ಅರ್ಪಣೆದಾರರೇ, ಸನಾತನದ ಸಾಧಕ ಎಂದು ತೋರ್ಪಡಿಸಿ ದಿಕ್ಕು ತಪ್ಪಿಸುವವರಿಂದ ಎಚ್ಚರದಿಂದಿರಿ
ಅರ್ಪಣೆದಾರರು ಅವರಲ್ಲಿ ಅರ್ಪಣೆಯನ್ನು ಕೇಳಲು ಬರುವ ಸನಾತನದ ಸಾಧಕರಲ್ಲಿ ಅರ್ಪಣೆಯ ಮುದ್ರಿತ ಪಾವತಿ ಪುಸ್ತಕ ಇದೆಯೇ ಇಲ್ಲವೇ ಎಂಬುದನ್ನು ನೋಡಿ ಅರ್ಪಣೆ ನೀಡಬೇಕು ಮತ್ತು ಅವರಿಂದ ಪಾವತಿ ಪಡೆಯಬೇಕು.
ಅರ್ಪಣೆದಾರರು ಅವರಲ್ಲಿ ಅರ್ಪಣೆಯನ್ನು ಕೇಳಲು ಬರುವ ಸನಾತನದ ಸಾಧಕರಲ್ಲಿ ಅರ್ಪಣೆಯ ಮುದ್ರಿತ ಪಾವತಿ ಪುಸ್ತಕ ಇದೆಯೇ ಇಲ್ಲವೇ ಎಂಬುದನ್ನು ನೋಡಿ ಅರ್ಪಣೆ ನೀಡಬೇಕು ಮತ್ತು ಅವರಿಂದ ಪಾವತಿ ಪಡೆಯಬೇಕು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶ
ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇಲ್ಲಿ ಕೊಟ್ಟಂತ ಉಪಕರಣಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಬಯಸುವರೋ ಅಥವಾ ಅವುಗಳನ್ನು ಖರೀದಿಸಲು ಹಣರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಬಯಸುವರೋ, ಅವರು ಮುಂದಿನ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ವಿನಂತಿ.
ಭಾರತದಲ್ಲಿ ಇಂದು ಎಲ್ಲ ಉತ್ಪನ್ನಗಳಲ್ಲಿ ಹಲಾಲ್ ಪ್ರಮಾಣಪತ್ರವನ್ನು ಪಡೆಯುವ ಇಸ್ಲಾಮಿಕ್ ಷಡ್ಯಂತ್ರ್ಯದ ಪದ್ದತಿಯು ಶುರುವಾಗಿದೆ. ಹಲಾಲ್ ಉತ್ಪನ್ನದ ಮೂಲಕ ಸಾವಿರಾರು ಕೋಟಿ ಹಣವನ್ನು ಜಿಹಾದಿ ಸಂಘಟನೆಗಳು, ಸಂಗ್ರಹ ಮಾಡಿ ಅದನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿರುವುದು ಗಮನಕ್ಕೆ ಬರುತ್ತದೆ.
ಕರ್ನಾಟಕದಲ್ಲಿ ಭಾಜಪದ ಶಾಸಕರಿಂದ ಮುಖ್ಯಮಂತ್ರಿಗಳಲ್ಲಿ ಮನವಿ
ಕರ್ನಾಟಕ ಉಚ್ಚ ನ್ಯಾಯಾಲಯದ ಹಿಜಾಬ ನಿರ್ಬಂಧದ ತೀರ್ಪನ್ನು ಮುಸಲ್ಮಾನ ಸಮಾಜವು ವಿರೋಧಿಸಿದ್ದರ ಪರಿಣಾಮ
ಹಿಜಾಬಿನ ವಿಷಯದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ವ್ಯಾಪಾರಿಗಳೂ ಆಂದೋಲನವನ್ನು ಮಾಡಿದ್ದರಿಂದ ಅವರಿಗೆ ಹಿಂದೂಗಳ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ನಿರ್ಬಂಧ ಹೇರಲಾಗಿದೆ !
`ದ ಕಶ್ಮೀರ ಫೈಲ್ಸ್’ ಈ ಚಲನಚಿತ್ರವು ಕಾಶ್ಮೀರದಲ್ಲಾದ ಆತ್ಯಾಚಾರದ ಸಂಕ್ಷಿಪ್ತ ಮಾಹಿತಿ ನೀಡುತ್ತದೆ. ಇದರ `ಭಾಗ-2′ ಮಾಡಿ, ಅದೇ ರೀತಿ ಭಾರತದ ವಿಭಜನೆಯನ್ನು ಆಧರಿಸಿ ಚಲನಚಿತ್ರ ಮಾಡಬೇಕು, ಎಂದು ಜುನಾ ಆಖಾಡದ ಮಹಾಮಂಡಲೇಶ್ವರದಲ್ಲಿ ಸ್ವಾಮಿ ಯತೀಂದ್ರಾನಂದ ಗಿರಿಯವರು ಹೇಳಿದ್ದಾರೆ.
ಈ ಪ್ರವಾಸದ ಸಮಯದಲ್ಲಿ ವಿವಿಧ ರಾಜ್ಯಗಳಲ್ಲಿ ಅಧ್ಯಾತ್ಮಪ್ರೇಮಿ ಜಿಜ್ಞಾಸುಗಳು ಹಾಗೂ ಹಿಂದೂ ರಾಷ್ಟ್ರಪ್ರೇಮಿಗಳನ್ನು ಭೇಟಿಯಾಗುವುದು; ಪ್ರವಚನಗಳು, ಸಭೆಗಳು, ಚರ್ಚೆ, ಶಿಬಿರಗಳು ಇತ್ಯಾದಿಗಳ ಆಯೋಜನೆ ಮಾಡುವುದು ಇತ್ಯಾದಿ ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೂ ‘ಆರೋಗ್ಯ ಸಹಾಯ ಸಮಿತಿ’ಯ ವತಿಯಿಂದ ಮನವಿ