ಪ್ರವಾದಿಯವರ ಕಥಿತ ಅವಮಾನದಿಂದಾಗಿ ಈಗ ಇಸ್ಲಾಮಿಕ ಸ್ಟೇಟದಿಂದ ಭಾರತದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ
ಇಸ್ಲಾಮಿಕ ಸ್ಟೇಟದ ಮುಖವಾಣಿಯಿಂದ ಭಾರತದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ನೂಪುರ ಶರ್ಮಾ ಇವರಿಗೆ ಪ್ರವಾದಿಯವರ ಕಥಿತ ಅವಮಾನ ವಿಷಯದ ಹೇಳಿಕೆ ಬಗ್ಗೆ ಬೆದರಿಕೆ ಬಂದಿದೆ.
ಇಸ್ಲಾಮಿಕ ಸ್ಟೇಟದ ಮುಖವಾಣಿಯಿಂದ ಭಾರತದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ನೂಪುರ ಶರ್ಮಾ ಇವರಿಗೆ ಪ್ರವಾದಿಯವರ ಕಥಿತ ಅವಮಾನ ವಿಷಯದ ಹೇಳಿಕೆ ಬಗ್ಗೆ ಬೆದರಿಕೆ ಬಂದಿದೆ.
ಢಾಕಾದಲ್ಲಿ ಭಾರತೀಯ ಪತ್ರಕರ್ತರೊಂದಿಗೆ ಅನೌಪಚಾರಿಕ ಚರ್ಚೆಯ ಸಂದರ್ಭದಲ್ಲಿ ಸಚಿವ ಹಸನ ಮಹಮೂದ ಈ ಹೇಳಿಕೆಯನ್ನು ನೀಡಿದ್ದಾರೆ.
ಅಫಘಾನಿಸ್ತಾನದಲ್ಲಿ ತಾಲಿಬಾನ ಆಡಳಿತ ಬಂದ ನಂತರ ಅದರ ಆಟಗಾರರು ಕೂಡಾ ತಾಲಿಬಾನ ವೃತ್ತಿಯವರಾಗಿದ್ದಾರೆಂಬುದು ಸೂಚಿಸುತ್ತದೆ. ಈಗ ಫುಟಬಾಲ ವಿಶ್ವ ಸಂಘಟನೆಯು ಅಫಘಾನಿಸ್ತಾನದ ತಂಡವನ್ನು ನಿಷೇಧಿಸಬೇಕು!
ನೂಪುರ ಶರ್ಮಾ ಪ್ರಕರಣದಲ್ಲಿ ಭಾರತೀಯ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನವನ್ನು ಇಸ್ಲಾಮಿಕ ರಾಷ್ಟ್ರಗಳು ಆರಂಭಿಸಿವೆ. ಇದ್ರ ಹಿಂದೆ ಒಮಾನಿನ ಮುಖ್ಯ ಗುರು ಮುಫ್ತಿ ಶೇಖ ಅಹ್ಮದ ಬಿನ ಹಮದ ಅಲ-ಖಲೀಲಿ (ವಯಸ್ಸು ೭೯ ವರ್ಷ) ಇವರ ಕೈವಾಡವಿದೆ.
ಅರಬ ದೇಶದಲ್ಲಿನ ಒಂದು ಛಾಯಾಚಿತ್ರವು ಸದ್ಯ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿದೆ. ಇದರಲ್ಲಿ ಕಸದ ತೊಟ್ಟಿಯ ಮೇಲೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಛಾಯಾಚಿತ್ರವನ್ನು ಹಚ್ಚಲಾಗಿದ್ದು ಅದರ ಮೇಲೆ ಬೂಟಿನಿಂದಾದ ಕಲೆಗಳು ಕಂಡುಬರುತ್ತಿವೆ.
ಅಂತಾರಾಷ್ಟ್ರೀಯ ಮಾರುಕಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆ ಕುಸಿತವಾಗಿರುವುದರ ಪರಿಣಾಮವಾಗಿ ದೇಶದಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ಸ್ವಲ್ಪ ಇಳಿತವಾಗಿದೆ. ಸಾಸಿವೆ, ಸೊಯಾಬೀನ, ಎಳ್ಳು ಹಾಗೂ ಪಾಮ ಎಣ್ಣೆಯ ಬೆಲೆಯು ಅಗ್ಗವಾಗಿದೆ.
ಅಮೇರಿಕಾದ ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ ಡ್ವಾಇಟ ಹಾವರ್ಡ್ ಶಾಂತಿಯ ಹುಡುಕಾಟದಲ್ಲಿ ಭಾರತದ ಕಾಶಿ ಯಾತ್ರೆ ಕೈಗೊಂಡಿದ್ದಾರೆ. ಕಾಶಿಗೆ ಬಂದನಂತರ ವಿಲಕ್ಷಣ ಶಾಂತಿಯ ಅನುಭೂವ ಬಂದಿದೆ ಎಂದು ಹಾವರ್ಡ ಹೇಳಿದರು.
ಭಾರತಕ್ಕೆ ಸಂಬಂಧಿಸಿದಂತೆ ಅದು ರಷ್ಯಾದೊಂದಿಗೆ ದಶಕಗಳ ಹಳೆಯ ಸಂಬಂಧವನ್ನು ಹೊಂದಿದೆ. ನಾವು ಭಾರತದ ಪಾಲುದಾರರಾಗುವ ಸ್ಥತಿಯಲ್ಲಿಲ್ಲದ ಸಮಯದಲ್ಲಿ ಭಾರತವು ರಷ್ಯಾವನ್ನು ತನ್ನ ಆದ್ಯತೆಯ ಪಾಲುದಾರರನ್ನಾಗಿ ಮಾಡಿಕೊಂಡಿದೆ ಎಂದು ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ ಇವರು ಸಂಸದ ವಿಲಿಯಂ ಹ್ಯಾಗರ್ಟಿ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಭಾರತಕ್ಕೆ ಅದರದೇ ಆದ ರಣನೀತಿ ಏನು ಇರಬೇಕು ಮತ್ತು ತನಗೆ ಯಾವ ಧ್ಯೇಯ ಇರಬೇಕು, ಇದನ್ನು ತಿಳಿದುಕೊಳ್ಳುವುದಕ್ಕಾಗಿ, ಹಾಗೂ ಜಗತ್ತು ಭಾರತದ ವಿಚಾರ ಪ್ರಕ್ರಿಯೆ ತಿಳಿದುಕೊಳ್ಳುವುದಕ್ಕಾಗಿ ಮಹಾಭಾರತದ ಅಧ್ಯಯನ ಮಾಡುವುದು ಆವಶ್ಯಕವಾಗಿದೆ, ಎಂದು ಕೇಂದ್ರದ ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ್ ಇವರು ಪ್ರತಿಪಾದಿಸಿದರು.
ಪಾಕಿಸ್ತಾನದಲ್ಲಿ ಸಧ್ಯ ೪೦೦೦೦ ಮದರಸಾಗಳಿಂದ ಭಯೋತ್ಪಾದಕರು ಹೊರಹೊಮ್ಮುತ್ತಿದ್ದಾರೆ. ಈ ಭಯೋತ್ಪಾದಕರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತರೆ. ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ನೀತಿಯು ಪಾಕಿಸ್ತಾನದ ಸೇನೆಯ ನಿಯಂತ್ರಣಕ್ಕೆ ಬಂದಿತು.