ಉತ್ತರಾಖಂಡದ ಪಾಠ !
ಕಳೆದ ಕೆಲವು ದಿನಗಳಿಂದ ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡನೆಗಾಂವ್ ನಡುವಿನ ಸುರಂಗದಲ್ಲಿ ಸಿಲುಕಿದ್ದ ೪೧ ಕಾರ್ಮಿಕರು ಹೊರಬರುವ ಮಾರ್ಗದಲ್ಲಿದ್ದಾರೆ. ಈ ಕಾರ್ಮಿಕರು ಯಾವಾಗ ಹೊರಗೆ ಬರುತ್ತಾರೆ ಎಂಬುದರತ್ತ ಪ್ರಧಾನಿ ಸಹಿತ ಇಡೀ ದೇಶದ ಗಮನವಿದೆ.
ಕಳೆದ ಕೆಲವು ದಿನಗಳಿಂದ ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡನೆಗಾಂವ್ ನಡುವಿನ ಸುರಂಗದಲ್ಲಿ ಸಿಲುಕಿದ್ದ ೪೧ ಕಾರ್ಮಿಕರು ಹೊರಬರುವ ಮಾರ್ಗದಲ್ಲಿದ್ದಾರೆ. ಈ ಕಾರ್ಮಿಕರು ಯಾವಾಗ ಹೊರಗೆ ಬರುತ್ತಾರೆ ಎಂಬುದರತ್ತ ಪ್ರಧಾನಿ ಸಹಿತ ಇಡೀ ದೇಶದ ಗಮನವಿದೆ.
‘ಧನಪ್ರಾಪ್ತಿ, ವಿವಾಹ, ಅನಾರೋಗ್ಯ ಇತ್ಯಾದಿ ಅನೇಕ ಕಾರಣಗಳಿಗಾಗಿ ಅನೇಕ ಜನರು ಉಪಾಯವನ್ನು ಕೇಳುತ್ತಾರೆ; ಆದರೆ ಈಶ್ವರಪ್ರಾಪ್ತಿಗಾಗಿ ಉಪಾಯ ಕೇಳುವ ಬಗ್ಗೆ ಯಾರೂ ವಿಚಾರವನ್ನೂ ಮಾಡುವುದಿಲ್ಲ.’
ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಲೇಖಕ ಎಂ.ಎಂ. ಕಲಬುರಗಿ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಆದೇಶಿಸಿದ್ದಾರೆ.
ಮೋದಿ ಸರಕಾರದ ಕಾಲಾವಧಿಯಲ್ಲಿ, ದೇಶದಲ್ಲಿ ನಡೆಯುವ ಗಲಭೆಗಳ ಪ್ರಮಾಣ ಶೇಕಡಾ 50 ರಷ್ಟು ಇಳಿಕೆ ಕಂಡಿದೆ. ಭಾಜಪ ಆಡಳಿತವಿರುವ ರಾಜ್ಯಗಳಲ್ಲಿ ಶೇ.90ರಷ್ಟು ಗಲಭೆಗಳು ಕಡಿಮೆಯಾಗಿವೆ
ಆಸ್ಪತ್ರೆಗಳಿಂದ ‘ಕಾರ್ಪೊರೇಟ್ ಕಲ್ಚರ್’ನ ಹೆಸರಿನಡಿಯಲ್ಲಿ ಸಾಧ್ಯವಾದಷ್ಟು ಅಧಿಕ ಲಾಭವನ್ನು ಗಳಿಸಲು ರೋಗಿಗಳನ್ನು ಲೂಟಿಮಾಡುವುದರೊಂದಿಗೆ ವೈದ್ಯರ ಪರಿಸ್ಥಿತಿಯೂ ಅದೇ ರೀತಿ ಇದೆ. ಅಮೇರಿಕಾದ ಈ ಸುದ್ದಿ ಅದರ ಪರಿಣಾಮವಾಗಿದೆಯೆನ್ನುವುದನ್ನು ಗಮನದಲ್ಲಿಡಬೇಕು !
ನೇಪಾಳದ ಹಿಂದೂ ಗೂರ್ಖಾಗಳು ರಷ್ಯಾದ ಸೈನ್ಯಕ್ಕೆ ಸೇರುವ ಮೂಲಕ ತಮ್ಮ ಪ್ರಾಣವನ್ನು ತ್ಯಾಗ ಮಾಡುವುದು ನೇಪಾಳ ಮತ್ತು ಭಾರತಕ್ಕೆ ಒಳ್ಳೆಯದಲ್ಲ. ಉಭಯ ದೇಶಗಳ ಸರಕಾರಗಳು ಭಾರತೀಯ ಸೇನೆಗೆ ಅವರನ್ನು ನೇಮಿಸಿಕೊಳ್ಳಲು ಪ್ರಯತ್ನಿಸಬೇಕು !
ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ‘ಮೈಚಾಂಗ್’ ಚಂಡಮಾರುತವು ತಮಿಳುನಾಡಿನ ರಾಜಧಾನಿ ಚೆನ್ನೈ ಮತ್ತು ಕೆಲವು ಜಿಲ್ಲೆಗಳಲ್ಲಿ ತೀವ್ರ ಹವಾಮಾನದಿಂದ ಪೆಟ್ಟು ಬಿದ್ದಿದೆ.
ಲಖಬೀರ ಸಿಂಹ ರೋಡೆನನ್ನು ಭಾರತ ಸರಕಾರ ಭಯೋತ್ಪಾದಕ ಎಂದು ಘೋಷಿಸಿದ ಬಳಿಕ ಅವನು ಪಾಕಿಸ್ತಾನಕ್ಕೆ ಓಡಿ ಹೋಗಿದ್ದನು. 2021ರಲ್ಲಿ ಪಂಜಾಬ್ನ ಲೂಧಿಯಾನ ಕೋರ್ಟ್ನಲ್ಲಿ ನಡೆದ ಸ್ಫೋಟದಲ್ಲಿ ರೋಡೆಯ ಹೆಸರು ಬೆಳಕಿಗೆ ಬಂದಿತ್ತು.
ಬಿಹಾರ ಎಂದರೆ ಜಂಗಲ ರಾಜ ! ಕಾಲೇಜಿನ ವಿದ್ಯಾರ್ಥಿಗಳು ಓದುವ ಬದಲು ಇಂತಹ ಕೃತ್ಯಗಳನ್ನು ಮಾಡುತ್ತಿದ್ದರೆ, ಅವರು ಭವಿಷ್ಯದಲ್ಲಿ ಹೇಗೆ ವರ್ತಿಸುತ್ತಾರೆ ಎಂದು ಸ್ಪಷ್ಟವಾಗಿದೆ !
ಭಾಜಪದ ಶಕ್ತಿ ಮುಖ್ಯವಾಗಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವುದರಲ್ಲಿ ಅಡಗಿದೆ, ಅವುಗಳನ್ನು ನಾವು ಸಾಮಾನ್ಯವಾಗಿ ‘ಗೋಮೂತ್ರ ರಾಜ್ಯಗಳು’ ಎಂದು ಕರೆಯುತ್ತೇವೆ ಎಂದು ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಸಂಸತ್ತಿನಲ್ಲಿ ಹೇಳಿದ್ದಾರೆ.