ರಾಷ್ಟ್ರ ರಕ್ಷಣೆಗಾಗಿ ಮುಂಬಯಿನಲ್ಲಿ ನಡೆದ ‘ಶ್ರೀ ರಾಜಮಾತಂಗಿ ಮಹಾಯಜ್ಞ’!

ಮುಂಬಯಿನಲ್ಲಿ ಯಜ್ಞ ಮುಕ್ತಾಯವಾದ ಕೂಡಲೇ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದಲ್ಲಿ ಗುಡುಗು ಮಿಂಚುಗಳೊಂದಿಗೆ ಮಳೆ ಸುರಿಯಿತು, ವರುಣರಾಜ ಮತ್ತು ದೇವತೆಗಳು ಈ ರೂಪದಲ್ಲಿ ಸನಾತನಕ್ಕೆ ಆಶೀರ್ವಾದ ನೀಡಿದರೋ ಎಂಬಂತಿತ್ತು.

ಶ್ರೀ ರಾಜಮಾತಂಗಿ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರುಗಳು ಮತ್ತು ಸಂತರಿಂದ ಪ್ರಾರ್ಥನೆ !

ಈ ಸಂದರ್ಭದಲ್ಲಿ ಡಾ. ಸದ್ಗುರುಗಳು ಮತ್ತು ಸಂತರು ಅಠವಳೆ ಅವರ ಉತ್ತಮ ಆರೋಗ್ಯ, ವಿಪತ್ತುಗಳಿಂದ ಸಾಧಕರ ರಕ್ಷಣೆ, ಹಿಂದೂ ರಾಷ್ಟ್ರದ ಶೀಘ್ರ ಸ್ಥಾಪನೆ, ಶ್ರೀ ಸಿದ್ಧಿವಿನಾಯಕರು ಯಜ್ಞದಲ್ಲಿ ಪಾಲ್ಗೊಳ್ಳುವುದು, ರಾಜಮಾತಂಗಿ ಮಹಾಯಜ್ಞದ ಸುಗಮ ನಿರ್ವಹಣೆ, ದೇಶದ ರಕ್ಷಣೆ ಮತ್ತು ಜನರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.

ಸದ್ಗುರು ಡಾ. ಮುಕುಲ ಗಾಡಗೀಳರು ಹೇಳಿದ ನಾಮಜಪಾದಿ ಉಪಾಯಗಳನ್ನು ಮಾಡಿದ ನಂತರ ಹೆಚ್ಚು ತೊಂದರೆಯಾಗದೇ, ಮೂತ್ರಪಿಂಡದಕಲ್ಲು ಮೂತ್ರದ ಮೂಲಕ ಹೊರಬೀಳುವುದು !

ನಾನು ಸ್ವತಃ ಒಬ್ಬ ಆಧುನಿಕ ವೈದ್ಯನಾಗಿದ್ದರೂ ‘ನಾಮಜಪಾದಿ ಉಪಾಯದ ಸಾಮರ್ಥ್ಯದಿಂದ ನಾಮಜಪ ಆರಂಭಿಸಿದ ನಂತರ ನನಗೆ ಕೂಡಲೇ ನೋವು ಪ್ರಾರಂಭವಾಯಿತು ಮತ್ತು ಅಲ್ಪ ಸಮಯದಲ್ಲಿಯೇ ಹೆಚ್ಚು ತೊಂದರೆಯಾಗದೆ ಮೂತ್ರಪಿಂಡದಕಲ್ಲು ಹೊರಬಂತು.

ಉಪವಾಸದ ಪದಾರ್ಥಗಳಲ್ಲಿ ಸಾತ್ತ್ವಿಕತೆ ಹೆಚ್ಚಿರುವುದರಿಂದ ಅವುಗಳನ್ನು ಉಪವಾಸದ ಸಮಯದಲ್ಲಿ ಸೇವಿಸುವುದು ಉತ್ತಮ !

