ಭಕ್ತರೇ ಬನ್ನಿ, ಸಂಘಟಿತ ಹೋರಾಟದಿಂದ ಹಿಂದೂ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸೋಣ !

ಹಿಂದೂ ಜನಜಾಗೃತಿ ಸಮಿತಿಯು ಕಳೆದ ಅನೇಕ ವರ್ಷಗಳಿಂದ ದೇವಸ್ಥಾನಗಳ ಕ್ಷೇತ್ರದಲ್ಲಿ ಕಾರ್ಯವನ್ನು ಮಾಡುತ್ತಿದೆ. ದೇವಸ್ಥಾನ ಗಳ ಸರಕಾರೀಕರಣದ ವಿರುದ್ಧದ ಹೋರಾಟವಿರಲಿ ಅಥವಾ ಸರಕಾರೀಕರಣ ಆಗಿರುವ ದೇವಸ್ಥಾನಗಳಲ್ಲಿನ ಭ್ರಷ್ಟಾಚಾರದ ವಿರುದ್ಧದ ಹೋರಾಟವಿರಲಿ, ಸಮಿತಿ ಯಾವಾಗಲೂ ಮುಂಚೂಣಿ ಯಲ್ಲಿರುತ್ತದೆ. ಈ ಹೋರಾಟಕ್ಕೆ ವ್ಯಾಪಕ ಸ್ವರೂಪವನ್ನು ನೀಡಲು ನಾವು ಕಳೆದ ಅಧಿವೇಶನದಲ್ಲಿ ದೇವಸ್ಥಾನ ಸಂಘಟನೆಗಾಗಿ ‘ದೇವಸ್ಥಾನ ಮಹಾಸಂಘ’ವನ್ನು ಸ್ಥಾಪಿಸುವ ಸಂಕಲ್ಪ ಮಾಡಿದ್ದೆವು. ಅದೇ ರೀತಿ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಈ ಸಂಕಲ್ಪ ಈ ವರ್ಷವಿಡೀ ದೊಡ್ಡ ಪ್ರಮಾಣದಲ್ಲಿ ಫಲಕಾರಿಯಾಗುತ್ತಿರುವುದು … Read more

ದೇವಸ್ಥಾನಗಳ ಸರಕಾರಿಕರಣವೆಂದರೆ ಅದರ ವ್ಯಾಪಾರೀಕರಣವೆ ಆಗಿದೆ !

ದೇವಸ್ಥಾನ ಸರಕಾರೀಕರಣವಾದ ನಂತರ ದೇವಸ್ಥಾನಗಳು ಸರಕಾರದ ವಶವಾಗುತ್ತವೆ !

ದೇವಸ್ಥಾನಗಳ ಸರಕಾರೀಕರಣದ ಇತಿಹಾಸ ಹಾಗೂ ಉದ್ದೇಶ

ಭಾರತದ ಮೇಲಾದ ವಿವಿಧ ಆಕ್ರಮಣಗಳ ಸಮಯದಲ್ಲಿ ದೇವಸ್ಥಾನಗಳು ಆಕ್ರಮಣದ ಕೇಂದ್ರಸ್ಥಾನಗಳಾಗಿದ್ದವು. ಕಾಸೀಮ್, ಗಝನಿ, ಘೋರಿ, ಖಿಲ್ಜೀ, ಬಾಬರ, ಔರಂಗಜೇಬ ಮುಂತಾದ ಮೊಗಲ ದಾಳಿಕೋರರು ಅಯೋಧ್ಯೆ, ಮಥುರೆ, ಸೋಮನಾಥ, ಕಾಶಿ, ಪುರಿ, ಭೋಜಶಾಲೆ ಇಂತಹ ಭಾರತದಾದ್ಯಂತದ ಸಾವಿರಾರು ದೇವಸ್ಥಾನಗಳನ್ನು ಧ್ವಂಸ ಮಾಡಿ ಮೂರ್ತಿಗಳ ವಿಡಂಬನೆ ಮಾಡಿ ಅಲ್ಲಿಂದ ಧನ-ಸಂಪತ್ತನ್ನು ಕೊಳ್ಳೆಹೊಡೆದರು. ಅನಂತರ ಬ್ರಿಟೀಶರಿಗೆ ಗಮನಕ್ಕೆ ಬಂದ ಅಂಶವೆಂದರೆ ರಾಜರು ನೀಡುವ ದಾನದಿಂದ ಹಾಗೂ ಹಿಂದೂ ಸಮಾಜದ ಧಾರ್ಮಿಕ ಔದಾರ್ಯದಿಂದ ಹಿಂದೂಗಳ ದೇವಸ್ಥಾನಗಳು ಧನಸಂಪತ್ತಿನಿಂದ ತುಂಬಿ ತುಳುಕುತ್ತಿವೆ. ಅಷ್ಟು ಮಾತ್ರವಲ್ಲದೇ, … Read more

Bengal Teachers Scam : ಶಿಕ್ಷಕರ ನೇಮಕಾತಿಯಲ್ಲಿ ಅವ್ಯವಹಾರ ಕಂಡು ಬಂದರೂ ಏಕೆ ಕ್ರಮ ಕೈಗೊಂಡಿಲ್ಲ ? – ಸರ್ವೋಚ್ಚ ನ್ಯಾಯಾಲಯ

