ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವಾಗ ‘ಸೌ. ಸುಪ್ರಿಯಾ ಮಾಥುರ ಇವರಲ್ಲಾದ ಬದಲಾವಣೆಯು ಸಾಧಕರಿಗೆ ಅರಿವಾಗುವುದರ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದಲ್ಲಿ ನಡೆದ ಸಂಭಾಷಣೆ

ಕೆಲವು ಸಾಧಕರಿಗೆ ವರದಿ ಸತ್ಸಂಗದಲ್ಲಿ ಒತ್ತಡವಾಗುತ್ತದೆ ಅಥವಾ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನಾ ಪ್ರಕ್ರಿಯೆಯ ಒತ್ತಡವಾಗುತ್ತದೆ.

ಸಾಧಕರಿಗೆ ಆಧ್ಯಾತ್ಮಿಕ ಸ್ತರದ ಉಪಾಯ ಹುಡುಕಿ ಕೊಡುವಾಗ ಇತ್ತೀಚೆಗೆ (ಜುಲೈ ೨೦೨೪ ರಲ್ಲಿ) ಹೆಚ್ಚಿನವರಿಗೆ ನ್ಯಾಸ ಮಾಡುವ ಮುಖ್ಯ ಸ್ಥಾನ ‘ಸಹಸ್ರಾರ’ ಸಿಗುವುದು ಮತ್ತು ಇಲ್ಲಿಯವರೆಗೆ ನ್ಯಾಸ ಮಾಡುವ ಮುಖ್ಯ ಸ್ಥಾನದಲ್ಲಿ ಆಗುತ್ತಾ ಹೋಗಿರುವ ಬದಲಾವಣೆಗಳು

ಮೇ ೨೦೨೪ ರಿಂದ ಸಾಧಕರ ಆಧ್ಯಾತ್ಮಿಕ ತೊಂದರೆಗಳಿಗೆ ಉಪಾಯವನ್ನು ಹುಡುಕುವಾಗ ಹೆಚ್ಚಿನ ಬಾರಿ ನನಗೆ ‘ತಲೆಯ ಎಡ ಬದಿ’, ಇದು ಮುಖ್ಯ ಸ್ಥಾನವಾಗಿ ಸಿಗದೇ ‘ಸಹಸ್ರಾರ’, ಈ ಸ್ಥಾನವು ಸಿಗತೊಡಗಿತು. ಇದರಿಂದ ‘ಆಪತ್ಕಾಲದ ತೀವ್ರತೆ ಇನ್ನಷ್ಟು ಹೆಚ್ಚಾಗಿದೆ ಮತ್ತು ಕೆಟ್ಟ ಶಕ್ತಿಗಳು ಇನ್ನೂ ತೀವ್ರವಾಗಿ ದಾಳಿ ಮಾಡುತ್ತಿವೆ’, ಎಂದು ಗಮನಕ್ಕೆ ಬಂತು.-(ಸದ್ಗುರು) ಡಾ. ಮುಕುಲ ಗಾಡಗೀಳ

‘ನಿರರ್ಥಕ ವಿಚಾರಧ್ಯಾಸ ಮತ್ತು ಕೃತಿಯ ಅಟ್ಟಹಾಸ’, ಈ ಮಾನಸಿಕ ಕಾಯಿಲೆಯಿಂದ ಸಾಧಕಿಗೆ ಆಗುವ ತೊಂದರೆಗಳು ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ಜಪದಿಂದ ಕಡಿಮೆಯಾಗುವುದು

ಸಾಧಕಿಗೆ ಸಮಷ್ಟಿಯಲ್ಲಿ ಬೆರೆಯುವುದು ಕಠಿಣವಾಗುತ್ತಿತ್ತು. ಆಕೆಗೆ ಸಮಷ್ಟಿ ಪ್ರಕೃತಿಯಾಗಿರುವುದರಿಂದ ಆಕೆಗೆ ಒಬ್ಬಂಟಿಯಾಗಿರಲೂ ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಸಾಧಕಿಗೆ ಹೆಚ್ಚು ಮಾನಸಿಕ ತೊಂದರೆಯಾಗುತ್ತಿತ್ತು.

