ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
ಯುಕ್ರೇನ್ ರಷ್ಯಾದ 12 ಪ್ರಾಂತ್ಯಗಳು ಹಾಗೂ ಕ್ರಿಮಿಯಾ ದ್ವೀಪಸಮೂಹದ ಮೇಲೆ ಭಾರಿ ದಾಳಿ ನಡೆಸಿದೆ ಎಂದು ರಷ್ಯಾ ಹೊಸದಾಗಿ ಆರೋಪಿಸಿದೆ. ಅದು ನೂರಾರು ಡ್ರೋನ್ ಗಳನ್ನು ಉಡಾಯಿಸಿದೆ.
ಯುಕ್ರೇನ್ ರಷ್ಯಾದ 12 ಪ್ರಾಂತ್ಯಗಳು ಹಾಗೂ ಕ್ರಿಮಿಯಾ ದ್ವೀಪಸಮೂಹದ ಮೇಲೆ ಭಾರಿ ದಾಳಿ ನಡೆಸಿದೆ ಎಂದು ರಷ್ಯಾ ಹೊಸದಾಗಿ ಆರೋಪಿಸಿದೆ. ಅದು ನೂರಾರು ಡ್ರೋನ್ ಗಳನ್ನು ಉಡಾಯಿಸಿದೆ.
ಅಮೆರಿಕದ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರು ಯುಕ್ರೇನ್-ರಷ್ಯಾ ಯುದ್ಧದ ಸಮಯದಲ್ಲಿ ಶಾಂತಿ ಕಾರ್ಯಾಚರಣೆ ನಡೆಸಲು ಭಾರತೀಯ ಸೈನ್ಯವನ್ನು ಅಲ್ಲಿಗೆ ಕಳುಹಿಸುವಂತೆ ಇಟ್ಟಿದ್ದ ಪ್ರಸ್ತಾವನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಿರಸ್ಕರಿಸಿದ್ದರು
ಇತ್ತೀಚಿನ ತಿಂಗಳುಗಳಲ್ಲಿ ಯುಕ್ರೇನ್ ದೂರಗಾಮಿ ಡ್ರೋನ್ಗಳನ್ನು ಅಭಿವೃದ್ಧಿಪಡಿಸಿದ್ದು, ಈ ಡ್ರೋನ್ ಗಳು ರಷ್ಯಾದ ಮಧ್ಯಭಾಗದವರೆಗೆ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ.
ಉಕ್ರೇನ್ ರಷ್ಯಾದ ಹಲವು ದೊಡ್ಡ ತೈಲ ಸಂಸ್ಕರಣಾ ಘಟಕಗಳು ಮತ್ತು ಇಂಧನ ಕೇಂದ್ರಗಳ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿತು. ರಷ್ಯಾದ ರಕ್ಷಣಾ ಸಚಿವಾಲಯವು ತಮ್ಮ ‘ಏರ್ ಡಿಫೆನ್ಸ್ ಸಿಸ್ಟಮ್’ ರಾತ್ರಿಯಿಡೀ ೨೫೮ ಉಕ್ರೇನಿಯನ್ ಡ್ರೋನ್ಗಳನ್ನು ಹೊಡೆದುರುಳಿಸಿದೆ ಎಂದು ಅವರು ವಾದ ಮಂಡಿಸಿದ್ದಾರೆ.
ಹಾರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ರಷ್ಯಾದಿಂದ ಅನೇಕ ದೇಶಗಳಿಗೆ ತೈಲ ಲಭ್ಯವಾಗುತ್ತಿತ್ತು; ಆದರೆ ಉಕ್ರೇನ್ ಆಕ್ರಮಣದಿಂದಾಗಿ ಈ ತೈಲ ಪೂರೈಕೆಗೆ ಅಡ್ಡಿಯಾದರೆ, ಅದು ಜಗತ್ತಿಗೆ ದೊಡ್ಡ ಸಂಕಷ್ಟವಾಗಲಿದೆ. ಭಾರತವೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯವಾಗಿದೆ!