ಬಂಗಾಳದಲ್ಲಿ 25 ಸಾವಿರ ಶಿಕ್ಷಕರು ಮತ್ತು ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದ ಹಗರಣದ ಪ್ರಕರಣದಲ್ಲಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಹಲವು ದೋಷಗಳಿವೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ನೀವು ಜನರಿಗೆ ಉಚಿತ ವಸ್ತುಗಳನ್ನು ಎಲ್ಲಿಯವರೆಗೆ ನೀಡುತ್ತೀರಿ ? – ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

ನೀವು ಉಚಿತ ವಸ್ತುಗಳನ್ನು ಎಲ್ಲಿಯವರೆಗೆ ನೀಡುತ್ತೀರಿ ? ಕೊರೊನಾ ಮಹಾಮಾರಿಯ ನಂತರ ಉಚಿತ ಪಡಿತರ ಪಡೆಯುತ್ತಿರುವ ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಅಗತ್ಯವಿದೆ

IPS Ilma Afroz : ಮುಸ್ಲಿಂ ಮಹಿಳಾ ಪೊಲೀಸ್ ಅಧೀಕ್ಷಕಿಗೆ ಕಡ್ಡಾಯ ದೀರ್ಘಾವಧಿ ರಜೆ ನೀಡಿದ ಕಾಂಗ್ರೆಸ್ ಸರಕಾರ

ಹಿಮಾಚಲ ಪ್ರದೇಶದ ಬದ್ದಿ ಕ್ಷೇತ್ರದ ಪೊಲೀಸ್ ಅಧೀಕ್ಷಕಿಯಾದ ಇಲ್ಮಾ ಅಫ್ರೋಜ್ ಅವರು ಸದ್ಯ ಚರ್ಚೆಯ ವಿಷಯವಾಗಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರ ಅವರ ಮೇಲೆ ಸಿಟ್ಟಾಗಿರುವುದರಿಂದ ಅವರನ್ನು ಕಡ್ಡಾಯ ದೀರ್ಘಾವಧಿಯ ರಜೆಗೆ ಕಳುಹಿಸಿದೆ.

ಬಾದಾಮಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಿನಿ ವಿಧಾನ ಸೌಧ ಕಟ್ಟಡ ‘ವಕ್ಫ್ ಆಸ್ತಿ’ ಎಂದು ನೋಂದಣಿ

ಈ ವಿಷಯದಲ್ಲಿ ಈಗ ವಕ್ಫ್ ಬೆಂಬಲಿಗರು ಏಕೆ ಬಾಯಿ ತೆರೆಯುವುದಿಲ್ಲ ?

Delhi HC Refuses Permission: ಕಲುಷಿತಗೊಂಡಿರುವ ಯಮುನಾ ನದಿಯ ದಡದಲ್ಲಿ ಛಟ ಪೂಜೆ ಮಾಡಲು ಅನುಮತಿ ನೀಡಲಾಗುವುದಿಲ್ಲ! – ದೆಹಲಿ ಉಚ್ಚನ್ಯಾಯಾಲಯ

ಯಮುನಾ ನದಿಯ ದಡದಲ್ಲಿ ಛಟ ಪೂಜೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ದೆಹಲಿ ಉಚ್ಚನ್ಯಾಯಾಲಯವು ನಿರಾಕರಿಸಿದೆ. ದೆಹಲಿಯ ಆಮ್ ಆದ್ಮಿ ಪಕ್ಷ ಸರಕಾರವು ಯಮುನಾ ನದಿ ಕಲುಷಿತಗೊಂಡಿರುವುದರಿಂದ ದಡದಲ್ಲಿ ಛಟ ಪೂಜೆಯನ್ನು ನಿರ್ಬಂಧಿಸಿದೆ.

ಉನ್ನಾವ (ಉತ್ತರ ಪ್ರದೇಶ) ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಗ್ರಾಮದಲ್ಲಿ ಹಿಂದೂಗಳ ದೇವಸ್ಥಾನದ ಮೇಲ್ಛಾವಣಿ ನಿರ್ಮಾಣಕ್ಕೆ ತಡೆ

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಲ, ಬದಲಾಗಿ ಭಾರತದಲ್ಲಿ ಮತ್ತು ಅದೂ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಸರಕಾರವಿರುವಾಗ ಮತಾಂಧ ಮುಸ್ಲಿಮರು ಇಂತಹ ಧೈರ್ಯಮಾಡುತ್ತಾರೆ

ಸದ್ಗುರು ಜಗ್ಗಿ ವಾಸುದೇವ ಆಶ್ರಮದಲ್ಲಿ ಪರಿಶೀಲನೆ ಪ್ರಕರಣ; ಉಚ್ಚ ನ್ಯಾಯಾಲಯ ತನ್ನ ಕಾರ್ಯಕ್ಷೇತ್ರವನ್ನು ಮೀರಿ ಆಶ್ರಮದ ತಪಾಸಣೆಯ ಆದೇಶ ನೀಡಿತ್ತು ! – ಸುಪ್ರೀಂ ಕೋರ್ಟ್‌

ಸರ್ವೋಚ್ಚ ನ್ಯಾಯಾಲಯದ ಈ ನಿರ್ಣಯದಿಂದ ತಮಿಳುನಾಡಿನ ಸರಕಾರ ಮತ್ತು ಪೊಲೀಸರ ಹಿಂದೂದ್ವೇಷ ಮತ್ತೊಮ್ಮೆ ಬಹಿರಂಗ !