Shivamogga WAQF Property Issue : ಶಿವಮೊಗ್ಗದಲ್ಲಿ ವಕ್ಫ್ ಆಸ್ತಿ ಎಂದು ಹೇಳಿಕೊಂಡು ಮೈದಾನಕ್ಕೆ ಬೇಲಿ !
ಯಾವುದೇ ಭೂಮಿ ತನ್ನದು ಎಂದು ದಾವೆ ಮಾಡಿ ಅದನ್ನು ಕಬಳಿಸುವ ವಕ್ಫ್ ಬೋರ್ಡ್ ಗೆ ಸರಿಯಾದ ಪಾಠ ಕಲಿಸಲು ವಕ್ಫ ಕಾನೂನು ರದ್ದುಪಡಿಸುವುದು ಅವಶ್ಯಕವಾಗಿದೆ ಇದೇ ಇದರಿಂದ ಕಂಡು ಬರುತ್ತಿದೆ!
ಯಾವುದೇ ಭೂಮಿ ತನ್ನದು ಎಂದು ದಾವೆ ಮಾಡಿ ಅದನ್ನು ಕಬಳಿಸುವ ವಕ್ಫ್ ಬೋರ್ಡ್ ಗೆ ಸರಿಯಾದ ಪಾಠ ಕಲಿಸಲು ವಕ್ಫ ಕಾನೂನು ರದ್ದುಪಡಿಸುವುದು ಅವಶ್ಯಕವಾಗಿದೆ ಇದೇ ಇದರಿಂದ ಕಂಡು ಬರುತ್ತಿದೆ!
ಇಂತಹ ಉಪವಾಸ ಏಕೆ ಮಾಡಬೇಕಾಗುತ್ತದೆ? ಅನಧಿಕೃತ ಹೋಟೆಲ್ ಮತ್ತು ನಿರ್ಮಾಣ ಕಾರ್ಯಗಳು ನಡೆಯುತ್ತಿರುವಾಗ ಆಡಳಿತ ನಿದ್ರಿಸುತ್ತಿತ್ತೇ? ಮತಾಂಧರು ನಡೆಸುತ್ತಿರುವ ಈ ‘ಭೂಮಿ ಜಿಹಾದ್’ ತಡೆಯಲು ದೇಶದಲ್ಲಿ ಕಾನೂನು ಜಾರಿಗೆ ತರುವುದು ಆವಶ್ಯಕವಾಗಿದೆ.
ಮಧ್ಯಪ್ರದೇಶದ ರಾಯ್ಸೇನ್ ಜಿಲ್ಲೆಯ ವಕ್ಫ್ ಮಂಡಳಿಯ ನಿರಂಕುಶ ಆಡಳಿತದಿಂದ ಹಿಂದೂಗಳು ತೊಂದರೆಗೀಡಾಗಿದ್ದಾರೆ. ಇಲ್ಲಿನ ಹಿಂದೂ ಬಹುಸಂಖ್ಯಾತ ಮಖಾನಿ ಗ್ರಾಮದ ಭೂಮಿ ವಕ್ಫ್ ಮಂಡಳಿಯ ಆಸ್ತಿ ಎಂದು ವಕ್ಫ್ ಮಂಡಳಿ ಹಕ್ಕು ಸಾಧಿಸಿದೆ.
ಈ ವರ್ಷದ ಫೆಬ್ರವರಿ 26 ರಂದು ಮಹಾಶಿವರಾತ್ರಿಯಂದು 56 ವರ್ಷಗಳ ನಂತರ ಸಂಭಲ್ನ ಮುಚ್ಚಿದ್ದ ಶಿವಮಂದಿರದಲ್ಲಿ ಜಲಾಭಿಷೇಕ ಕಾರ್ಯಕ್ರಮ ನಡೆಯಿತು. ಒಂದು ದುರುದ್ದೇಶಪೂರಿತ ಪಿತೂರಿಯ ಭಾಗವಾಗಿ ಸಂಭಲ್ನ 68 ತೀರ್ಥಕ್ಷೇತ್ರಗಳು ಮತ್ತು 19 ಬಾವಿಗಳ ಗುರುತುಗಳನ್ನು ಅಳಿಸುವ ಪ್ರಯತ್ನ ಮಾಡಲಾಗಿತ್ತು.
ಮುಂದಿನ ತಿಂಗಳಿನಿಂದ ಮಢಿಯಲ್ಲಿ ಚೈತನ್ಯ ಕಾನಿಫನಾಥ ಮಹಾರಾಜರ ಜಾತ್ರೆ ಪ್ರಾರಂಭವಾಗಲಿದೆ. ಗ್ರಾಮ ಪಂಚಾಯಿತಿ ಮಾಡಿದ ಠರಾವು ಕಾನೂನುಬಾಹಿರವಾಗಿದೆ ಎಂದು ಆರೋಪಿಸಿ ಮುಸ್ಲಿಂ ಸಮಾಜದ ನಿಯೋಗವು ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು.
ಉತ್ತರಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹೀಗೆ ನಡೆಯಬಾರದು, ಎಂದು ಹಿಂದುಗಳಿಗೆ ಅನಿಸುತ್ತದೆ !
ಇದು ಆಗುವವರೆಗೆ ಸರಕಾರ, ಆಡಳಿತ, ಪೊಲೀಸರು ನಿದ್ರಿಸುತ್ತಿದ್ದರೇ? ಅವರು ಈಗ ಇದರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತಾರೆ? ಜಾರ್ಖಂಡ್ ಎರಡನೇ ಪಾಕಿಸ್ತಾನವಾಗಲಿದೆಯೇ? ಇದಕ್ಕೆ ಯಾರು ಉತ್ತರಿಸುತ್ತಾರೆ?
ವಕ್ಫ್ ಬೋರ್ಡ್ ವಿಸರ್ಜನೆ ಮಾಡಿ ಎಲ್ಲಾ ಭೂಮಿ ಮತ್ತು ಆಸ್ತಿಯನ್ನು ಸರಕಾರ ಜಮಾ ಮಾಡಿಕೊಳ್ಳುವುದು ಬಿಟ್ಟರೆ ಬೇರೆ ಯಾವ ಉಪಾಯ ಕೂಡ ಇಲ್ಲ. ಹೀಗೆ ಮಾಡುವ ಧೈರ್ಯ ಸರಕಾರ ತೋರಿಸುವುದೇ ?
ಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ಮತಾಂಧ ಮುಸ್ಲಿಮರು ಪೊಲೀಸರ ಮೇಲೆ ದಾಳಿ ಮಾಡಲು ಧೈರ್ಯ ಬರಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !
ಹಿಂದುಗಳಿಗೆ ಅಪಾಯ ಆಗುವಂತಹ ವಿಷಯ ರದ್ದು ಪಡಿಸಲು ಹಿಂದುಗಳ ಪ್ರಭಾವಿ ಸಂಘಟನೆಗಳು ಇಲ್ಲದಿರುವುದರಿಂದ ಸಂತರು ಬೀದಿಗೆ ಬರಬೇಕಾಗಿದೆ. ಇದು ಜನ್ಮ ಹಿಂದೂಗಳಿಗೆ ಲಜ್ಜಾಸ್ಪದ !