ಸಂತ ತುಕಾರಾಮರ ಬಗ್ಗೆ ಶರದ್ ಪವಾರ್ರ ವಿವಾದಾತ್ಮಕ ಹೇಳಿಕೆ! : Sharad Pawar
ಇಂದಿನ ಕಾಲದಲ್ಲಿ ವೈಕುಂಠಗಮನ ಎಂದೆಲ್ಲಾ ಹೇಳುವುದನ್ನು ನಾನು ಒಪ್ಪುವುದಿಲ್ಲ. ಹಾಗೆ ಹೇಳುವುದೆಂದರೆ, ಒಂದು ನಿರ್ದಿಷ್ಟ ವರ್ಗವು ತನ್ನ ಕೃತ್ಯಗಳನ್ನು ಮುಚ್ಚಿಡಲು ಹೇರಿದ ಸಂಗತಿಗಳನ್ನು ನಿಜವೆಂದು ನಂಬಿದಂತೆ ಆಗುತ್ತದೆ
ಇಂದಿನ ಕಾಲದಲ್ಲಿ ವೈಕುಂಠಗಮನ ಎಂದೆಲ್ಲಾ ಹೇಳುವುದನ್ನು ನಾನು ಒಪ್ಪುವುದಿಲ್ಲ. ಹಾಗೆ ಹೇಳುವುದೆಂದರೆ, ಒಂದು ನಿರ್ದಿಷ್ಟ ವರ್ಗವು ತನ್ನ ಕೃತ್ಯಗಳನ್ನು ಮುಚ್ಚಿಡಲು ಹೇರಿದ ಸಂಗತಿಗಳನ್ನು ನಿಜವೆಂದು ನಂಬಿದಂತೆ ಆಗುತ್ತದೆ
ವಾರಕರಿ ಸಂಪ್ರದಾಯ, ಸಂತ ಪರಂಪರೆ ಮತ್ತು ವಿಠ್ಠಲ ಭಕ್ತಿಯನ್ನು ತೀವ್ರವಾಗಿ ನಿಂದಿಸುವ ಹಾಗೂ ವಿಠ್ಠಲ ಭಕ್ತರನ್ನು ಹಿಂಸಾತ್ಮಕವಾಗಿ ತೋರಿಸುವ ‘ಈಠ್ಠಲಾ’ ನಾಟಕದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಹಾಗೂ ವಾರಕರಿ ಸಂಪ್ರದಾಯದವರು ನಡೆಸಿದ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ.
ಕಳೆದ ಕೆಲವು ವರ್ಷಗಳಿಂದ ಹಿಂದುತ್ವದ ಕೆಲಸ ಮಾಡುತ್ತಿರುವ ಸಂತರು ಮತ್ತು ಮಹಾರಾಜರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಕಳಂಕಿತಗೊಳಿಸುವ ಘಟನೆಗಳು ಹೆಚ್ಚಾಗುತ್ತಿವೆ. ಹಿಂದುತ್ವನಿಷ್ಠ ಸರಕಾರವು ಈ ಪ್ರಕರಣದ ಸತ್ಯಾಸತ್ಯತೆಯನ್ನು ಜನರೆದುರು ತರಬೇಕು
ರಾಷ್ಟ್ರಗುರು ಸಮರ್ಥ ರಾಮದಾಸ ಸ್ವಾಮಿಗಳ ಬಗ್ಗೆ ಯಾವುದೇ ಐತಿಹಾಸಿಕ ಪುರಾವೆಗಳನ್ನು ನೀಡದೆ, ಲಭ್ಯವಿರುವ ಪುರಾವೆಗಳ ಬಗ್ಗೆ ದಾರಿತಪ್ಪಿಸುತ್ತಾ, ರಾಷ್ಟ್ರ ವಿರೋಧಿ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೀಳು ಮಟ್ಟದ ಆರೋಪಗಳನ್ನು ಮಾಡಿದ್ದಾರೆ.
ಮೂಲತಃ ಹಿಂದೂ ಸಂತರನ್ನು ಹೀನವಾಗಿ ಬಿಂಬಿಸುವ ಇಂತಹ ನಾಟಕಗಳನ್ನು ಯಾಕೆ ತಯಾರಿಸಲಾಗುತ್ತದೆ? ಎಂಬುದು ಮುಖ್ಯ ಪ್ರಶ್ನೆ. ಇಂತಹ ನಾಟಕಗಳು ಪುನರಾವರ್ತನೆಯಾಗದಂತೆ ಸಂಬಂಧಪಟ್ಟ ನಿರ್ಮಾಪಕರು ಮತ್ತು ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು!