ಕಣ್ಣುಗಳ ಮಾಧ್ಯಮದಿಂದ ವ್ಯಕ್ತಿಯ ಆಧ್ಯಾತ್ಮಿಕ ಸ್ಥಿತಿಯನ್ನು ಗುರುತಿಸುವ ಸೂಕ್ಷ್ಮದ ಪ್ರಯೋಗ ಮತ್ತು ಅದರಿಂದ ಗಮನದಲ್ಲಿಡಬೇಕಾದ ಅಂಶಗಳು

ಯೋಗ್ಯ ಸಾಧನೆಯನ್ನು ಮಾಡುವ ಮತ್ತು ಸೂಕ್ಷ್ಮದಲ್ಲಿನ ಸ್ಪಂದನಗಳನ್ನು ತಿಳಿದುಕೊಳ್ಳುವ ಸಾಧಕನಿಗೆ ಯಾವುದಾದರೊಬ್ಬ ವ್ಯಕ್ತಿಯ ಕಣ್ಣುಗಳನ್ನು ನೋಡಿ ಅವನ ಆಧ್ಯಾತ್ಮಿಕ ಸ್ಥಿತಿ, ಅಂದರೆ ಅವನಿಗೆ ಆಧ್ಯಾತ್ಮಿಕ ತೊಂದರೆ ಇದೆಯೋ ಅಥವಾ ಇಲ್ಲವೋ?, ಆ ವ್ಯಕ್ತಿಯ ಭಾವ, ಅವನ ಸಾಧನೆ ಇತ್ಯಾದಿಗಳು ಸಹಜವಾಗಿಯೇ ಗಮನಕ್ಕೆ ಬರುತ್ತವೆ.

ಸದ್ಗುರು ಡಾ. ಮುಕುಲ ಗಾಡಗೀಳರ ಹಸ್ತರೇಖೆಗಳ ಬಗ್ಗೆ ಹಸ್ತೇರೇಖಾತಜ್ಞೆ ಸುನೀತಾ ಶುಕ್ಲಾ ಇವರ ವಿಶ್ಲೇಷಣೆ !

ಸದ್ಗುರು ಡಾ. ಮುಕುಲ ಗಾಡಗೀಳರ ಹಿಂದಿನ ಜನ್ಮದ ಗುಣವೈಶಿಷ್ಟ್ಯಗಳು

ಗುರುಕೃಪೆಯಿಂದ ಸದ್ಗುರು ಡಾ. ಮುಕುಲ ಗಾಡಗೀಳರು ಮಾಡುತ್ತಿರುವ ಸೇವೆಗಳ ವ್ಯಾಪ್ತಿ ಪ್ರಾಣಶಕ್ತಿವಹನ ಉಪಾಯಪದ್ಧತಿಗನುಸಾರ ಉಪಾಯವನ್ನು ಹುಡುಕುತ್ತಿರುವ ಸದ್ಗುರು ಡಾ. ಮುಕುಲ ಗಾಡಗೀಳ

ಶಿಬಿರದಲ್ಲಿ ಮಾರ್ಗದರ್ಶನವನ್ನು ಮಾಡಲಿರುವ ಯಾರಾದರೂ ವಕ್ತಾರರಿಗೆ ಶೀತ, ಜ್ವರ, ಕೆಮ್ಮು, ತಲೆ ಸುತ್ತುವುದು, ಹೊಟ್ಟೆ ತೊಳೆಸಿದಂತಾಗುವುದು ಇತ್ಯಾದಿಗಳಿಂದ ಉದ್ಭವಿಸಿದ ತೊಂದರೆಗಳನ್ನು ದೂರ ಮಾಡಲು ನಾನು ನಾಮಜಪವನ್ನು ಹೇಳುತ್ತೇನೆ.-(ಸದ್ಗುರು) ಡಾ. ಮುಕುಲ ಗಾಡಗೀಳ

