Fort Mumbai : ಮುಂಬಯಿ ಫೋರ್ಟ್ ಜಾಗ ವಿವಾದ: ಚರ್ಚ್ಗೆ ಬಾಕಿ ಹಣ ಪಾವತಿಸಲು ನೋಟಿಸ್!
ಸರ್ಕಾರಿ ಭೂಮಿಯ ಅಕ್ರಮ ಬಳಕೆ ಮತ್ತು ಆದಾಯವನ್ನು ಕಸಿದುಕೊಳ್ಳುವ ಸಂಸ್ಥೆಗಳ ವಿರುದ್ಧ ಹಿಂದೂ ವಿಧಿಜ್ಞ ಪರಿಷತ್ತು ನಡೆಸುತ್ತಿರುವ ಹೋರಾಟದಲ್ಲಿ ಈ ಸೂಚನೆಯು ಒಂದು ಪ್ರಮುಖ ಯಶಸ್ಸಾಗಿದೆ.
ಸರ್ಕಾರಿ ಭೂಮಿಯ ಅಕ್ರಮ ಬಳಕೆ ಮತ್ತು ಆದಾಯವನ್ನು ಕಸಿದುಕೊಳ್ಳುವ ಸಂಸ್ಥೆಗಳ ವಿರುದ್ಧ ಹಿಂದೂ ವಿಧಿಜ್ಞ ಪರಿಷತ್ತು ನಡೆಸುತ್ತಿರುವ ಹೋರಾಟದಲ್ಲಿ ಈ ಸೂಚನೆಯು ಒಂದು ಪ್ರಮುಖ ಯಶಸ್ಸಾಗಿದೆ.
ದೇವಾಲಯಗಳ ಇನಾಮ್ ಭೂಮಿಯನ್ನು ಮಾರಾಟ ಮಾಡಲು ‘ಮಹಾರಾಷ್ಟ್ರ ದೇವಸ್ಥಾನ ಇನಾಮ್ ನಿರ್ಮೂಲನೆ ಕಾಯ್ದೆ 2026’ ರ ಪರಿಷ್ಕೃತ ಕರಡನ್ನು ಸಿದ್ಧಪಡಿಸಲು ರಚಿಸಲಾದ ಸಮಿತಿಯಲ್ಲಿ ರಾಜ್ಯದ ದೇವಾಲಯಗಳ ಪ್ರತಿನಿಧಿಗಳನ್ನು ಸೇರಿಸಲಾಗಿದೆ.
ಸ್ವಾತಂತ್ರ್ಯವೀರ ಸಾವರ್ಕರ್ ಅವರು ಪತಿತ ಪಾವನ ಮಂದಿರವನ್ನು ಸ್ಥಾಪಿಸಿ, ಅಲ್ಲಿ ಅಂತರ್ಜಾತಿಯ ಭೋಜನವನ್ನು ಆಯೋಜಿಸಿ ಮತ್ತು ಹರಿಜನರಿಗೆ ದೇವಾಲಯದೊಳಗೆ ಪ್ರವೇಶ ನೀಡುವ ಮೂಲಕ ಜಾತಿವಾದವನ್ನು ಕೊನೆಗೊಳಿಸುವ ಕೆಲಸ ಮಾಡಿದರು.
ಈ ಸಮಸ್ಯೆಯು ಕೇವಲ ಒಂದು ಚರ್ಚ್ ಗೆ ಮಾತ್ರ ಸೀಮಿತವಾಗಿರದೆ, ಮಹಾರಾಷ್ಟ್ರದ ಅನೇಕ ನಗರಗಳಲ್ಲಿ ಗುತ್ತಿಗೆ ಅವಧಿ ಮುಗಿದಿದ್ದರೂ ಸರಕಾರಿ ಭೂಮಿಗಳ ದುರ್ಬಳಕೆ ಮುಂದುವರೆದಿದೆ. ಲೆಕ್ಕಪರಿಶೋಧಕರು (ಆಡಿಟರ್ಸ್) ಕಂದಾಯದಲ್ಲಿನ ಭಾರಿ ನಷ್ಟದ ಕುರಿತು ಪದೇ-ಪದೇ ನೋಂದಾಯಿಸಿದ್ದಾರೆ.