‘ಹಿಂದೂ ಧರ್ಮದಲ್ಲಿ ವಿವಿಧ ಹಬ್ಬ, ಉತ್ಸವ, ವ್ರತ ಮುಂತಾದವುಗಳ ಸಮಯದಲ್ಲಿ ಉಪವಾಸ  ಮಾಡಲಾಗುತ್ತದೆ, ಉದಾ. ಮಹಾಶಿವರಾತ್ರಿಯ ದಿನ ಅನೇಕ ಜನರು ಸಂಪೂರ್ಣ ದಿನ ಉಪವಾಸ ಮಾಡುತ್ತಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರಕೋಣೆಯಲ್ಲಿನ ಸನಾತನ-ನಿರ್ಮಿತ ಶ್ರೀ ಸರಸ್ವತಿದೇವಿಯ ಚಿತ್ರದಿಂದ ಮುಖ್ಯವಾಗಿ ಆಧ್ಯಾತ್ಮಿಕ ಭಾವದ ಸ್ಪಂದನಗಳು ಪ್ರಕ್ಷೇಪಣೆಯಾಗುವುದು

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಗುರುದೇವರು) ಇವರು ಹಿಂದೂ ರಾಷ್ಟ್ರದ (ಈಶ್ವರೀ ರಾಜ್ಯದ) ಸ್ಥಾಪನೆಯ ಮಹಾನ ಕಾರ್ಯವನ್ನು ಮಾಡುತ್ತಿದ್ದಾರೆ. ಗುರುದೇವರ ದೇವರಮಂಟಪದಲ್ಲಿ ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಇಡಲಾಗಿದೆ.

ಸಾಧಕರೇ, ಸದ್ಯ ಕೆಟ್ಟಶಕ್ತಿಗಳ ತೊಂದರೆ ನಿವಾರಿಸಲು ‘ಓಂ ಈ ಜಪ ಸಿಗುತ್ತಿದೆ, ಅಂದರೆ ಕೆಟ್ಟಶಕ್ತಿಗಳಿಂದ ಸರ್ವೋಚ್ಚ ಮಟ್ಟದಲ್ಲಿ ಆಕ್ರಮಣಗಳಾಗುತ್ತಿದೆ ಮತ್ತು ಇದು ಅಂತಿಮ ಯುದ್ಧವಾಗಿದ್ದರಿಂದ, ಸಾಧನೆ ಹೆಚ್ಚಿಸಿದರೆ ಧರ್ಮದ ವಿಜಯವಾಗಲಿದೆ !

ಕೆಟ್ಟ ಶಕ್ತಿಗಳಿಂದ ಸಗುಣ-ನಿರ್ಗುಣ ಮಟ್ಟದ ಆಕ್ರಮಣ ನಡೆಯುತ್ತಿದ್ದರೆ, ಪಂಚತತ್ತ್ವಗಳಲ್ಲಿ ತೇಜತತ್ತ್ವ, ವಾಯುತತ್ತ್ವ ಅಥವಾ ಆಕಾಶತತ್ತ್ವ ಇವುಗಳಲ್ಲಿ ಯಾವುದಾದರೂ ಒಂದು ತತ್ತ್ವದ ಜಪ ಸಿಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಮಟ್ಟಕ್ಕನುಸಾರ ಅವರ ಆಯಾ ಸಮಯದ ಛಾಯಾಚಿತ್ರಗಳಿಂದ ಮಾಡಿದ ಅವರಲ್ಲಿನ ಸಾಧನೆಯಲ್ಲಿನ ಘಟಕಗಳ ಅಭ್ಯಾಸ !

ಪ.ಪೂ. ಡಾ. ಆಠವಲೆಯವರು ೧೯೯೨ ರಿಂದ ೧೯೯೫ ಈ ಅವಧಿಯಲ್ಲಿ ಪ.ಪೂ. ಭಕ್ತರಾಜ ಮಹಾರಾಜರಿಗೆ ಅಧ್ಯಾತ್ಮದ ವಿಷಯದ ಸಾವಿರಾರು ಪ್ರಶ್ನೆಗಳನ್ನು ಕೇಳಿ ಸಂದೇಹ ನಿವಾರಣೆ ಮಾಡಿಕೊಂಡರು. ಅವರು ಈ ರೀತಿಯಲ್ಲಿ ಗುರುಗಳಿಂದ ಕಲಿತರು.

ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವಾಗ ‘ಸೌ. ಸುಪ್ರಿಯಾ ಮಾಥುರ ಇವರಲ್ಲಾದ ಬದಲಾವಣೆಯು ಸಾಧಕರಿಗೆ ಅರಿವಾಗುವುದರ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದಲ್ಲಿ ನಡೆದ ಸಂಭಾಷಣೆ

ಕೆಲವು ಸಾಧಕರಿಗೆ ವರದಿ ಸತ್ಸಂಗದಲ್ಲಿ ಒತ್ತಡವಾಗುತ್ತದೆ ಅಥವಾ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನಾ ಪ್ರಕ್ರಿಯೆಯ ಒತ್ತಡವಾಗುತ್ತದೆ.

ಸಾಧಕರಿಗೆ ಆಧ್ಯಾತ್ಮಿಕ ಸ್ತರದ ಉಪಾಯ ಹುಡುಕಿ ಕೊಡುವಾಗ ಇತ್ತೀಚೆಗೆ (ಜುಲೈ ೨೦೨೪ ರಲ್ಲಿ) ಹೆಚ್ಚಿನವರಿಗೆ ನ್ಯಾಸ ಮಾಡುವ ಮುಖ್ಯ ಸ್ಥಾನ ‘ಸಹಸ್ರಾರ’ ಸಿಗುವುದು ಮತ್ತು ಇಲ್ಲಿಯವರೆಗೆ ನ್ಯಾಸ ಮಾಡುವ ಮುಖ್ಯ ಸ್ಥಾನದಲ್ಲಿ ಆಗುತ್ತಾ ಹೋಗಿರುವ ಬದಲಾವಣೆಗಳು

ಮೇ ೨೦೨೪ ರಿಂದ ಸಾಧಕರ ಆಧ್ಯಾತ್ಮಿಕ ತೊಂದರೆಗಳಿಗೆ ಉಪಾಯವನ್ನು ಹುಡುಕುವಾಗ ಹೆಚ್ಚಿನ ಬಾರಿ ನನಗೆ ‘ತಲೆಯ ಎಡ ಬದಿ’, ಇದು ಮುಖ್ಯ ಸ್ಥಾನವಾಗಿ ಸಿಗದೇ ‘ಸಹಸ್ರಾರ’, ಈ ಸ್ಥಾನವು ಸಿಗತೊಡಗಿತು. ಇದರಿಂದ ‘ಆಪತ್ಕಾಲದ ತೀವ್ರತೆ ಇನ್ನಷ್ಟು ಹೆಚ್ಚಾಗಿದೆ ಮತ್ತು ಕೆಟ್ಟ ಶಕ್ತಿಗಳು ಇನ್ನೂ ತೀವ್ರವಾಗಿ ದಾಳಿ ಮಾಡುತ್ತಿವೆ’, ಎಂದು ಗಮನಕ್ಕೆ ಬಂತು.-(ಸದ್ಗುರು) ಡಾ. ಮುಕುಲ ಗಾಡಗೀಳ

‘ನಿರರ್ಥಕ ವಿಚಾರಧ್ಯಾಸ ಮತ್ತು ಕೃತಿಯ ಅಟ್ಟಹಾಸ’, ಈ ಮಾನಸಿಕ ಕಾಯಿಲೆಯಿಂದ ಸಾಧಕಿಗೆ ಆಗುವ ತೊಂದರೆಗಳು ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ಜಪದಿಂದ ಕಡಿಮೆಯಾಗುವುದು

ಸಾಧಕಿಗೆ ಸಮಷ್ಟಿಯಲ್ಲಿ ಬೆರೆಯುವುದು ಕಠಿಣವಾಗುತ್ತಿತ್ತು. ಆಕೆಗೆ ಸಮಷ್ಟಿ ಪ್ರಕೃತಿಯಾಗಿರುವುದರಿಂದ ಆಕೆಗೆ ಒಬ್ಬಂಟಿಯಾಗಿರಲೂ ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಸಾಧಕಿಗೆ ಹೆಚ್ಚು ಮಾನಸಿಕ ತೊಂದರೆಯಾಗುತ್ತಿತ್ತು.