ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಪ್ರಭು ಶ್ರೀರಾಮನನ್ನು ‘ತಾಲಿಬಾನಿ’ ಎಂದು ಸಂಬೋಧನೆ
ಪ್ರಭು ಶ್ರೀರಾಮನನ್ನು ‘ತಾಲಿಬಾನಿ’ ಎಂದು ಸಂಬೋಧನೆ
ಕೇವಲ 9 ದಿನಗಳಲ್ಲೇ ಕದನ ವಿರಾಮ ಒಪ್ಪಂದಕ್ಕೆ ತಿಲಾಂಜಲಿ !
ಬಂಗಾಳದ ಮೇಲೆ ಶಾಖಾಹಾರಿ ಸಂಸ್ಕೃತಿಯನ್ನು ಹೇರಲಾಗುತ್ತಿದೆ ಎಂದು ವಿರೋಧ ಪಕ್ಷಗಳ ಟೀಕೆ
ನಾರಾಯಣಪುರ ಜಿಲ್ಲೆಯ ಭರಂಡಾ ಗ್ರಾಮದಲ್ಲಿ ಸ್ಥಳೀಯ ಆದಿವಾಸಿ ಸಮಾಜವು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದ 26 ಕುಟುಂಬಗಳಿಗೆ ಗ್ರಾಮವನ್ನು ತೊರೆಯುವಂತೆ ಆದೇಶಿಸಿದೆ. ಈ ಕುಟುಂಬಗಳಿಗೆ ಮೂಲ ಧರ್ಮಕ್ಕೆ ಮರಳಿ ಬರುವ ಆಯ್ಕೆಯನ್ನು ನೀಡಲಾಗಿತ್ತು.
ಶ್ರೀರಾಮ ಮಂದಿರದಲ್ಲಿ ದೇಣಿಗೆ ಹಣ ಕಳ್ಳತನದ ನಂತರ, ಸದ್ಯಕ್ಕಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ವಿಸರ್ಜಿಸಿ, ಅದರ ಜಾಗದಲ್ಲಿ ವೈಷ್ಣೋದೇವಿ ಶ್ರೈನ್ ಬೋರ್ಡ್ ಮಾದರಿಯ ಹೊಸ ವ್ಯವಸ್ಥೆಯನ್ನು ತರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದ ದಾನ ಕಳ್ಳತನದ ಕುರಿತು ಪ್ರತಿಕ್ರಿಯೆ ನೀಡುತ್ತಾ ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಶ್ರೀ. ಅರುಣ ಯೋಗಿರಾಜ ಅವರು, “ಈ ಘಟನೆಯಿಂದ ದೇಶ-ವಿದೇಶಗಳ ಕೋಟ್ಯಂತರ ಭಕ್ತರಿಗೆ ತೀವ್ರ ಆಘಾತವಾಗಿದೆ” ಎಂದು ಹೇಳಿದರು.
“ಶ್ರೀರಾಮ ಮಂದಿರದ ದಾನ ಕಳ್ಳತನ ಪ್ರಕರಣದ ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು”, ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಪ್ರತಿಕ್ರಿಯಿಸಿದ್ದಾರೆ.
ಹಿಂದೂ ಧರ್ಮದ ಪ್ರಾಚೀನ ಜ್ಞಾನದ ಕುರಿತು ವೈಜ್ಞಾನಿಕ ಮಟ್ಟದಲ್ಲಿ ಅಧ್ಯಯನ ನಡೆಯುತ್ತಿದ್ದರೆ ಅದು ಸ್ವಾಗತಾರ್ಹ. ಭಾರತದ ಇದೇ ಐಐಟಿ ಸಂಸ್ಥೆಗಳು ಸೆಮಿಕಂಡಕ್ಟರ್ನಂತಹ ಅನೇಕ ಕ್ಷೇತ್ರಗಳಲ್ಲಿ ಸುಧಾರಿತ ಸಂಶೋಧನೆಗಳನ್ನು ಮಾಡುತ್ತಿವೆ.
ಇರಾನ್ ವಿರುದ್ಧದ ದಾಳಿಗಳಲ್ಲಿ ಅಮೆರಿಕಾ ಮತ್ತು ಇಸ್ರೇಲನ್ನು ಬೆಂಬಲಿಸುವ ‘ನಾಟೋ’ ಸದಸ್ಯ ದೇಶಗಳನ್ನು ಅವುಗಳ ಕೃತ್ಯಗಳಿಗಾಗಿ ಹೊಣೆಗಾರರನ್ನಾಗಿ ಮಾಡಬೇಕು ಎಂಬ ನಿಲುವನ್ನು ಇರಾನ ತಳೆದಿದೆ.
ಇದು ಕಲಿಯುಗದಲ್ಲಿ ಸ್ವಾರ್ಥವು ಪರಮಾವಧಿ ತಲುಪಿರುವದರ ಉದಾಹರಣೆಯಾಗಿದೆ ! ಪೋಷಕರು ಮಕ್ಕಳ ಮೇಲೆ ಆಧ್ಯಾತ್ಮಿಕ ಸಾಧನೆಯ ಸಂಸ್ಕಾರ ಮಾಡದಿರುವುದರಿಂದ ಹಾಗೂ ಆಡಳಿತಗಾರರು ಜನರಿಗೆ ಧರ್ಮ ಮಾರ್ಗವನ್ನು ಕಲಿಸದಿರುವುದರ ಪರಿಣಾಮವೇ ಇದು ಎಂದು ಹೇಳಬಹುದು!