ಭಕ್ತರೇ ಬನ್ನಿ, ಸಂಘಟಿತ ಹೋರಾಟದಿಂದ ಹಿಂದೂ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸೋಣ !
ಹಿಂದೂ ಜನಜಾಗೃತಿ ಸಮಿತಿಯು ಕಳೆದ ಅನೇಕ ವರ್ಷಗಳಿಂದ ದೇವಸ್ಥಾನಗಳ ಕ್ಷೇತ್ರದಲ್ಲಿ ಕಾರ್ಯವನ್ನು ಮಾಡುತ್ತಿದೆ. ದೇವಸ್ಥಾನ ಗಳ ಸರಕಾರೀಕರಣದ ವಿರುದ್ಧದ ಹೋರಾಟವಿರಲಿ ಅಥವಾ ಸರಕಾರೀಕರಣ ಆಗಿರುವ ದೇವಸ್ಥಾನಗಳಲ್ಲಿನ ಭ್ರಷ್ಟಾಚಾರದ ವಿರುದ್ಧದ ಹೋರಾಟವಿರಲಿ, ಸಮಿತಿ ಯಾವಾಗಲೂ ಮುಂಚೂಣಿ ಯಲ್ಲಿರುತ್ತದೆ. ಈ ಹೋರಾಟಕ್ಕೆ ವ್ಯಾಪಕ ಸ್ವರೂಪವನ್ನು ನೀಡಲು ನಾವು ಕಳೆದ ಅಧಿವೇಶನದಲ್ಲಿ ದೇವಸ್ಥಾನ ಸಂಘಟನೆಗಾಗಿ ‘ದೇವಸ್ಥಾನ ಮಹಾಸಂಘ’ವನ್ನು ಸ್ಥಾಪಿಸುವ ಸಂಕಲ್ಪ ಮಾಡಿದ್ದೆವು. ಅದೇ ರೀತಿ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಈ ಸಂಕಲ್ಪ ಈ ವರ್ಷವಿಡೀ ದೊಡ್ಡ ಪ್ರಮಾಣದಲ್ಲಿ ಫಲಕಾರಿಯಾಗುತ್ತಿರುವುದು … Read more