ಇದೇ ವಿಷಯವಾಗಿ ರಾಂಚಿ ಮಹಾನಗರ ಪಾಲಿಕೆಯ ಮೇಯರ್ ರೋಶನಿ ಖಲಖೋ ಮತ್ತು ಉಪಮೇಯರ್ ಶ್ರೀ. ನೀರಜ ಕುಮಾರ್ ಅವರಿಗೂ ಮನವಿ ಸಲ್ಲಿಸಲಾಯಿತು.
ಫ್ರಾನ್ಸಿಸ್ ಕ್ಸೇವಿಯರ್ನನ್ನು ನೀವು ಸಂತನೆಂದು ಪರಿಗಣಿಸಬಹುದು, ಅದಕ್ಕೆ ನಮ್ಮ ಅಭ್ಯಂತರವಿಲ್ಲ; ಆದರೆ ಅದರಿಂದ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ನಿಮ್ಮ ಇತಿಹಾಸವು ನಾಚಿಕೆಗೇಡಿನದ್ದಾಗಿದ್ದರೆ, ಅದರ ಬಗ್ಗೆ ನೀವು ನಾಚಿಕೆಪಡಬೇಕು.
ಸಮಸ್ತ ಪುಣೆಯ ಜನರ ಶ್ರದ್ಧಾಕೇಂದ್ರವೂ, ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಅತ್ಯಂತ ಮಹತ್ವದ್ದೂ ಆಗಿರುವ ಸಾರಸಬಾಗ್ ಮತ್ತು ಅಲ್ಲಿನ ಶ್ರೀ ಸಿದ್ಧಿವಿನಾಯಕ ಮಂದಿರದ ಪವಿತ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ, ಸಾರಸಬಾಗ್ ಎದುರಿನ ಪಾದಚಾರಿ ಮಾರ್ಗದ ಮೇಲೆ ಹಿಂದುತ್ವನಿಷ್ಟ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದವು.
ಇಲ್ಲಿನ ಧನಕವಡಿ ಭಾಗದಲ್ಲಿ ‘ಶ್ರೀ ರಾಮನವಮಿ ಉತ್ಸವ ಸಮಿತಿ, ಪುಣೆ’ಯ ವತಿಯಿಂದ ‘ರಾಮರಾಜ್ಯ ಶೋಭಾಯಾತ್ರೆ’ ಮತ್ತು ‘ಹಿಂದೂ ಶೌರ್ಯ ಪ್ರಶಸ್ತಿ’ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಮಹೋತ್ಸವಕ್ಕೆ ಇದು ೧೩ನೇ ವರ್ಷವಾಗಿದೆ.
ವಂಚನೆ ಪ್ರಕರಣವೊಂದರ ಆರೋಪಿ ತಲೆಮರೆಸಿಕೊಂಡಿರುವಾಗ ಆತನನ್ನು ಹುಡುಕುವ ಬದಲು, ಆತನಿಗೆ ಅಫಿಡವಿಟ್ (ಪ್ರಮಾಣಪತ್ರ) ಸಿದ್ಧಪಡಿಸಿಕೊಟ್ಟ ವಕೀಲರನ್ನೇ ಈ ಪ್ರಕರಣದಲ್ಲಿ ಸಿಲುಕಿಸುವ ವಿಚಿತ್ರ ಮತ್ತು ಸಂದೇಹಾಸ್ಪದ ಘಟನೆ ಭೋಯಿವಾಡಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕಾಂಗ್ರೆಸ್ ಮುಸ್ಲಿಮರಿಗೆ ಅತಿ ಹೆಚ್ಚು ಹಾನಿ ಮಾಡಿದೆ ಎಂದು ಅನೇಕ ತಜ್ಞರು ಹೇಳುತ್ತಾ ಬಂದಿದ್ದಾರೆ. ಅದರ ಒಂದು ಉದಾಹರಣೆ ಇದು. ಇದು ಮಂಜುಗಡ್ಡೆಯ ತುದಿ ಮಾತ್ರ ಎಂಬುದನ್ನು ಮರೆಯುವಂತಿಲ್ಲ ! ಮುಸ್ಲಿಮರ ಕುರುಡು ಕಾಂಗ್ರೆಸ್ ಪ್ರೇಮವೂ ಇದಕ್ಕೆ ಕಾರಣ ಎಂಬುದು ಅಷ್ಟೇ ನಿಜ !