
ಬನಾಸಕಾಂಠಾ (ಗುಜರಾತ) – ಇಲ್ಲಿನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದ ಕಾಣಿಕೆ ಡಬ್ಬಿಯ ನೋಟು ಎಣಿಕೆಯ ಸಮಯದಲ್ಲಿ ನೌಕರನೊಬ್ಬ ನೋಟುಗಳನ್ನು ಕಳ್ಳತನ ಮಾಡುತ್ತಿರುವುದು ‘ಸಿಸಿಟಿವಿ’ ದೃಶ್ಯಾವಳಿಗಳಲ್ಲಿ ಈಗ ಹೊರಬಂದಿದೆ. ಈ ದೃಶ್ಯಾವಳಿಗಳು ೨ ತಿಂಗಳ ಹಿಂದಿನದ್ದಾಗಿದೆ. ಪೊಲೀಸರು ಈ ಪ್ರಕರಣದಲ್ಲಿ ಆರೋಪಿ ಚಿರಾಗ ಠಾಕೂರ ಸೇರಿದಂತೆ ೩ ನೌಕರರನ್ನು ಆ ಸಮಯದಲ್ಲಿ ಬಂಧಿಸಿದ್ದರು.
Shocking news from Gujarat’s famous Ambaji Temple Shakti Peetha, where a theft during currency counting from 2 months ago has just come to light! 🚨
Everyone working or serving in a temple must be a true devotee and seeker. Temple sanctity cannot be compromised!#AmbajiTemple… pic.twitter.com/TA7vhW8DkY
— Sanatan Prabhat (@SanatanPrabhat) July 15, 2026
ಈ ನೌಕರರು ಗುತ್ತಿಗೆ ಆಧಾರದ ಮೇಲೆ ಇಲ್ಲಿ ಕೆಲಸ ಮಾಡುತ್ತಿದ್ದರು. ದೇವಸ್ಥಾನದ ಟ್ರಸ್ಟ್ ಈ ಗುತ್ತಿಗೆಯನ್ನು ರದ್ದುಗೊಳಿಸಿತ್ತು. ಈ ನೌಕರರು ನೋಟುಗಳನ್ನು ಎಣಿಸುವಾಗ ನೋಟುಗಳ ಕಂತೆಗಳನ್ನು ಕಾಲಿನ ಕೆಳಗೆ ಅಡಗಿಸಿಡುತ್ತಿರುವುದು ಈ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಹಣದ ಕಂತೆಗಳನ್ನು ಬಚ್ಚಿಟ್ಟ ನಂತರ ಚಿರಾಗ ಠಾಕೂರ ಶೌಚಾಲಯಕ್ಕೆ ಹೋಗುವ ನೆಪದಲ್ಲಿ ಹೊರಗೆ ಹೋಗುತ್ತಿದ್ದನು. ಅದೇ ಸಮಯದಲ್ಲಿ ಅವನ ಜೇಬಿನಿಂದ ೧ ಲಕ್ಷ ೪ ಸಾವಿರ ರೂಪಾಯಿಗಳ ಒಂದು ಕಂತೆ ಕೆಳಗೆ ಬಿದ್ದಿತು. ಅಲ್ಲಿ ಉಪಸ್ಥಿತರಿದ್ದ ಇತರ ನೌಕರರು ಇದನ್ನು ನೋಡಿದ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಇದರ ನಂತರ ದೇವಸ್ಥಾನದ ಟ್ರಸ್ಟ್ ಆತನ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿತ್ತು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”