ಫೆಬ್ರವರಿ ೨೨ರ ರಾತ್ರಿ ಮಾಸ್ಕೋ ಮೇಲೆ ಡ್ರೋನ್ ಮೂಲಕ ನಡೆಸಲಾದ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ. ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯು ಕೇವಲ ಒಂದು ಗಂಟೆ ಒಳಗೆ ಉಕ್ರೇನ್ನ ೧೧ ಡ್ರೋನ್ಗಳನ್ನು ಹೊಡೆದುರುಳಿಸಿದೆ ಎಂದು ರಷ್ಯಾ ದಾವೆ ಮಾಡಿದೆ.
ರಷ್ಯಾ–ಉಕ್ರೇನ್ ಯುದ್ಧದ ವೇಳೆ ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ ಅಣ್ವಸ್ತ್ರ ಬಳಕೆಯನ್ನು ತಪ್ಪಿಸಲು ಪುಟಿನ್ ಅವರನ್ನು ಮನವೊಲಿಸಿದರು; ಇದು ಮೋದಿ ಅವರ ಜವಾಬ್ದಾರಿಯುತ ಜಾಗತಿಕ ನಾಯಕತ್ವದ ಉದಾಹರಣೆ ಎಂದು ಪೋಲೆಂಡ್ನ ವ್ಲಾಡಿಸ್ಲಾವ್ ಬಾರ್ಟೋಶೆವ್ಸ್ಕಿ ಹೇಳಿದ್ದಾರೆ.
ಈ ನರಮೇಧಕ್ಕೆ ರಷ್ಯಾ ಎಷ್ಟು ಜವಾಬ್ದಾರಿಯೋ, ಅಷ್ಟೇ ಯುಕ್ರೇನ್ ಹಾಗೂ ಅದಕ್ಕೆ ಶಸ್ತ್ರಾಸ್ತ್ರ ಪೂರೈಸುವ ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳ ಒಕ್ಕೂಟವಾದ ‘ನಾಟೋ’ (NATO) ಕೂಡ ಜವಾಬ್ದಾರಿಯಾಗಿದೆ ಎಂಬುದನ್ನು ಮರೆಯುವಂತಿಲ್ಲ!
ಕಳೆದ 4 ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸುವ ಕುರಿತು ಇದುವರೆಗೂ ಯಾವುದೇ ಒಮ್ಮತ ಮೂಡಿಲ್ಲ. ಎರಡೂ ದೇಶಗಳು ಪರಸ್ಪರ ನಿರಂತರವಾಗಿ ದಾಳಿ ನಡೆಸುತ್ತಿವೆ. ಈಗ ರಷ್ಯಾ ಉಕ್ರೇನ್ನ ರಾಜಧಾನಿ ಕೀವ್ ಮತ್ತು ಖಾರ್ಕಿವ್ ಎಂಬ ಎರಡು ನಗರಗಳನ್ನು ಗುರಿಯಾಗಿಸಿಕೊಂಡಿದೆ.
ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ವಿದೇಶಾಂಗ ಸಚಿವಾಲಯವು, ರಷ್ಯಾ ಸೈನ್ಯಕ್ಕೆ ಸೇರಿದ್ದ 204 ಭಾರತೀಯರಲ್ಲಿ 119 ಮಂದಿ ಭಾರತಕ್ಕೆ ಮರಳಿದ್ದು, 26 ಮಂದಿ ಸಾವನ್ನಪ್ಪಿದ್ದಾರೆ, 7 ಮಂದಿ ನಾಪತ್ತೆಯಾಗಿದ್ದಾರೆ ಮತ್ತು ಉಳಿದವರ ಬಿಡುಗಡೆ ಹಾಗೂ ಮೃತದೇಹಗಳ ವಾಪಸಿಗೆ ಕ್ರಮ ನಡೆಯುತ್ತಿದೆ.