‘ಅಹಂಭಾವದಿಂದಾದ ಒಳ್ಳೆಯ ಕೃತಿಯೂ ದೇವರಿಗೆ ಇಷ್ಟವಾಗುವುದಿಲ್ಲ’, ಎಂಬುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಒಂದು ಪ್ರಸಂಗದಿಂದ ಕಲಿಸಿದುದರಿಂದ ಅಹಂ ನಿರ್ಮೂಲನೆಯ ಮಹತ್ವ ಮನಸ್ಸಿನಲ್ಲಿ ಮೂಡುವುದು !

‘ದೇವರಿಗೆ ಅಹಂಭಾವದಿಂದ ಮಾಡಿದ ಕೃತಿ ಇಷ್ಟವಾಗುವುದಿಲ್ಲ, ಭಾವಪೂರ್ಣ ಸೇವೆಯೇ ದೇವರ ಚರಣಗಳಿಗೆ ತಲುಪುತ್ತದೆ’, ಎಂಬುದು ಅರಿವಾಗುವುದು-(ಸದ್ಗುರು) ರಾಜೇಂದ್ರ ಶಿಂದೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಧರ್ಮವಿರೋಧಿಗಳ ವಿಚಾರಗಳನ್ನು ಖಂಡಿಸುವುದು ಸಮಷ್ಟಿ ಸಾಧನೆಯೇ ಆಗಿದೆ. ಹೀಗೆ ಮಾಡುವುದರಿಂದ ‘ಧರ್ಮವಿರೋಧಿಗಳ ವಿಚಾರಗಳು ಅಯೋಗ್ಯವಾಗಿವೆ’ ಎಂಬುದು ಕೆಲವರಿಗೆ ತಿಳಿಯುತ್ತದೆ ಮತ್ತೆ ಅವರು ಯೋಗ್ಯ ಮಾರ್ಗದಲ್ಲಿ ಮುನ್ನಡೆಯುತ್ತಾರೆ.’

ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಗೆ ಸಾಧನೆಯ ವಿಷಯದಲ್ಲಿ ಸಾಧಕರು ಕೇಳಿದ ಕೆಲವು ಪ್ರಶ್ನೆಗಳು ಮತ್ತು ಅವುಗಳಿಗೆ ಅವರು ನೀಡಿರುವ ಉತ್ತರಗಳು !

ಸ್ವಯಂಸೂಚನೆಯು ಬುದ್ಧಿಯ ಸ್ತರದಲ್ಲಿ ಹಾಗೂ ಪ್ರಾರ್ಥನೆ ಮನಸ್ಸಿನ ಸ್ತರದಲ್ಲಿ ಕಾರ್ಯ ಮಾಡುತ್ತದೆ. ಆದ್ದರಿಂದ ಸ್ವಯಂಸೂಚನಾ ಸತ್ರ ಮಾಡುವುದು ಹೆಚ್ಚು ಪ್ರಭಾವಪೂರ್ಣವಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಎಲ್ಲಿ ಸ್ವೇಚ್ಛೆಯಿಂದ ವರ್ತಿಸಲು ಪ್ರೋತ್ಸಾಹಿಸಿ ಮನುಷ್ಯನನ್ನು ಅಧೋಗತಿಗೆ ತಳ್ಳುವ ಬುದ್ಧಿವಾದಿಗಳು ಮತ್ತು ಎಲ್ಲಿ ಮನುಷ್ಯನಿಗೆ ಸ್ವೇಚ್ಛೆಯನ್ನು ತ್ಯಜಿಸಲು ಕಲಿಸುವ ಮೂಲಕ ಭಗವತ್‌ ಪ್ರಾಪ್ತಿ ಮಾಡಿಸುವ ಸಂತರು !’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಾಧಕರಿಗೆ ಆಗುವ ಕೆಟ್ಟ ಶಕ್ತಿಗಳ ತೊಂದರೆಗಳ ಕಾರಣವನ್ನು ಹುಡುಕುವಾಗ ಸೂಕ್ಷ್ಮವನ್ನು ಅರಿಯುವ ಸಾಧಕರಿಗೆ ವಾಸ್ತುವಿನ ಸೂಕ್ಷ್ಮ ಪರೀಕ್ಷಣೆ ಮಾಡಲು, ಹಾಗೆಯೇ ವಾಸ್ತುಶುದ್ಧಿ ಮತ್ತು ವಾಹನಶುದ್ಧಿಯ ವಿವಿಧ ಪದ್ಧತಿಗಳನ್ನು ಶೋಧಿಸಲು ಕಲಿಸಿ ಅವರನ್ನು ತಯಾರಿಸುವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಪರಾತ್ಪರ ಗುರು ಡಾಕ್ಟರ್, ನೀವು ನಮಗೆ ಅನೇಕ ಬಾರಿ ಪ.ಪೂ. ಬಾಬಾರವರ ಭಜನೆಗಳ ಆಧಾರ ನೀಡಿ ಕೆಟ್ಟ ಶಕ್ತಿಗಳ ಹಿಡಿತದಿಂದ ಬಿಡಿಸಿದ್ದೀರಿ. ನಾವೆಲ್ಲ ಸಾಧಕರು ತಮ್ಮ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಅದು ಕಡಿಮೆಯೆ ಆಗಿದೆ.

