ಜಿಹಾದಿ ಭಯೋತ್ಪಾದಕರು ನಾಶ ಮಾಡಿದ ದೇವಾಲಯದ ಭೂಮಿ ೩೬ ವರ್ಷಗಳ ನಂತರ ಮತ್ತೆ ಕಾಶ್ಮೀರಿ ಹಿಂದೂಗಳ ವಶಕ್ಕೆ !
ಇದರೊಂದಿಗೆ ಈ ದೇವಾಲಯ ಮತ್ತು ಹಿಂದೂಗಳನ್ನು ಜಿಹಾದಿ ಭಯೋತ್ಪಾದಕರಿಂದ ರಕ್ಷಿಸುವ ಭರವಸೆಯನ್ನೂ ಸರಕಾರ ನೀಡಬೇಕು !
ಇದರೊಂದಿಗೆ ಈ ದೇವಾಲಯ ಮತ್ತು ಹಿಂದೂಗಳನ್ನು ಜಿಹಾದಿ ಭಯೋತ್ಪಾದಕರಿಂದ ರಕ್ಷಿಸುವ ಭರವಸೆಯನ್ನೂ ಸರಕಾರ ನೀಡಬೇಕು !
ಇದುವರೆಗೆ ಪತ್ತೆಹಚ್ಚಲಾದ ಸುರಂಗಗಳ ಪೈಕಿ ಇವು ಎಲ್ಲಕ್ಕಿಂತ ಉದ್ದದ ಸುರಂಗಗಳಾಗಿದ್ದವು ಎಂದು ಇಸ್ರೇಲಿ ಸೈನ್ಯವು ಸ್ಪಷ್ಟಪಡಿಸಿದೆ. ಈ ಸುರಂಗಗಳು ೨೫ ಮೀಟರ್ ಆಳದವರೆಗೆ ವಿಸ್ತರಿಸಿದ್ದವು.
ಬಾಂಗ್ಲಾದೇಶದ ಭದ್ರತಾ ಪಡೆಗಳು ದೊಡ್ಡ ಭಯೋತ್ಪಾದನಾ ಸಂಚನ್ನು ಹತ್ತಿಕ್ಕಿವೆ. ಬಾಂಗ್ಲಾದೇಶ ಪೊಲೀಸ್ ಪ್ರಧಾನ ಕಚೇರಿಯು ಹೊರಡಿಸಿದ ಗುಪ್ತಚರ ಸುತ್ತೋಲೆಯಿಂದ ಈ ಮಾಹಿತಿ ಹೊರಬಂದಿದೆ.
ಇರಾನ್ ಪಾಕಿಸ್ತಾನದ ಗಡಿಯ ಮೇಲೆ ದಾಳಿ ನಡೆಸಿ, ಪಾಕಿಸ್ತಾನ ಬೆಂಬಲಿತ ‘ಜೈಶ್-ಅಲ್-ಅದ್ಲ್’ ಎಂಬ ಭಯೋತ್ಪಾದಕ ಸಂಘಟನೆಯ ನೆಲೆಯನ್ನು ಧ್ವಂಸಗೊಳಿಸಿದೆ. ಈ ದಾಳಿಯಲ್ಲಿ ಹಲವು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ತೆಹ್ರಾನ್ ಮೂಲದ ‘ತಸ್ನಿಮ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಮೆರಿಕದ ಟ್ರಂಪ್ ಸರಕಾರವು ಪಾಕಿಸ್ತಾನವನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿದೆ. ಅಂತಹ ಪಾಕಿಸ್ತಾನವು ಇಂತಹ ಹೇಳಿಕೆಗಳಿಂದ ಭಯೋತ್ಪಾದಕ ಸಂಘಟನೆಗಳ ಮೇಲೆ ಎಂದಾದರೂ ಕ್ರಮ ಕೈಗೊಳ್ಳುವುದೇ? ಪಾಕಿಸ್ತಾನಕ್ಕೆ ಕೇವಲ ಶಸ್ತ್ರಾಸ್ತ್ರಗಳ ಭಾಷೆ ಮಾತ್ರ ಅರ್ಥವಾಗುವುದರಿಂದ, ಅದಕ್ಕೆ ಅದೇ ಭಾಷೆಯಲ್ಲಿಯೇ ಉತ್ತರಿಸಬೇಕಾಗುತ್ತದೆ!
ಪಾಕಿಸ್ತಾನದ ಪಾತ್ರವನ್ನು ಚೀನಾದ ಕಾರ್ಯತಂತ್ರದ ನೀತಿಯಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್.ಆರ್. ಮೆಕ್ ಮಾಸ್ಟರ್ ಅವರು ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ನಿರಪರಾಧಿ ಜೀವಗಳನ್ನು ನಾನು ಸ್ಮರಿಸುತ್ತೇನೆ. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಈ ಭಯೋತ್ಪಾದಕರು ಇತರ ಮುಸ್ಲಿಂ ಯುವಕರನ್ನು ಕಟ್ಟರ್ ಪಂಥೀಯರನ್ನಾಗಿ ಮಾಡುವ ಕೆಲಸವನ್ನೂ ಸಹ ಮಾಡುತ್ತಿದ್ದರು. ಒಬ್ಬ ಭಯೋತ್ಪಾದಕನಿಂದ ಬಾಂಬ್ ತಯಾರಿಸಲು ಬೇಕಾದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಾಕಿಸ್ತಾನದ ಸೇನಾ ಸಂಸ್ಥೆಗಳಲ್ಲಿ ‘ಹಮಾಸ್’ ಜನರಿಗೆ ತರಬೇತಿ ನೀಡಲಾಗುತ್ತಿದೆ! – ಪಾಕಿಸ್ತಾನಿ ಸಂಸದನ ದಾವೆ!
ರಾಮ್ ಗೋಪಾಲ್ ವರ್ಮಾ ಅವರ ಹೇಳಿಕೆಯಿಂದ ಹಿಂದಿ ಚಿತ್ರರಂಗಕ್ಕೆ ಹಣ ಎಲ್ಲಿಂದ ಬರುತ್ತಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ಕಾರಣದಿಂದಲೇ ಹಿಂದಿ ಚಿತ್ರರಂಗದಲ್ಲಿ ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ಪದೇ-ಪದೇ ಕೀಳಾಗಿ ಕಾಣುವುದು ಮತ್ತು ವಿಡಂಬನೆ ಮಾಡುವುದು ಸಾಮಾನ್ಯವಾಗಿ ನಡೆಯುತ್ತಿತ್ತು