ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ರೈಲ್ವೆಯ ಜಾಗದಲ್ಲಿ ನಿರ್ಮಿಸಲಾದ ಅಕ್ರಮ ಮಸೀದಿಯನ್ನು ರಕ್ಷಿಸಲು ಕಾನೂನು ಉಲ್ಲಂಘಿಸುವವರು ನ್ಯಾಯಾಲಯಕ್ಕೆ ಹೋಗಲು ಅವಕಾಶ ಸಿಗಬಾರದು ಎಂದೇ ಜನತೆ ಬಯಸುತ್ತದೆ !
ರೈಲ್ವೆಯ ಜಾಗದಲ್ಲಿ ನಿರ್ಮಿಸಲಾದ ಅಕ್ರಮ ಮಸೀದಿಯನ್ನು ರಕ್ಷಿಸಲು ಕಾನೂನು ಉಲ್ಲಂಘಿಸುವವರು ನ್ಯಾಯಾಲಯಕ್ಕೆ ಹೋಗಲು ಅವಕಾಶ ಸಿಗಬಾರದು ಎಂದೇ ಜನತೆ ಬಯಸುತ್ತದೆ !
ಜೂನ್ 8 ರಿಂದ 11 ರ ಅವಧಿಯಲ್ಲಿ ನವದೆಹಲಿಯಲ್ಲಿ ಬಿಜಿಬಿ ಮತ್ತು ಗಡಿ ಭದ್ರತಾ ಪಡೆಯ ನಡುವೆ ಮಹಾನಿರ್ದೇಶಕರ ಮಟ್ಟದ ಸಭೆ ನಡೆಯಲಿದೆ. ಬಾಂಗ್ಲಾದೇಶದಲ್ಲಿ ಹೊಸ ಸರಕಾರ ಬಂದ ನಂತರ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.
ಮಾತಂಗಿಯ ಉತ್ಪತ್ತಿಯ ಕುರಿತು ನಾರದರು ಬ್ರಹ್ಮದೇವನಲ್ಲಿ ಕೇಳಿದಾಗ, ಬ್ರಹ್ಮದೇವನು, ಮಾತಂಗ ಋಷಿಗಳು ೧೦ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಪ್ರಸನ್ನಳಾಗಿ ಆದಿಪರಾಶಕ್ತಿಯು ಮಾತಂಗಿ ರೂಪದಲ್ಲಿ ಮಾತಂಗ ಋಷಿಗಳ ಎದುರು ಪ್ರಕಟಳಾದಳು.
ಸೋಮನಾಥದಲ್ಲಿ ಸತಿಯ ಉದರ ಬಿದ್ದಿದೆ. ಆದ್ದರಿಂದ ಅದೂ ಅಲ್ಲಿ ಒಂದು ಜಾಗೃತ ಶಕ್ತಿಪೀಠವಾಗಿದೆ. ಹಾಗೆಯೇ ದೇವಿಯ ಶಕ್ತಿಯು ಆ ಮರಳಿನಲ್ಲಿದೆ. ಆ ಶಕ್ತಿಪೀಠದ ಹೆಸರು ಚಂದ್ರಭಾಗಾ ಶಕ್ತಿಪೀಠ ಎಂದಾಗಿದೆ.
‘ಯಜ್ಞವು ಆಧ್ಯಾತ್ಮಿಕ ಬಲವನ್ನು ನಿರ್ಮಿಸುವ ಅತ್ಯಂತ ಸುಲಭವಾದ ಮಾಧ್ಯಮವಾಗಿದೆ. ಆದುದರಿಂದಲೇ ಪ್ರಾಚೀನ ಕಾಲದಿಂದಲೂ ‘ಯಜ್ಞ ಮಾಡುವುದು ಅಪೇಕ್ಷಿತ ಫಲಪ್ರಾಪ್ತಿಗಾಗಿ ಮತ್ತು ಆಪತ್ತುಗಳ ನಿವಾರಣೆಗಾಗಿ ಇರುವ ಒಂದು ಸಹಜ ಮಾರ್ಗವಾಗಿದೆ.
ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನೂ ಸಹ ಅಶ್ವಮೇಧ ಯಜ್ಞವನ್ನು ಮಾಡಿ ವಿಶ್ವವಿಜಯವನ್ನು ಸಾಧಿಸಿದ್ದನು. ಯುದ್ಧದಲ್ಲಿ ಸ್ಥೂಲವಾಗಿ ವಿಜಯವನ್ನು ಪಡೆಯುವ ಮುನ್ನ, ಸೂಕ್ಷ್ಮ ಜಗತ್ತಿನಲ್ಲಿ ಆಧ್ಯಾತ್ಮಿಕ ಮಟ್ಟದ ವಿಘ್ನಗಳು ದೂರವಾಗುವುದು ಅತ್ಯಗತ್ಯ.
ವಾಣಿಯ ಮುಂದಿನ ಹಂತ ಪಶ್ಯಂತಿ ವಾಣಿ ! ‘ಪಶ್ಯಂತಿ ಎಂಬ ಪದವು ‘ಪಶ್ಯ ಎಂಬ ಧಾತುವಿನಿಂದ ಬಂದಿದೆ. ‘ಪಶ್ಯ ಎಂದರೆ ನೋಡುವುದು. ಋಷಿಮುನಿಗಳು ಮತ್ತು ಸಂತರು ದೃಷ್ಟಾರರಾಗಿರುತ್ತಾರೆ. ಕಾಲವನ್ನು ಮೀರಿದ ದೃಷ್ಟಿಯ ಸಾಮರ್ಥ್ಯ ಅವರಿಗಿರುತ್ತದೆ. ಅವರ ವಾಣಿಯೇ ಪಶ್ಯಂತಿ ವಾಣಿ.
ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಮತ್ತು ರಾಜರು ಅನೇಕ ಯಜ್ಞಗಳನ್ನು ಮಾಡಿರುವ ಉಲ್ಲೇಖಗಳು ಧರ್ಮಗ್ರಂಥಗಳಲ್ಲಿ ಸಿಗುತ್ತವೆ. ಇಂದಿಗೂ ಕಲಿಯುಗದಲ್ಲಿ ಯಜ್ಞ ಪರಂಪರೆಯನ್ನು ಅವಿರತವಾಗಿ ಮುಂದುವರಿಸಿಕೊಂಡು ಹೋಗುತ್ತಿರುವ ವಿದ್ವಾಂಸ ಪಂಡಿತರು ಈ ಭಾರತ ಭೂಮಿಯಲ್ಲಿದ್ದಾರೆ.
ಸನಾತನದ ಬಹುತೇಕ ಗ್ರಂಥಗಳಲ್ಲಿ ಇತರ ಉಲ್ಲೇಖಿತ ಗ್ರಂಥಗಳ ಸಾರವನ್ನೂ ತೆಗೆದು ಕೊಳ್ಳಲಾಗಿರುತ್ತದೆ. ಆದ್ದರಿಂದ ಅಧ್ಯಾತ್ಮಶಾಸ್ತ್ರದ ಅಭ್ಯಾಸಿಗರಿಗೆ ಅಗತ್ಯವಿರುವ ಎಲ್ಲಾ ಜ್ಞಾನವು ಆಯಾ ವಿಷಯದ ಒಂದೇ ಗ್ರಂಥದಲ್ಲಿ ದೊರೆಯುತ್ತದೆ,
ಸಾಧಕರೆ, ಆಪತ್ಕಾಲದ ತೀವ್ರತೆ ಮತ್ತು ‘ಇದು ಸಾಧನೆಗೆ ಸಿಕ್ಕಿರುವ ಕೊನೆಯ ಅವಕಾಶವಿರಬಹುದು’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಆಯಾ ಸಮಯದಲ್ಲಿ ಮೆಟ್ಟಿ ನಿಲ್ಲಿರಿ !’