ಪುಣೆಯಲ್ಲಿ ವಕ್ಫ್ ಆಸ್ತಿಗಳ ಅಕ್ರಮ ಮಾರಾಟ ಮತ್ತು ತೆರಿಗೆ ವಂಚನೆ: ಕೋಟ್ಯಂತರ ರೂಪಾಯಿಗಳ ಭೂಮಿ ಹಗರಣ !
ನಕಲಿ ಟ್ರಸ್ಟ್ ಮೂಲಕ ವಕ್ಫ್ ಭೂಮಿಯನ್ನು ಕಬಳಿಸಿದರು !
ನಕಲಿ ಟ್ರಸ್ಟ್ ಮೂಲಕ ವಕ್ಫ್ ಭೂಮಿಯನ್ನು ಕಬಳಿಸಿದರು !
ಪಂಜಾಬ ನ್ಯಾಷನಲ್ ಬ್ಯಾಂಕ್ (ಪಿ.ಎನ್.ಬಿ.) ಹಗರಣದ ಪ್ರಮುಖ ಆರೋಪಿಯಾದ ವಜ್ರದ ವ್ಯಾಪಾರಿ ಮೆಹುಲ ಚೋಕಸಿ ಯುರೋಪಿನ ಬೆಲ್ಜಿಯಂನಲ್ಲಿರುವುದು ಬಹಿರಂಗವಾಗಿದೆ.
ಆನ್ಲೈನ್ ವಸ್ತು ಮಾರಾಟ ಮಾಡುವ ವೆಬ್ಸೈಟ್ಗಳಿಂದ ಪ್ರಮಾಣೀಕೃತವಲ್ಲದ ಉತ್ಪಾದನೆಗಳ ಮಾರಾಟವಾಗುತ್ತಿರುವುದರಿಂದ ಭಾರತೀಯ ಗುಣಮಟ್ಟಗಳ ವಿಭಾಗ (ಬಿಐಎಸ್-ಬ್ಯೂರೋ ಆಫ್ ಇಂಡಿಯನ ಸ್ಟ್ಯಾಂಡರ್ಡ್ಸ) ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಅನೇಕ ಸಂಸ್ಥೆಗಳ ಗೋದಾಮುಗಳ ಮೇಲೆ ದಾಳಿ ನಡೆಸಿದೆ.
ಸಿಬಿಐಯ ತನಿಖೆಯಲ್ಲಿ, ವೈಷ್ಣವಿ ಡೈರಿಯ ಪ್ರತಿನಿಧಿಗಳು ಎಆರ್ ಡೈರಿಯ ಹೆಸರಿನಲ್ಲಿ ಟೆಂಡರ್ಗಳನ್ನು ಪಡೆದಿದ್ದರು. ವೈಷ್ಣವಿ ಡೈರಿಯು ಟೆಂಡರ್ ಪ್ರಕ್ರಿಯೆಯಲ್ಲಿ ತಿರುಚಲು ಎಆರ್ ಡೈರಿಯ ಹೆಸರನ್ನು ಬಳಸಿಕೊಂಡು ನಕಲಿ ದಾಖಲೆಗಳನ್ನು ಸಿದ್ಧಪಡಿಸಿತ್ತು.
ಬಂಗಾಳದಲ್ಲಿ 25 ಸಾವಿರ ಶಿಕ್ಷಕರು ಮತ್ತು ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದ ಹಗರಣದ ಪ್ರಕರಣದಲ್ಲಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಹಲವು ದೋಷಗಳಿವೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಮುಖ್ಯಮಂತ್ರಿಗಳು ಮೂಡಾ ಅಧಿಕಾರಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ವಂಚಿಸಿ ಬೆಲೆ ಬಾಳುವ ೧೪ ಸೈಟ್ ಗಳನ್ನು ಪಡೆದಿದ್ದರು ಎಂದು ಟಿ .ಜೆ. ಅಬ್ರಾಹಂ, ಪ್ರದೀಪ್ ಮತ್ತು ಸ್ನೇಹಮೋಯಿ ಕೃಷ್ಣ ಎಂಬ ಕಾರ್ಯಕರ್ತರು ಆರೋಪಿಸಿದ್ದಾರೆ.
ಜಗತ್ತಿನಾದ್ಯಂತ ಇರುವ ಕೋಟ್ಯಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿನ ಪ್ರಸಾದದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿರುವುದು ಅತ್ಯಂತ ಗಂಭೀರ ವಿಷಯವಾಗಿದೆ.
‘ಮೈಸೂರ್ ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ’ ಎಂದರೆ ‘ಮುಡಾ’ ಭೂ ಹಗರಣದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ರಾಜ್ಯಪಾಲರು ನೀಡಿರುವ ಆದೇಶಕ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ತಳ್ಳಿ ಹಾಕಿದೆ.
ಕೇರಳದ ಉಚ್ಚ ನ್ಯಾಯಾಲಯವು ಈ ಹಗರಣದ ವಿಚಾರಣೆ ನಡೆಸುವ ಆದೇಶವನ್ನು ನೀಡಿ, ಸತ್ಯವನ್ನು ಜನರೆದುರು ತರಬೇಕು ಎಂದು ರಾಷ್ಟ್ರ ಪ್ರೇಮಿ ಜನತೆಗೆ ಅನಿಸುತ್ತದೆ !
ಹಿಂದೂ ಧರ್ಮವನ್ನು ನಾಶಪಡಿಸುವ ಹೇಳಿಕೆ ನೀಡುವ ಪಕ್ಷದ ನಾಯಕರ ನಿಜ ಸ್ಥಿತಿ ಗಮನಿಸಿ !