ಗುರುಕೃಪೆಯಿಂದ ಸದ್ಗುರು ಡಾ. ಮುಕುಲ ಗಾಡಗೀಳರು ಮಾಡುತ್ತಿರುವ ಸೇವೆಗಳ ವ್ಯಾಪ್ತಿ 

ಯಾರಾದರೊಬ್ಬ ಸಾಧಕನ ಮೇಲೆ ತೊಂದರೆದಾಯಕ ಶಕ್ತಿಯ ಆವರಣವಿದೆ’, ಎಂಬುದನ್ನು ಕೆಲವೊಮ್ಮೆ ಕೆಟ್ಟ ಶಕ್ತಿಗಳು ನನಗೆ ತಿಳಿಯಲು ಬಿಡುತ್ತಿರಲಿಲ್ಲ. ಆದ್ದರಿಂದ ಸಾಧಕರಿಗೆ ಉಪಾಯವನ್ನು ಹುಡುಕುವಾಗ ಜಾಗರೂಕವಾಗಿರಬೇಕಾಗುತ್ತಿತ್ತು.

ಅಸಾಮಾನ್ಯ ಸೂಕ್ಷ್ಮಜ್ಞಾನವಿರುವ ಸದ್ಗುರು ಡಾ. ಮುಕುಲ ಗಾಡಗೀಳ !

ಸದ್ಗುರು ಗಾಡಗೀಳಕಾಕಾರವರು ಒಂದು ಕ್ಷಣವೂ ವಿಚಾರ ಮಾಡದೇ ‘ಕೋಣೆಯ ಒಂದು ಮೂಲೆಯ ಬಲಗಡೆಯ ‘ರ್ಯಾಕ್‌’ನಲ್ಲಿದೆ’, ಎಂದು ಹೇಳಿದರು. ಸದ್ಗುರು ಗಾಡಗೀಳಕಾಕಾರವರು ಹೇಳಿದ ಜಾಗದಲ್ಲಿ ಹುಡುಕಿದಾಗ ಒಂದು ನಿಮಿಷದಲ್ಲಿ ಚೆಕ್‌ ಮತ್ತು ನಗದು ಹಣ ಸಿಕ್ಕಿತು.

ಹಿಂದಿನ ಕಾಲದ ರಾಜರು ಇಷ್ಟು ದೊಡ್ಡ ದೇವಸ್ಥಾನಗಳನ್ನು ಕಟ್ಟುವುದರ ಕಾರಣ !

ಪ್ರಾಚೀನ ದೇವಾಲಯಗಳಲ್ಲಿ ಅವುಗಳ ನಾಲ್ಕೂ ದಿಕ್ಕುಗಳ ಪ್ರವೇಶದ್ವಾರಗಳನ್ನು ಜೋಡಿಸುವ ಕಲ್ಲುಗಳ ದೊಡ್ಡ ದೊಡ್ಡ ರಕ್ಷಣಾ ಗೋಡೆಗಳನ್ನು ಕಟ್ಟಲಾಗಿದೆ

ಸದ್ಗುರು ಡಾ. ಮುಕುಲ ಗಾಡಗೀಳ ಇವರು ಸಾಧಕರಿಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಮಾಡಿದ ಮಾರ್ಗದರ್ಶನ

ನಮ್ಮಲ್ಲಿರುವ ‘ಅಪೇಕ್ಷೆ, ಪರಿಸ್ಥಿತಿಯನ್ನು ಸ್ವೀಕರಿಸದಿರುವುದು, ನಿಷ್ಕರ್ಷ ತೆಗೆಯುವುದು’ ಇತ್ಯಾದಿ ದೋಷಗಳಿಂದಾಗಿ ನಮಗೆ ಬಹಳಷ್ಟು ಬಾರಿ ಯಾವುದಾದರೊಂದು ಪ್ರಸಂಗದಿಂದ ಹೊರಬರಲು ಸಮಯ ತಗಲುತ್ತದೆ.