ಜಗತ್ತಿನಾದ್ಯಂತ ಬಂಧಿತ ಭಿಕ್ಷುಕರಲ್ಲಿ ಶೇಕಡ ೯೦ ರಷ್ಟು ಪಾಕಿಸ್ತಾನಿ !
ಯಥಾ ರಾಜ ತಥಾ ಪ್ರಜಾ ! ಹೇಗೆ ಪಾಕಿಸ್ತಾನದ ರಾಜಕಾರಣಿಗಳು ಜಗತ್ತಿನಾದ್ಯಂತ ಹೋಗಿ ಭಿಕ್ಷೆ ಕೇಳುತ್ತಾರೆ, ಹಾಗೆಯೇ ಅವರ ನಾಗರಿಕರು ಕೂಡ ಇತರ ದೇಶದಲ್ಲಿ ಅದನ್ನೇ ಮಾಡುತ್ತಾರೆ !
ಯಥಾ ರಾಜ ತಥಾ ಪ್ರಜಾ ! ಹೇಗೆ ಪಾಕಿಸ್ತಾನದ ರಾಜಕಾರಣಿಗಳು ಜಗತ್ತಿನಾದ್ಯಂತ ಹೋಗಿ ಭಿಕ್ಷೆ ಕೇಳುತ್ತಾರೆ, ಹಾಗೆಯೇ ಅವರ ನಾಗರಿಕರು ಕೂಡ ಇತರ ದೇಶದಲ್ಲಿ ಅದನ್ನೇ ಮಾಡುತ್ತಾರೆ !
ಇಲ್ಲಿ ಶ್ರೀ ಗಣೇಶ ಮೂರ್ತಿಯ ವಿಸರ್ಜನೆ ಮಾಡಿ ಹಿಂತಿರುಗುತ್ತಿರುವ ಓರ್ವ ಅಪ್ರಾಪ್ತ ಹಿಂದೂ ಹುಡುಗಿಗೆ ಕಿರುಕುಳ ನೀಡಿದ ಮಹಮ್ಮದ್ ಅಫಜಲ್ ನನ್ನು ಪೊಲೀಸರು ಬಂಧಿಸಿದ್ದರು. ಅವನಿಗೆ ನ್ಯಾಯಾಲಯದಲ್ಲಿ ಹಾಜರುಪಡಿಸಲಾದ ನಂತರ ಅವನು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದನು.
ಭಾರತದ ‘ಚಂದ್ರಯಾನ-3’ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ನಂತರ ಭಾರತ ಇದನ್ನು ಸಾಧಿಸುವ ಮೊದಲ ದೇಶವಾಗಿದೆ. ಜಗತ್ತಿನಾದ್ಯಂತ ಭಾರತವನ್ನು ಶ್ಲಾಘಿಸಲಾಯಿತು; ಆದರೆ ಇದರ ಬಗ್ಗೆ ಈಗ ಚೀನಾ ಟೀಕೆ ಮಾಡಿದೆ.
ಸಮೂಹದಿಂದ ರಾಜ್ಯದ ಥೌಬಲ ಜಿಲ್ಲೆಯಲ್ಲಿನ ಭಾಜಪದ ಕಚೇರಿಗೆ ಬೆಂಕಿ ಹಚ್ಚಲಾಯಿತು. ಹಾಗೂ ಇಂಫಾಲನಲ್ಲಿ ಭಾಜಪದ ಪ್ರದೇಶಾಧ್ಯಕ್ಷ ಶಾರದಾ ದೇವಿಯ ಮನೆ ಕೂಡ ಧ್ವಂಸ ಮಾಡಲಾಯಿತು.