ಸ್ವಂತದ ಸ್ವಾರ್ಥಕ್ಕಾಗಿ ಸಾಧು-ಸಂತರ ವರ್ಚಸ್ಸಿಗೆ ಧಕ್ಕೆ ತರುವ ಇಂತಹವರಿಗೆ ಕಠಿಣ ಶಿಕ್ಷೆಯಾಗುವುದು ಅವಶ್ಯಕ! ಇಂತಹ ಜನರು ಎಂದಾದರೂ ಭ್ರಷ್ಟ ಪಾದ್ರಿ ಅಥವಾ ಮೌಲಾನಾ ಅವರ ಚಿತ್ರೀಕರಿಸಿ ಅವರ ವರ್ಚಸ್ಸಿಗೆ ಧಕ್ಕೆ ತರುತ್ತಾರೆಯೇ ?
ಸಮಾಜ ಪರಿವರ್ತನೆಗೆ ಕೊಡುಗೆ ನೀಡುತ್ತಿರುವ ಪೂ. ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಕಳೆದ 25 ವರ್ಷಗಳಿಂದ ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡುತ್ತಿದ್ದು, ಕೋಟ್ಯಂತರ ಜನರ ಹೃದಯದಲ್ಲಿ ಭಕ್ತಿ, ನೈತಿಕತೆ ಮತ್ತು ಸನಾತನ ಸಂಸ್ಕೃತಿಯ ದೀಪವನ್ನು ಬೆಳಗಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ನಗೀನಾ ಕ್ಷೇತ್ರದ ಸಂಸದ ಚಂದ್ರಶೇಖರ ಆಜಾದ ಅವರು ಜಗದ್ಗುರು ರಾಮಭದ್ರಾಚಾರ್ಯರ ಹೆಸರು ಹೇಳದೆ, ‘ಯಾರಿಗೆ ಕಣ್ಣುಗಳಿಲ್ಲವೋ, ಅವರ ಪಾಪಗಳು ಎಷ್ಟಿರಬಹುದು’ ಎಂದು ಅತ್ಯಂತ ಕೀಳು ಮಟ್ಟದಲ್ಲಿ ಟೀಕಿಸಿದ್ದಾರೆ.
ಟ್ಟರ ಹಿಂದೂ ದ್ವೇಷಿ ಮತ್ತು ‘ಆಲ್ಟ್ ನ್ಯೂಸ್’ ಎಂಬ ಮುಸ್ಲಿಂ ಪರ ವೆಬ್ಸೈಟ್ನ ಸಹ-ಸಂಸ್ಥಾಪಕ ಮಹಮ್ಮದ್ ಜುಬೆರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾಜಪದ ಜಾರ್ಖಂಡ್ ನಲ್ಲಿನ ಸಂಸದ ಮತ್ತು ಹಿರಿಯ ನಾಯಕ ಡಾ. ನಿಶಿಕಾಂತ್ ದುಬೆ ಅವರು ಒತ್ತಾಯಿಸಿದ್ದಾರೆ.
ಹಿಂದೂಗಳ ಶ್ರದ್ಧಾ ಕೇಂದ್ರಗಳ ಇಂತಹ ಚಿತ್ರಗಳನ್ನು ಮಾಡಿದವರ ವಿರುದ್ಧ ಹೆಚ್ಚಾಗಿ ಪ್ರಕರಣಗಳು ದಾಖಲಾಗುತ್ತವೆ, ಆದರೆ ಇಸ್ಲಾಂಗೆ ಅಗೌರವ ತೋರಿಸಿದರೆ ಅದು ಜೀವಕ್ಕೆ ಅಪಾಯಕಾರಿ ಎಂದು ತಿಳಿದಿರುವಾಗ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಮಾತ್ರ ಧಕ್ಕೆ ಉಂಟಾಗುತ್ತದೆ ಇದರಲ್ಲಿ ಆಶ್ಚರ್ಯವೇನಿದೆ?