21 ದೇವಾಲಯಗಳಲ್ಲಿ ಅರ್ಪಿಸಿದ 1 ಸಾವಿರ ಕೆ.ಜಿ. ಚಿನ್ನವನ್ನು ಕರಗಿಸಿ ಬ್ಯಾಂಕಿನಲ್ಲಿಟ್ಟ ತಮಿಳುನಾಡು ಸರಕಾರ!
ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರದ ಉಪಮುಖ್ಯಮಂತ್ರಿ ಮತ್ತು ಇತರ ನಾಯಕರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸುತ್ತಾರೆ.
ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರದ ಉಪಮುಖ್ಯಮಂತ್ರಿ ಮತ್ತು ಇತರ ನಾಯಕರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸುತ್ತಾರೆ.
ಇಂತಹ ಉಪವಾಸ ಏಕೆ ಮಾಡಬೇಕಾಗುತ್ತದೆ? ಅನಧಿಕೃತ ಹೋಟೆಲ್ ಮತ್ತು ನಿರ್ಮಾಣ ಕಾರ್ಯಗಳು ನಡೆಯುತ್ತಿರುವಾಗ ಆಡಳಿತ ನಿದ್ರಿಸುತ್ತಿತ್ತೇ? ಮತಾಂಧರು ನಡೆಸುತ್ತಿರುವ ಈ ‘ಭೂಮಿ ಜಿಹಾದ್’ ತಡೆಯಲು ದೇಶದಲ್ಲಿ ಕಾನೂನು ಜಾರಿಗೆ ತರುವುದು ಆವಶ್ಯಕವಾಗಿದೆ.
ರಾಜಕೀಯದ ಹೆಸರಿನಡಿಯಲ್ಲಿ ಭಾಷೆಯ ಆಧಾರದಲ್ಲಿ ದೇಶದಲ್ಲಿ ಪ್ರತ್ಯೇಕತೆಯ ಬೀಜವನ್ನು ಬಿತ್ತುವ ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆಯೆಂದು ಹೇಳಬೇಕು. ರಾಷ್ಟ್ರಹಿತದ ಕೇಂದ್ರ ಸರಕಾರವು ಇಂತಹವರ ಮೇಲೆ ಕ್ರಮ ಕೈಕೊಳ್ಳಲು ಮುಂದಡಿಯಿರುವುದು ಆವಶ್ಯಕವಾಗಿದೆ !
ಕೋಲಕತಾ ಮಹಾನಗರ ಪಾಲಿಕೆಯು ವಿಶ್ವಕರ್ಮ ಪೂಜೆಯ ರಜೆ ರದ್ದುಪಡಿಸಿ ಈದ್ ಗೆ ಎರಡು ದಿನ ರಜೆಯನ್ನು ಹೆಚ್ಚಿಸಿತ್ತು. ಮಹಾನಗರ ಪಾಲಿಕೆಯಿಂದ ಹಿಂದಿ ಮಾಧ್ಯಮದ ಶಾಲೆಗಳಿಗಾಗಿ ಈ ಆದೇಶ ಜಾರಿಗೊಳಿಸಲಾಗಿತ್ತು. ಈ ನಿರ್ಣಯಕ್ಕೆ ಭಾಜಪ ಹಾಗೂ ಸಮಾಜದಿಂದ ಕೂಡ ವಿರೋಧವಾಯಿತು.
ಜಾಹೀರಾತುಗಳಿಗೆ ಸಂಬಂಧಿಸಿ ಕಠಿಣ ನಿಯಮಗಳನ್ನು ರೂಪಿಸಿ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಷೇಧಿಸಬೇಕು.
ಲಕ್ಷಾಂತರ ಜನರು ಒಂದೇ ಸಮಯದಲ್ಲಿ ಇಂತಹ ಯಾತ್ರೆಗಳಿಗೆ ಹೋಗುತ್ತಾರೆ. ಅಂತಹ ಸಂದರ್ಭಗಳಲ್ಲಿ ಅವರ ಆಗಮನ ಮತ್ತು ನಿರ್ಗಮನದ ಸರಿಯಾದ ನಿರ್ವಹಣೆ ಆಗಬೇಕು. ಇದಕ್ಕಾಗಿ ಸರಕಾರ ಮತ್ತು ಆಡಳಿತವು ಪ್ರಯತ್ನಿಸಬೇಕು!
ಕರ್ನಾಟಕ ಸರಕಾರವು ತಮಿಳುನಾಡು ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ವಶಪಡಿಸಿಕೊಂಡ ಆಸ್ತಿಗಳನ್ನು ತಮಿಳುನಾಡು ಸರಕಾರಕ್ಕೆ ಹಸ್ತಾಂತರಿಸಲಾಗಿದೆ.
ಪ್ರಖರ ಹಿಂದುತ್ವನಿಷ್ಠ ಯೋಗಿ ಆದಿತ್ಯನಾಥ ಅವರ ಆಡಳಿತದಲ್ಲಿ ಹಿಂದೂ ರಾಷ್ಟ್ರ ವಿರೋಧಿ ಮನಸ್ಥಿತಿ ಹೊಂದಿರುವ ಪೊಲೀಸ್ ಅಧಿಕಾರಿಗಳು ಇರುವುದು ಅಪೇಕ್ಷಿತವಿಲ್ಲ !
ಇದು ಸಾಮಾನ್ಯ ಶ್ರದ್ಧಾವಂತ ಹಿಂದೂ ಜನತೆಗಳ ಆರ್ಥಿಕ ಬೆನ್ನೆಲುಬನ್ನು ಮುರಿಯುವ ಪ್ರಯತ್ನವಾಗಿದೆ.
ಮಹಾಕುಂಭದಲ್ಲಿ ಜನವರಿ 13 ರಂದು ಮೊದಲ ಪರ್ವ ಸ್ನಾನ ನಡೆಯಲಿದೆ. ಆದ್ದರಿಂದ, ಜನವರಿ 11 ಮತ್ತು 12 ರ 2 ದಿನಗಳಲ್ಲಿ ಮಹಾಕುಂಭ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಕಲ್ಪವಾಸಿಗಳು ಬಂದಿದ್ದಾರೆ