ಫೆಂಗ್ಶೂಯಿಯಲ್ಲಿ ಮರದ ಹಲಗೆಯನ್ನು ೫ ತತ್ತ್ವ ಗಳಲ್ಲಿ ಒಂದು ಮೂಲಭೂತ ತತ್ತ್ವವೆಂದು ನಂಬಲಾಗಿದೆ. ‘ಮರವು (ಹಲಗೆಯು) ಮೂಲಭೂತ ತತ್ತ್ವವು ಹೇಗಾಗಲು ಸಾಧ್ಯ ?’, ಮಣ್ಣು, ನೀರು ಮತ್ತು ಅಗ್ನಿ ಇವುಗಳು ಮೂಲಭೂತ ತತ್ತ್ವಗಳಾಗಿವೆ.
ಮನುಷ್ಯನ ಮನಸ್ಸು ಅತ್ಯಂತ ಚಂಚಲವಾಗಿದೆ. ಮನುಷ್ಯನು ಜಾಗೃತವಾಗಿರುವಾಗ ವಿವಿಧ ಪ್ರಕಾರದ ವ್ಯವಹಾರಗಳನ್ನು ಮಾಡುತ್ತಿರುತ್ತಾನೆ. ಹಾಗೆಯೇ ಅವನಿಗೆ ಅನೇಕ ಒಳ್ಳೆಯ ಮತ್ತು ಕೆಟ್ಟ ವಿಷಯಗಳೊಂದಿಗೆ ಸಂಬಂಧ ಬರುತ್ತದೆ.
ತಮಿಳುನಾಡಿನಲ್ಲಿನ ಆಗಮಿಕ ದೇವಸ್ಥಾನದಲ್ಲಿನ ಅರ್ಚಕರ ನೇಮಕಾತಿ ಸರಕಾರದ ಆದೇಶದಂತೆ ನಡೆಯುವುದರ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದು ಸ್ಥಗಿತ ಗೊಳಿಸಿದೆ.
ಮೆಹರಾಜಪುರ ಪ್ರದೇಶದಲ್ಲಿನ ಲಾಲಮೌ ಗ್ರಾಮದಲ್ಲಿನ ಹಿಂದುಗಳ ಮತಾಂತರದ ಪ್ರಯತ್ನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಲ್ಲಿ ಸಲ್ಮಾನ್ ಮತ್ತು ತ್ರಿಭುವನ ರಾಮ ಈ ಕ್ರೈಸ್ತರು ಪ್ರಾರ್ಥನಾ ಸಭೆ ಆಯೋಜಿಸಿದ್ದರು. ಸಭೆಗಾಗಿ ಧ್ವನಿವರ್ಧಕ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಕೆನಡಾದಲ್ಲಿ ನಮ್ಮ ಮುತ್ಸದ್ದಿಗಳಿಗೆ ಹೆದರಿಸುವುದು ಮತ್ತು ಬೆದರಿಕೆ ನೀಡಲಾಗುತ್ತಿದೆ. ನಮ್ಮ ವಾಣಿಜ್ಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಲಾಗುತ್ತದೆ. ‘ಪ್ರಜಾಪ್ರಭುತ್ವದಲ್ಲಿ ಹೇಗೆ ನಡೆಯುತ್ತದೆ’, ಎಂದು ಹೇಳಿ ‘ಇದೆಲ್ಲವೂ ಬೆಂಬಲಿಸುವಂತಿದೆ’, ಹೇಳುತ್ತಾರೆ,
‘ಎಫಿಡೆವಿಟ್’ ಈ ಶಬ್ದ ಸದ್ಯಕ್ಕೆ ಬಹಳ ಪರಿಚಿತವಾಗಿದೆ. ನ್ಯಾಯಾಲಯ, ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯವುದು, ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಥವಾ ಯಾವುದೇ ಸರಕಾರಿ-ಸರಕಾರೇತರ ಕಚೇರಿಗಳಲ್ಲಿ ‘ಎಫಿಡೆವಿಟ್’ ಸಲ್ಲಿಸುವುದು ಕಡ್ಡಾಯವಾಗಿದೆ.