ಭಾಜಪದ ಕಾರ್ಯಾಲಯದಲ್ಲಿ ಅಗ್ನಿ ಅವಘಡ ಹಾಗೂ ಪ್ರದೇಶಾಧ್ಯಕ್ಷರ ಮನೆ ದ್ವಂಸ !

ಇಂಪಾಲ (ಮಣಿಪುರ) – ಇಲ್ಲಿ ಹಿಂದೂ ಮೈತೆಯಿ ಜನಾಂಗದ ೨ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳ ಹತ್ಯೆಯನ್ನು ಖಂಡಿಸಿ ಹಿಂಸಾಚಾರ ಆರಂಭವಾಯಿತು. ಸಮೂಹದಿಂದ ರಾಜ್ಯದ ಥೌಬಲ ಜಿಲ್ಲೆಯಲ್ಲಿನ ಭಾಜಪದ ಕಚೇರಿಗೆ ಬೆಂಕಿ ಹಚ್ಚಲಾಯಿತು. ಹಾಗೂ ಇಂಫಾಲನಲ್ಲಿ ಭಾಜಪದ ಪ್ರದೇಶಾಧ್ಯಕ್ಷ ಶಾರದಾ ದೇವಿಯ ಮನೆ ಕೂಡ ಧ್ವಂಸ ಮಾಡಲಾಯಿತು. ಪೊಲೀಸರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ೧ ಸಾವಿರದ ೬೯೭ ಜನರನ್ನು ವಶಕ್ಕೆ ಪಡೆದಿದ್ದಾರೆ. ಸಿಬಿಐ ನ ವಿಶೇಷ ಸಂಚಾಲಕರು ಅಜಯ ಭಟ್ನಾಗರ ಇವರ ಪಡೆ ಸಹಿತ ವಿದ್ಯಾರ್ಥಿಗಳ ಹತ್ಯೆಯ ಪ್ರಕರಣದ ಇಂಪಾಲಾಗೆ ತಲುಪಿದ್ದಾರೆ.
Police caught throwing tear-gas to students protesting for brutal killing of 2 #Meitei_school_students by #kukimilitants.
No parents want their children to be killed like this.
It’s so sad.#India_Horror_Murder#ZRAXposed#KukiAtrocities #KukiWarCrimes #Justice4LinthoiHemanjit pic.twitter.com/7HgklAiTcT— K.R.Tripathi🇮🇳🙏🚩 (@krthi65) September 26, 2023
ರಾಜಧಾನಿ ಇಂಫಾಲ ಸಹಿತ ಅನೇಕ ಸ್ಥಳಗಳಲ್ಲಿ ಪ್ರತಿಭಟನಾಕಾರರು ಮತ್ತು ರಕ್ಷಣಾ ದಳದವರಲ್ಲಿ ಹಿಂಸಾತ್ಮಕ ಚಕಮಕಿ ನಡೆದಿದೆ. ಗುಂಪನ್ನು ಚದರಿಸಲು ಪೊಲೀಸರು ಆಶ್ರುವಾಯುವಿನ ನಳಿಕೆ ಓಡೆದರು. ಇದರಲ್ಲಿ ಅನೇಕ ವಿದ್ಯಾರ್ಥಿಗಳು ಗಾಯಗೊಂಡರು. ಕಳೆದ ಎರಡು ದಿನಗಳಿಂದ ಇಂಫಾಲದಲ್ಲಿ ನಡೆದಿರುವ ಪ್ರತಿಭಟನೆಯಲ್ಲಿ ೫೦ ಜನರು ಗಾಯಗೊಂಡರು. ಅದರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳೇ ಆಗಿದ್ದಾರೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath