ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ವಿದೇಶದ ಓರ್ವ ಸಾಧಕಿಗೆ ಸೂಕ್ಷ್ಮದಿಂದ ಕಾಣಿಸಿದ ಶ್ರೀ ತ್ರಿಪುರಾಸುಂದರಿದೇವಿಯ ರೂಪ ಮತ್ತು ಆಗ ಕಲಿಯಲು ಸಿಕ್ಕಿದ ಅಂಶಗಳು !
ದೇವಿಯ ರೂಪವು ಅತ್ಯಂತ ಸುಂದರವಾಗಿತ್ತು. ನಾನು ಅವಳ ಚೈತನ್ಯವನ್ನು ಅನುಭವಿಸುತ್ತಿದ್ದೆನು.
ದೇವಿಯ ರೂಪವು ಅತ್ಯಂತ ಸುಂದರವಾಗಿತ್ತು. ನಾನು ಅವಳ ಚೈತನ್ಯವನ್ನು ಅನುಭವಿಸುತ್ತಿದ್ದೆನು.
ಸಂತರು ಅಥವಾ ಗುರುಗಳು ಅಥವಾ ದೇವತೆಗಳ ಚಿತ್ರದಲ್ಲಿ ಅವರ ತಲೆಯ ಹಿಂದೆ ದೊಡ್ಡ ಪ್ರಭಾವಲಯವು ಕಾರ್ಯನಿರತ ವಾಗಿರುತ್ತದೆ, ಕೆಲವು ಚಿತ್ರಗಳಲ್ಲಿ ಸಂತರ ಅಥವಾ ಗುರುಗಳ ಅಥವಾ ದೇವತೆಗಳ ಸಂಪೂರ್ಣ ದೇಹದ ಸುತ್ತಲೂ ತೇಜಸ್ಸಿನ ಅಂಚು ಕಾಣಿಸುವುದನ್ನು ನಾವು ಅನೇಕಬಾರಿ ನೋಡಿರುತ್ತೇವೆ.
ದೇಹದಲ್ಲಿನ ದೈವೀ ಶಕ್ತಿಯು ಯಾವಾಗ ಇಚ್ಛೆ ಮತ್ತು ಕ್ರಿಯೆ ಈ ಶಕ್ತಿಗಳ ಬಲದಿಂದ ಕಾರ್ಯನಿರತವಾಗಿರುತ್ತದೆಯೋ, ಆಗ ಪುಣ್ಯಾತ್ಮರ ಅಥವಾ ದೇವತೆಗಳ ಸಂಪೂರ್ಣ ದೇಹದ ಸುತ್ತಲೂ ದಿವ್ಯ ತೇಜದ ಅಂಚು ಕಾರ್ಯನಿರತವಾಗಿರುತ್ತದೆ.
ಸಾಧಕನಿಗೆ ಆಗುವ ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾದಾಗ, ಅವನಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗಾಗಿ ಈಶ್ವರನಿಗೆ ಅಪೇಕ್ಷಿತವಾದ ಪ್ರಯತ್ನವಾಗತೊಡಗುತ್ತದೆ. ಅನಂತರ ಅವನ ಮೇಲೆ ಶ್ರೀ ಗುರುಗಳ ಕೃಪೆಯಾಗಿ ಅವನಿಗೆ ಪುನಃ ಸೂಕ್ಷ್ಮ ಜ್ಞಾನವು ಪ್ರಾಪ್ತವಾಗತೊಡಗುತ್ತದೆ.’
ಯೋಗ್ಯ ಸಾಧನೆಯನ್ನು ಮಾಡುವ ಮತ್ತು ಸೂಕ್ಷ್ಮದಲ್ಲಿನ ಸ್ಪಂದನಗಳನ್ನು ತಿಳಿದುಕೊಳ್ಳುವ ಸಾಧಕನಿಗೆ ಯಾವುದಾದರೊಬ್ಬ ವ್ಯಕ್ತಿಯ ಕಣ್ಣುಗಳನ್ನು ನೋಡಿ ಅವನ ಆಧ್ಯಾತ್ಮಿಕ ಸ್ಥಿತಿ, ಅಂದರೆ ಅವನಿಗೆ ಆಧ್ಯಾತ್ಮಿಕ ತೊಂದರೆ ಇದೆಯೋ ಅಥವಾ ಇಲ್ಲವೋ?, ಆ ವ್ಯಕ್ತಿಯ ಭಾವ, ಅವನ ಸಾಧನೆ ಇತ್ಯಾದಿಗಳು ಸಹಜವಾಗಿಯೇ ಗಮನಕ್ಕೆ ಬರುತ್ತವೆ.
ನಾವು ಪರೀಕ್ಷಣೆ ಮಾಡುವ ಸ್ಥಳವು ಇಲ್ಲಿಂದ ದೂರವಿದ್ದರೆ ಅದು ಸರಿಯಿದೆ; ಆದರೆ ಹತ್ತಿರದ ಸ್ಥಳದಲ್ಲಿ ಮಾತ್ರ ಅಲ್ಲಿ ಹೋಗಿಯೇ ಪರೀಕ್ಷಣೆಯನ್ನು ಮಾಡಬೇಕು” ಎಂದು ಹೇಳಿದರು.
“ವಾಸಿಸುವ ಜನರು ಸಾಧನೆ ಮಾಡುವವರಾಗಿದ್ದರೆ, ವಾಸ್ತು ಹೆಚ್ಚೆಚ್ಚು ಸಾತ್ತ್ವಿಕವಾಗುತ್ತಾ ಹೋಗುತ್ತದೆ ಹಾಗೂ ಕೊನೆಗೆ ಅದು ಮಂದಿರವಾಗುತ್ತದೆ.”
ಸನಾತನ-ನಿರ್ಮಿತ ಶ್ರೀಕೃಷ್ಣನ ಸಾತ್ತ್ವಿಕ ಚಿತ್ರಗಳು ಶ್ರೀಕೃಷ್ಣತತ್ತ್ವದ ಆಕರ್ಷಣೆಯೊಂದಿಗೆ ಉಪಾಸಕನಲ್ಲಿ ಭಾವನಿರ್ಮಿತಿಯ ದೃಷ್ಟಿಯಿಂದ ಅತ್ಯಂತ ಪೂರಕವಾಗಿವೆ
ಗುರುಗಳ ಶಕ್ತಿ ಹೇಗಿದೆ ನೋಡಿ ! ಈ ಶಕ್ತಿಯೇ ಸೂಕ್ಷ್ಮ ಜಗತ್ತಿನಲ್ಲಿ ಪ್ರವಾಸ ಮಾಡುವ ಸೂಕ್ಷ್ಮ ಲಿಂಗದೇಹವನ್ನು ಹೀಗೆ ಇಚ್ಛಿಸಿದ ಸ್ಥಳಕ್ಕೆ ತರಲು ಸಾಧ್ಯ.
ಆ ರಾಗದ ಮೂಲಕ ಆ ಅನಾರೋಗ್ಯ ದೂರವಾಗುವಾಗ ಎಂತಹ ಪ್ರಕ್ರಿಯೆ ನಡೆಯುತ್ತದೆ, ಎಂಬುದು ಸೂಕ್ಷ್ಮ ಪರೀಕ್ಷಣೆಯ ಮೂಲಕ ತಿಳಿಯುತ್ತದೆ.