|

ಛತ್ತರಪುರ (ಮಧ್ಯಪ್ರದೇಶ) – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಇಲ್ಲಿ ‘ಹಿಂದೂ ಗ್ರಾಮ’ಕ್ಕೆ ಅಡಿಪಾಯ ಹಾಕಿದ್ದಾರೆ. ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಈ ಗ್ರಾಮದಲ್ಲಿ 1 ಸಾವಿರ ಹಿಂದೂ ಕುಟುಂಬಗಳನ್ನು ನೆಲೆಗೊಳಿಸಲಿದ್ದಾರೆ. ಈ ಗ್ರಾಮವನ್ನು ಅವರ ಪವಿತ್ರ ಸ್ಥಳವಾದ ಗಢ ಗ್ರಾಮದ ಬಳಿ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಬಾಗೇಶ್ವರ ಧಾಮಕ್ಕೆ ಸಂಬಂಧಿಸಿದ ಸಂಸ್ಥೆಯಿಂದ ಭೂಮಿಯನ್ನು ಸಹ ಒದಗಿಸಲಾಗುತ್ತಿದೆ. ಇಲ್ಲಿ 2 ಕುಟುಂಬಗಳು ಈಗಾಗಲೇ ಮನೆಗಳನ್ನು ಕಟ್ಟಲು ಒಪ್ಪಿಗೆ ನೀಡಿವೆ, ಆದರೆ 50 ಕುಟುಂಬಗಳು ಈ ಗ್ರಾಮದಲ್ಲಿ ನೆಲೆಸಲು ಇಚ್ಛೆ ವ್ಯಕ್ತಪಡಿಸಿವೆ.
ಈ ಗ್ರಾಮದ ಮೂಲಕ ಹಿಂದೂ ರಾಷ್ಟ್ರದ ಅಡಿಪಾಯ ಹಾಕಲಾಗಿದೆ!
ಧೀರೇಂದ್ರಕೃಷ್ಣ ಶಾಸ್ತ್ರಿ ಇವರು, ಹಿಂದೂ ಗ್ರಾಮದಿಂದ ಹಿಂದೂ ತಾಲೂಕು, ಹಿಂದೂ ಜಿಲ್ಲೆ ಮತ್ತು ಹಿಂದೂ ರಾಜ್ಯ ನಿರ್ಮಾಣವಾಗುತ್ತದೆ. ಗಢದಲ್ಲಿ ಗ್ರಾಮವಲ್ಲ, ಹಿಂದೂ ರಾಷ್ಟ್ರದ ಅಡಿಪಾಯ ಹಾಕಲಾಗಿದೆ. ಈ ಗ್ರಾಮವು ಮುಂದಿನ 2 ವರ್ಷಗಳಲ್ಲಿ ಸಿದ್ಧವಾಗುತ್ತದೆ. ಇಲ್ಲಿ ವಾಸಿಸುವವರಿಗೆ ಸಂಸ್ಕೃತ ಶಾಲೆ, ಗೋಶಾಲೆ ಮತ್ತು ಯಜ್ಞ ಶಾಲೆಯಂತಹ ಸೌಲಭ್ಯಗಳು ಸಿಗುತ್ತವೆ.
🚩 India’s First ‘Hindu Village’ to Be Established in Chhatarpur, MP! 🚩
🛕 Foundation laid by Pandit Dhirendra Krishna Shastri
(@bageshwardham)Village to include a Sanskrit school, Gaushala & Yagyashala
🚩 This initiative lays the foundation of a Hindu Rashtra!
Not… pic.twitter.com/Yal0zyghmO
— Sanatan Prabhat (@SanatanPrabhat) April 4, 2025
ಸಂಪಾದಕೀಯ ನಿಲುವುರಾಜಕೀಯ ಪಕ್ಷಗಳು ಮತ್ತು ನಾಯಕರುಗಳಲ್ಲ, ಸಂತರು ಮಾತ್ರ ಹಿಂದೂ ರಾಷ್ಟ್ರವನ್ನು ಪ್ರತ್ಯಕ್ಷವಾಗಿ ನಿರ್ಮಿಸಬಲ್ಲರು, ಇದು ಇದರಿಂದ ಸ್ಪಷ್ಟವಾಗುತ್ತದೆ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !