ರಾಜಧಾನಿ ಪಾಟಲೀಪುತ್ರದಲ್ಲಿ ಆಸ್ಪತ್ರೆಗೆ ನುಗ್ಗಿ ಗೂಂಡಾನನ್ನು ಗುಂಡಿಕ್ಕಿ ಹತ್ಯೆ
ಗೂಂಡಾಗಳಿಗೆ ಕಾನೂನಿನ ಭಯವೇ ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದು ಪೊಲೀಸರು ಮತ್ತು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿ!
ಗೂಂಡಾಗಳಿಗೆ ಕಾನೂನಿನ ಭಯವೇ ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದು ಪೊಲೀಸರು ಮತ್ತು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿ!
ಮಾಹಿತಿ ಹಕ್ಕು ಕಾಯಿದೆಯಡಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ನೀಡಿದ ಮಾಹಿತಿಯ ಪ್ರಕಾರ, ಕಳೆದ 5 ವರ್ಷಗಳಲ್ಲಿ ಭಾರತದಲ್ಲಿ 65 ವಿಮಾನಗಳ ಇಂಜಿನ್ ಗಳು ಟೇಕ್ ಆಫ್ ಸಮಯದಲ್ಲಿ ಅಥವಾ ಗಾಳಿಯಲ್ಲಿರುವಾಗ ಸ್ಥಗಿತಗೊಂಡಿವೆ.
ಮುರುಡ ತಾಲೂಕಿನ ಕೋರ್ಲೈ ಸಮುದ್ರದಲ್ಲಿ ಅನುಮಾನಾಸ್ಪದ ನೌಕೆಯೊಂದು ಪತ್ತೆಯಾಗಿದೆ. ಇದು ಪಾಕಿಸ್ಥಾನಿ ನೌಕೆಯಾಗಿರಬಹುದು ಎಂದು ಶಂಕಿಸಲಾಗಿದ್ದು, ಭದ್ರತಾ ಏಜೆನ್ಸಿಗಳು ನೌಕೆಯನ್ನು ಪರಿಶೀಲಿಸುತ್ತಿವೆ.
ಕಳೆದ ವರ್ಷದ ರಥಯಾತ್ರೆಯಲ್ಲೂ ನೂಕುನುಗ್ಗಲು ಉಂಟಾಗಿತ್ತು, ಅಲ್ಲದೆ, 2 ದಿನಗಳ ಹಿಂದೆಯಷ್ಟೇ ನಡೆದ ನೂಕುನುಗ್ಗಲಿನಲ್ಲಿ 600 ಜನರು ಗಾಯಗೊಂಡಿದ್ದರು. ಆದ್ದರಿಂದ ಈಗಲೂ ಸಾಕಷ್ಟು ಪೊಲೀಸ್ ಭದ್ರತೆ ಇಲ್ಲದಿರುವುದು ಅಕ್ಷಮ್ಯವಾಗಿದೆ.
ದೇವಸ್ಥಾನ ಭೂಮಿ ತೆರವು ಆದೇಶ ಲಂಗಘಿಸಿದ ಕಾರಣ ಮದ್ರಾಸ್ ಹೈಕೋರ್ಟ್ ಐದು ಐಎಎಸ್ ಅಧಿಕಾರಿಗಳಿಗೆ ನಿಂದನೆ ನೋಟಿಸ್ ಜಾರಿಗೊಳಿಸಿದೆ. ಅವರು ಜುಲೈ 10ರಂದು ಖುದ್ದು ಹಾಜರಾಗಬೇಕಾಗಿದೆ.
ವಿಮಾನ ಹಾರಾಟ ಕ್ಷೇತ್ರದಲ್ಲಿ ಒಂದು ರೂಢಿ ಏನೆಂದರೆ, ಒಂದು ಸಣ್ಣ ದೋಷ ಕಂಡುಬಂದಾಗ, ಅದನ್ನು ನಿರ್ಲಕ್ಷಿಸಲು ಅಥವಾ ಅದರ ಬಗ್ಗೆ ದೂರು ನೀಡದಿರುವಂತೆ ಇಂಜೀನಿಯರ್ ಗಳು ಪೈಲಟ್ ಗಳಿಗೆ ಹೇಳುತ್ತಾರೆ. ಪೈಲಟ್ ದೂರು ನೀಡಿದರೆ, ಅದರ ಸಂಪೂರ್ಣ ಪ್ರಕ್ರಿಯೆಯನ್ನು ವಿಸ್ತಾರವಾಗಿ ಮಾಡಬೇಕಾಗುತ್ತದೆ.
ಕೇಂದ್ರ ತನಿಖಾ ದಳದ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವು ಈ ಪ್ರಕರಣದ ತನಿಖೆ ನಡೆಸುತ್ತಿದೆ. ನಿಜವಾದ ಹಸುವಿನ ತುಪ್ಪದ ಬದಲಿಗೆ ರಾಸಾಯನಿಕ ಮಿಶ್ರಿತ ಪಾಮ್ ಆಯಿಲ್ ಅನ್ನು ತುಪ್ಪದ ರೂಪದಲ್ಲಿ ಪೂರೈಸಲಾಗುತ್ತಿತ್ತು ಎಂದು ಈ ತಂಡವು ಹೈಕೋರ್ಟ್ಗೆ ತಿಳಿಸಿದೆ.
ಈ ಮನವಿಯಲ್ಲಿ ನಿಯಮಗಳ ಉಲ್ಲಂಘನೆಗಳ ಬಗ್ಗೆ ಬೆಳಕು ಚೆಲ್ಲುವಂತೆ ಒತ್ತಾಯಿಸಿ, ವಿಮಾನಯಾನ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕ ಜೀವನವನ್ನು ರಕ್ಷಿಸಲು ತಕ್ಷಣದ ಹಸ್ತಕ್ಷೇಪಕ್ಕಾಗಿ ಕೋರಲಾಗಿದೆ.
ಇಲ್ಲಿ ಏರ್ ಇಂಡಿಯಾದ ‘ಬೋಯಿಂಗ್ 787 ಡ್ರೀಮ್ಲೈನರ್’ ವಿಮಾನವು ಪತನಗೊಂಡ ನಂತರ, ಈ ವಿಮಾನದಲ್ಲಿನ ತಾಂತ್ರಿಕ ದೋಷಗಳ ಮಾಹಿತಿ ಹೊರಬರುತ್ತಿದೆ.
ಕಾಂಗ್ರೆಸ್ ಆಡಳಿತದಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆಗಳು ಯಾವಾಗಲೂ ಕಿರುಕುಳವನ್ನು ಎದುರಿಸಬೇಕಾಗುತ್ತದೆ, ಇದೂ ಸಹ ಅಂತಹದ್ದೇ ಒಂದು ಘಟನೆ! ಕಾಂಗ್ರೆಸ್ ಅನ್ನು ರಾಜಕೀಯವಾಗಿ ಕೊನೆಗಾಣಿಸದೆ ಇಂತಹ ಘಟನೆಗಳು ನಿಲ್ಲುವುದಿಲ್ಲ!