ಮಸೀದಿಗಳಿಗೆ ‘ವಕ್ಫ್ ಬೋರ್ಡ್’ ಇದೆ, ಆದರೆ ದೇವಸ್ಥಾನಗಳಿಗೆ ‘ಹಿಂದೂ ಬೋರ್ಡ್’ ಏಕಿಲ್ಲ ? – ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸರ್ವೋಚ್ಚ ನ್ಯಾಯಾಲಯ
ಸರಕಾರಿ ಕೈಗಾರಿಕೆಗಳ ಖಾಸಗೀಕರಣ, ಆದರೆ ಹಿಂದೂ ದೇವಾಲಯಗಳ ಸರಕಾರಿಕರಣ ಏಕೆ ? – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಸರಕಾರಿ ಕೈಗಾರಿಕೆಗಳ ಖಾಸಗೀಕರಣ, ಆದರೆ ಹಿಂದೂ ದೇವಾಲಯಗಳ ಸರಕಾರಿಕರಣ ಏಕೆ ? – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಮಂದಿರಗಳ ಸರಕಾರೀಕರಣದ ಕುರಿತು ಆಂಧ್ರಪ್ರದೇಶ ಸರಕಾರಕ್ಕೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ
ಮಾನ್ಯ ಉಚ್ಚ ನ್ಯಾಯಾಲಯದ ಅಭಿಪ್ರಾಯದಲ್ಲಿ ‘ಆಡಳಿತದವರು ನೀಡಿರುವ ಸ್ಪಷ್ಟೀಕರಣವು ಯೋಗ್ಯವಾಗಿದೆ. ಸರಕಾರ ಮಂದಿರ ಪುನರ್ನಿರ್ಮಾಣಕ್ಕಾಗಿ ೩೦೦ ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದೆ. ಅದು ವಿವೇಕಪೂರ್ಣವಾಗಿ ಖರ್ಚಾಗಬೇಕು’, ಎಂಬ ಇಚ್ಛೆಯನ್ನೂ ನ್ಯಾಯಾಲಯ ವ್ಯಕ್ತಪಡಿಸಿದೆ.
ಶಬರಿಮಲೆ ದೇವಸ್ಥಾನದ ಯಾತ್ರಿಕರು ದೇವಸ್ಥಾನದ ಪರಿಸರದಲ್ಲಿ ಚಲನಚಿತ್ರ ನಟ, ರಾಜಕೀಯ ಮುಖಂಡರು ಮತ್ತು ಪ್ರತಿಷ್ಠಿತರ ಛಾಯಾಚಿತ್ರಗಳು ಇರುವ ಫಲಕಗಳನ್ನು ಕೊಂಡೊಯ್ಯುತ್ತಾರೆ. ಇದರ ಕಡೆ ಗಮನ ನೀಡಬೇಕೆಂದು ಕೇರಳ ಉಚ್ಚ ನ್ಯಾಯಾಲಯ ತ್ರಾವಣ ಕೋರ್ ದೇವಸ್ವಂ ಬೋರ್ಡಗೆ ಆದೇಶ ನೀಡಿದೆ.
ಹಿಂದೂ ಸಮಾಜವು ಒಗ್ಗಟ್ಟಾಗಿ ಇರಬೇಕು. ದೇವಸ್ಥಾನದ ಸರಕಾರೀಕರಣ ಮತ್ತು ಬಲವಂತದ ‘ಕಾರಿಡಾರ’ ಎರಡೂ ಸಂಗತಿಗಳು ಅನ್ಯಾಯಕಾರಕವಾಗಿವೆ. ಈ ಸಂಬಂಧ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಲಿದ್ದೇನೆ.
ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದಿಂದ ಹಿಂದೂದ್ವೇಷಿ ವೈ.ಎಸ್.ಆರ್. ಕಾಂಗ್ರೆಸ್ ಸರಕಾರಕ್ಕೆ ತಪರಾಕಿ !
ಹಿಮಾಚಲ್ ಪ್ರದೇಶದಲ್ಲಿನ ಭಾಜಪ ಸರಕಾರದ ನಿರ್ಣಯ !
ದೇಶದಲ್ಲಿನ ಕೋಟ್ಯಾಂತರ ಹಿಂದೂ ಮತ್ತು ಅದರ ಸಂಘಟನೆಗಳ ಪೈಕಿ ಕೇವಲ ಡಾ. ಸ್ವಾಮಿ ಇವರು ಒಬ್ಬರೇ ಇದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !
ಕಮ್ಯುನಿಸ್ಟ್ ಸರಕಾರ ಎಲ್ಲಾ ಕಡೆಯ ಹಿಂದೂ ದೇವಸ್ಥಾನಗಳ ಮೇಲೆ ನಿಯಂತ್ರಣ ಪಡೆದಿದ್ದಾರೆ !
ಪಂಢರಪುರದಲ್ಲಿ ಹಿಂದೂ ಭಕ್ತರಿಗೆ ತೊಂದರೆ ನೀಡಲಾಗುತ್ತಿದೆ. ಸರಕಾರವು ಹಿಂದೂಗಳ ಮಂದಿರಗಳನ್ನು ಕಬಳಿಸುತ್ತಿದೆ. ಈ ಮಂದಿರಗಳನ್ನು ಸರಕಾರದ ವಶದಿಂದ ಮುಕ್ತಗೊಳಿಸಲು ನಾನು ಸ್ವತಃ ಪಂಢರಪುರಕ್ಕೆ ಹೋಗಿ ಜನರನ್ನು ಭೇಟಿಯಾಗುತ್ತೇನೆ.