ಸಾಧಕರೇ, ‘ಊಟ ಮಾಡಿ ಬರುತ್ತೇನೆ’ ಎನ್ನದೇ, ‘ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಿ !

ಸಾಧಕರಿಗೆ ಸೂಚನೆ !  ‘ಕೆಲವು ಸಾಧಕರು ‘ನಾನು ಊಟ ಮಾಡಿ ಬರುತ್ತೇನೆ’, ಎಂದು ಹೇಳುತ್ತಾರೆ. ಕೆಲವು ಸಾಧಕರು ಇತರ ಸಾಧಕರಿಗೆ ‘ನಿಮ್ಮ ಊಟ ಆಯಿತೇ ?’ ಎಂದು ಕೇಳುತ್ತಾರೆ. ಸಾಧಕರು, ಇದರ ಬದಲು ‘ನಾನು ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಬೇಕು ಅಥವಾ ‘ನೀವು ಮಹಾಪ್ರಸಾದವನ್ನು ಸೇವಿಸಿದ್ದೀರಾ ?’, ಎಂದು ಕೇಳಬೇಕು. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಮತ್ತು ಅವುಗಳೊಂದಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ. ಈ ಅಧ್ಯಾತ್ಮದಲ್ಲಿನ ಸಿದ್ಧಾಂತಕ್ಕನುಸಾರ ನಮ್ಮ ಮನಸ್ಸಿನಲ್ಲಿ ಯಾವ … Read more

‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಭಾಗವಾಗಿರುವುದರಿಂದ ತೊಂದರೆ ಇರುವ ಸಾಧಕರಿಗೆ ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಸಾಧಕರು ಕೇಳುವುದು ಅಯೋಗ್ಯ !

‘ಪ್ರಸ್ತುತ ಕಾಲಮಹಾತ್ಮೆಗನುಸಾರ ಸರಿಸುಮಾರು ಅನೇಕ ವ್ಯಕ್ತಿಗಳಿಗೆ ಅನಿಷ್ಟ ಶಕ್ತಿಗಳ ತೊಂದರೆಯಿಂದ ಹೆಚ್ಚು ಕಡಿಮೆ ಪ್ರಮಾಣದಲ್ಲಿ ತೊಂದರೆಯಾಗುತ್ತಿರುತ್ತದೆ. ಸನಾತನದ ಕೆಲವು ಸಾಧಕರಿಗೆ ತೀವ್ರ ಸ್ವರೂಪದ ಆಧ್ಯಾತ್ಮಿಕ ತೊಂದರೆಯಾಗುತ್ತದೆ.

ಕೋಣೆಯಲ್ಲಿ ಹೊರಗಿನ ಬಿಸಿ ಗಾಳಿ ಬರಬಾರದೆಂದು; ಕಿಟಕಿಗಳ ಜೊತೆಗೆ ಪರದೆಗಳನ್ನೂ ಹಾಕಿ !

ವಾಸ್ತವದಲ್ಲಿ ಹೊರಗಿನ ಗಾಳಿ ಎಷ್ಟು ಬಿಸಿ ಇರುತ್ತದೆಯೆಂದರೆ, ಕಿಟಕಿಗಳ ಗಾಜು ಬಿಸಿಯಾಗಿ ಅದರಿಂದಲೂ ಕೋಣೆಯಲ್ಲಿ ಸ್ವಲ್ಪ ಮಟ್ಟಿಗೆ ಉಷ್ಣತೆ ಹೆಚ್ಚಾಗುತ್ತದೆ.

ಸಾಧನೆಯಲ್ಲಿ ಹಂತ ಹಂತವಾಗಿ ಸರ್ವಸ್ವದ ತ್ಯಾಗ ಮಾಡಬೇಕು !

‘ಸಾಧನೆಯ ಆರಂಭದಲ್ಲಿಯೇ ಸರ್ವಸ್ವದ, ಅಂದರೆ ತನು, ಮನ ಮತ್ತು ಧನ ಇವುಗಳನ್ನು ಶೇ. ೧೦೦ ರಷ್ಟು ತ್ಯಾಗ ಮಾಡಲು ಬರುವುದಿಲ್ಲ. ಅದಕ್ಕಾಗಿ ಅವುಗಳ ಪೈಕಿ ಒಂದೊಂದನ್ನೇ ಸ್ವಲ್ಪ ಸ್ವಲ್ಪ ತ್ಯಾಗ ಮಾಡಬೇಕು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ವ್ಯಕ್ತಿಗಿಂತ ಸಮಾಜವು ಮತ್ತು ಸಮಾಜಕ್ಕಿಂತ ರಾಷ್ಟ್ರವು ಮಹತ್ವದ್ದಾಗಿದೆ ಎಂಬುದನ್ನು ಅರಿಯದಿರುವ ವ್ಯಕ್ತಿಸ್ವಾತಂತ್ರ್ಯವಾದಿಗಳು ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದ್ದಾರೆ !’