ಬಾಂಗ್ಲಾದೇಶಿ ಸಂಘಟನೆಯಿಂದ ಭಾರತ ಸರಕಾರದ ಮೇಲೆ ಉದ್ದೇಶಪೂರ್ವಕ ಟಿಪ್ಪಣಿ !

ಢಾಕಾ (ಬಾಂಗ್ಲಾದೇಶ) – ‘ಭಾರತ ಸರಕಾರವು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಜಾರಿ ಮಾಡಿದರು. ಯಾರು ತಮ್ಮ ದೇಶದಲ್ಲಿನ ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲವೋ, ಅವರು ಬಾಂಗ್ಲಾದೇಶದ ಹಿಂದೂಗಳಿಗೆ ರಕ್ಷಣೆ ನೀಡುವರು’, ಇಂತಹ ವಿಪರ್ಯಾಸದ ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’, ಈ ಬಾಂಗ್ಲಾದೇಶಿ ಸಂಘಟನೆ ಟ್ವೀಟ್ ಮಾಡಿದೆ. ಅವರು ಟ್ವಿಟ್ ನಲ್ಲಿ ‘#MominporeViolence’ ಈ ಹ್ಯಾಶ್ ಟ್ಯಾಗ್ ಉಪಯೋಗಿಸಿದರು. ಇದರಿಂದ ಅವರು ಬಾಂಗ್ಲಾದಲ್ಲಿನ ಮೋಮಿನಪುರದಲ್ಲಿ ನಡೆದಿರುವ ‘ಮಿಲಾದ್-ಉನ್-ನಬಿ’ ಉತ್ಸವದ ಸಮಯದಲ್ಲಿ (ಮಹಮ್ಮದ್ ಪೈಗಂಬರ್ ಇವರ ಜನ್ಮೋತ್ಸವ) ಮತಾಂಧ ಮುಸಲ್ಮಾನರು ನಡೆಸಿರುವ ಪ್ರಚಂಡ ಹಿಂಸಾಚಾರ ಮತ್ತು ದುಷ್ಕೃತ್ಯಗಳ ಮೇಲಿನ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದು ಗಮನಕ್ಕೆ ಬರುತ್ತದೆ. ಈ ದಂಗೆಯಲ್ಲಿ ಮತಾಂಧ ಮುಸಲ್ಮಾನರು ಹಿಂದೂಗಳ ಅನೇಕ ವಾಹನಗಳು ಮತ್ತು ಅಂಗಡಿಗಳನ್ನು ನಾಶಗೊಳಿಸಿದರು.
Government of India passed CAA bill for security of Hindus in Bangladesh and Pakistan. Those who cannot provide security to Hindus of their own country will provide security to Bangladeshi Hindus.#MominporeViolence
— Voice Of Bangladeshi Hindus 🇧🇩 (@VoiceOfHindu71) October 11, 2022
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !
ಅಮ್ರೋಹಾ (ಉತ್ತರಪ್ರದೇಶ): ