ಕೊಂಡ್ವಾ (ಪುಣೆ) ಇಲ್ಲಿನ ಹಿಂದೂಗಳನ್ನು ಹುಡುಕಲು ದುರ್ಬೀನು ಅಗತ್ಯವಿದೆ ! – ಸಚಿವ ನಿತೇಶ್ ರಾಣೆ
ಕೊಂಡ್ವಾದಲ್ಲಿನ ಸತ್ಯ ಪರಿಸ್ಥಿತಿ ತಿಳಿಸುವ ಪ್ರಯತ್ನ
ಕೊಂಡ್ವಾದಲ್ಲಿನ ಸತ್ಯ ಪರಿಸ್ಥಿತಿ ತಿಳಿಸುವ ಪ್ರಯತ್ನ
‘ಲವ್ ಜಿಹಾದ್’ನ ಘಟನೆಗಳು ಈಗ ಭಯಾನಕ ಸ್ವರೂಪ ಪಡೆದುಕೊಳ್ಳುತ್ತಿದ್ದು, ಹಳ್ಳಿ-ಹಳ್ಳಿಗಳಿಗೂ ಹರಡುತ್ತಿವೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಈಗ ‘ಲವ್ ಜಿಹಾದ್’ ವಿರೋಧಿ ಕಠಿಣ ಕಾನೂನಿನ ಅಗತ್ಯವಿದೆ!
ಘಾಟ್ಕೋಪರ್ (ಪಶ್ಚಿಮ) ದಲ್ಲಿ ಪಕ್ಕದ ಮನೆಯ 5 ಮತ್ತು 6 ವರ್ಷ ವಯಸ್ಸಿನ 2 ಹಿಂದೂ ಬಾಲಕಿಯರನ್ನು ಮನೆಗೆ ಕರೆದೊಯ್ದು ಮೌಲ್ವಿ ಫಿರೋಜ್ ಇಕ್ಬಾಲ್ ಶೇಖ್ (ವಯಸ್ಸು 35 ವರ್ಷ) ಎಂಬಾತ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ನಗರದ ‘ಸಾಮಾನ್ಯ ಪ್ರವೇಶ ಪರೀಕ್ಷೆ’ ಅಥವಾ ‘ಸಿಇಟಿ’ (ಕಾಮನ್ ಎಂಟ್ರೆನ್ಸ್ ಟೆಸ್ಟ್) ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೆ.ಎ. ಜಗದೀಶ್ ಅವರು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಲಕ್ಷಾಂತರ ವಾರಕರಿ-ಭಕ್ತರ ಶ್ರದ್ಧಾಕೇಂದ್ರವಾಗಿರುವ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಆವರಣದಲ್ಲಿ ಭಕ್ತರಿಗಾಗಿ ನಿರ್ಮಿಸಲಾದ ದರ್ಶನ ಮಂಟಪದ ಶೌಚಾಲಯದಲ್ಲಿ ಮದ್ಯದ ಬಾಟಲಿಗಳು, ಮಾವಾ-ಗುಟ್ಕಾ ಪ್ಯಾಕೆಟ್ ಗಳು ಮತ್ತು ಸಿಗರೇಟ್ ಪ್ಯಾಕೆಟ್ ಗಳು ಪತ್ತೆಯಾಗಿವೆ.
ಸರಕಾರಿ ನೌಕರರು ಎಂದಾದರೂ ಮುಸಲ್ಮಾನ ವಿದ್ಯಾರ್ಥಿಗಳ ಗುಂಡನೆಯ ಟೋಪಿ ಅಥವಾ ಕ್ರೈಸ್ತ ವಿದ್ಯಾರ್ಥಿಗಳ ಕೊರಳಲ್ಲಿರುವ ‘ಕ್ರಾಸ್’ ಕತ್ತರಿಸುವ ಬಗ್ಗೆ ಯೋಚಿಸಲಾದರೂ ಸಾಧ್ಯವೇ? ಹಿಂದೂಗಳು ಇದನ್ನು ಗಮನದಲ್ಲಿಟ್ಟುಕೊಂಡು ಅಂತಹ ಪ್ರಭಾವವನ್ನು ನಿರ್ಮಿಸಬೇಕು!
ಲವ್ ಜಿಹಾದ್ನ ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಈ ಬಗ್ಗೆ ಸರಕಾರಿ ವ್ಯವಸ್ಥೆಯ ನಿಷ್ಕ್ರಿಯತೆಯನ್ನು ಗಮನಿಸಿದರೆ, ಹಿಂದೂಗಳು ಈಗ ಜಾಗೃತರಾಗುತ್ತಿದ್ದಾರೆ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ!
ಹಿಂದೂಗಳನ್ನು ಮತಾಂತರ ಮಾಡಲು ಹಿಂದೂ ವಿರೋಧಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿಯಲ್ಲಿ ಸಂಚು ನಡೆಸುತ್ತಿದ್ದಾರೆ?, ಎಂಬುದು ಇದರಿಂದ ತಿಳಿಯುತ್ತದೆ. ಇದಕ್ಕಾಗಿ ಹಿಂದುತ್ವನಿಷ್ಠ ಸಂಘಟನೆಗಳು ತಮ್ಮ ಧಾರ್ಮಿಕ ಸಂಸ್ಥೆಗಳ ಸಹಾಯ ಪಡೆದು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಮುಂದಾಗಬೇಕು!
ಚರ್ಚ್ ಅಥವಾ ಮಸೀದಿಯಲ್ಲಿ ಎಂದಾದರೂ ಹಿಂದೂ ದೇವತೆಗಳ ಭಜನೆ ಹಾಡಿರುವುದನ್ನು ಕೇಳಿದ್ದೀರಾ? ಸರ್ವಧರ್ಮ ಸಮಭಾವದ ತುರಿಕೆ ಕೇವಲ ಹಿಂದೂಗಳಿಗೆ ಮಾತ್ರ ಬರುತ್ತದೆ ಮತ್ತು ಈ ಮೂಲಕ ಹಿಂದೂಗಳು ತಮ್ಮದೇ ಹಾನಿ ಮಾಡಿಕೊಳ್ಳುತ್ತಿದ್ದಾರೆ!
ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಕಾಲದಲ್ಲೂ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಲೇ ಇದ್ದವು, ಮಹಮ್ಮದ್ ಯೂನಸ್ ಅವರ ಮಧ್ಯಂತರ ಸರಕಾರದ ಅವಧಿಯಲ್ಲೂ ಆ ಸರಣಿ ನಿರಂತರವಾಗಿ ಮುಂದುವರಿದಿತ್ತು