯುವವು ಪಡೆದು ದಿವ್ಯತ್ವದ ಅನುಭೂತಿ ||
ಕಣ್ಣುಗಳು ತೃಪ್ತವಾಗುವವು, ನೀಡುವುದು ಆನಂದವನ್ನು || ಸಹವಾಸದ ಕ್ಷಣ ಪಡೆಯವುದು ಮನದಲ್ಲಿ ಸ್ಥಾನವನ್ನು ||
ಕಣ್ಣುಗಳು ತೃಪ್ತವಾಗುವವು, ನೀಡುವುದು ಆನಂದವನ್ನು || ಸಹವಾಸದ ಕ್ಷಣ ಪಡೆಯವುದು ಮನದಲ್ಲಿ ಸ್ಥಾನವನ್ನು ||
ಪರಾತ್ಪರ ಗುರು ಡಾ. ಆಠವಲೆಯವರ ದೇಹದಲ್ಲಿ ಕಾಲಾನುಸಾರ ಅನೇಕ ಬುದ್ಧಿಅಗಮ್ಯ ಬದಲಾವಣೆಗಳು ಆಗುತ್ತಿರುತ್ತವೆ. ಸಾಧನೆ ಯಿಂದ ವ್ಯಕ್ತಿಯ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ, ಎಂಬುದು ಅಖಿಲ ಮನುಕುಲಕ್ಕೆ ತಿಳಿಯಬೇಕೆಂದು ಪರಾತ್ಪರ ಗುರು ಡಾಕ್ಟರರು ಈ ಬದಲಾವಣೆಗಳ ಚಿತ್ರೀಕರಣ ಮಾಡಿಡಲು ಹೇಳುತ್ತಾರೆ.
‘ಒಂದು ಸಲ ಓರ್ವ ಧರ್ಮಪ್ರೇಮಿಗಳು ಪರಾತ್ಪರ ಗುರು ಡಾ. ಆಠವಲೆಯವರಿಗೆ ಮುಂದಿನ ಪ್ರಶ್ನೆಯನ್ನು ಕೇಳಿದರು, “ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು; ಆದರೆ ಆ ದೃಷ್ಟಿಯಿಂದ ನಮ್ಮ ಸಿದ್ಧತೆ ಕಡಿಮೆ ಇದೆ.
ಪರಾತ್ಪರ ಗುರು ಡಾ. ಆಠವಲೆ ಯವರಿಗೆ ಸುಮಾರು ಜನವರಿ ೨೦೨೨ ರಲ್ಲಿ ಮಂದ ಬೆಳಕಿನಲ್ಲಿ ಅವರು ತಮ್ಮ ಕೈಗಳನ್ನು ನೋಡಿದಾಗ ಕೈಬೆರಳು ಗಳಿಂದ ಊದುಬತ್ತಿಯ ಹೊಗೆಯ ಹಾಗೆ ಹೊಗೆ ಬರುವುದು ಮತ್ತು ಬಿಳಿ ಪ್ರಕಾಶ ಹೊರಗೆ ಬರುವುದು ಕಾಣಿಸಿತು.
ಸಾಧಕರನ್ನು ಭಾವಭಕ್ತಿಯಲ್ಲಿ ಮುಳುಗಿಸುವ ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವವನ್ನು ಫರ್ಮಾಗುಡಿ (ಗೋವಾ)ಯಲ್ಲಿ ಆಚರಿಸಲಾಯಿತು. ಭವ್ಯ ಸ್ವರೂಪ ದಲ್ಲಿ ಆಚರಿಸಲಾದ ಈ ಸಮಾರಂಭಕ್ಕೆ ೧೦ ಸಾವಿರಗಳಿಗಿಂತ ಹೆಚ್ಚು ಸಾಧಕರು ಉಪಸ್ಥಿತರಿದ್ದರು.
‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಬ್ರಹ್ಮೋತ್ಸವವನ್ನು ಆಚರಿಸಲಾಗುತ್ತಿರುವುದು ತುಂಬಾ ಆನಂದದ ವಿಷಯವಾಗಿದೆ. ವಾಸ್ತವಿಕವಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಈಶ್ವರ ಸ್ವರೂಪದಲ್ಲಿ ಅವತರಿಸಿದ್ದಾರೆ.
ಬುದ್ಧಿಪ್ರಾಮಾಣ್ಯವಾದಿಗಳಿಗೆ ವಿಜ್ಞಾನದ ಬಗ್ಗೆ ಎಷ್ಟೇ ಅಹಂಕಾರವಿದ್ದರೂ, ಅವರು ಗಮನದಲ್ಲಿಡಬೇಕಾದ ಸಂಗತಿಯೆಂದರೆ ಅವರು ಅತಿ ಚಿಕ್ಕದಾದ ಏಕಕೋಶದ ಜೀವಿಯನ್ನು ಮಾತ್ರವಲ್ಲದೇ, ಬಾಹ್ಯ ವಸ್ತುಗಳ ಉಪಯೋಗಿಸದೇ ಕಲ್ಲಿನ ಒಂದು ಕಣವನ್ನು ಸಹ ಸೃಷ್ಟಿಸಲು ಸಾಧ್ಯವಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಪರಾತ್ಪರ ಗುರು ಡಾ. ಆಠವಲೆ)ಯವರ ಜನ್ಮಕುಂಡಲಿಯಲ್ಲಿ ಗುರು ಮತ್ತು ಶುಕ್ರ ಈ ಶುಭಗ್ರಹಗಳ ‘ಅನ್ಯೋನ್ಯ ಯೋಗ (ಒಂದು ವಿಶೇಷ ಶುಭಯೋಗ) ಇದೆ. ಇದರಿಂದ ವ್ಯಕ್ತಿಯಲ್ಲಿ ವ್ಯಷ್ಟಿ ಸ್ತರದ ‘ನಮ್ರತೆ ಮತ್ತು ‘ಆಜ್ಞಾಪಾಲನೆ ಈ ಗುಣಗಳಿರುತ್ತವೆ.
ಭಾವಮಯ, ಭಕ್ತಿಮಯ ಮತ್ತು ವಿಷ್ಣುಮಯ ವಾತಾವರಣದಲ್ಲಿ ಸಪ್ತರ್ಷಿಗಳ ಆಜ್ಞೆಯಂತೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಬ್ರಹ್ಮೋತ್ಸವ ವನ್ನು ಆಚರಿಸಲಾಯಿತು.
‘ಗೋವಾದಲ್ಲಿರುವ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪ.ಪೂ. ಡಾ. ಜಯಂತ ಆಠವಲೆಯವರು ಮಾನವ ರೂಪದಲ್ಲಿನ ದೈವೀ ಅವತಾರವಾಗಿದ್ದಾರೆ. ಅವರಿಗೆ ತಮ್ಮ ಮಾತೃಭೂಮಿಯ ಬಗ್ಗೆ ಅಂದರೆ ಭಾರತ ದೇಶದ ಬಗ್ಗೆ ಅಸೀಮ ಪ್ರೇಮವಿದೆ.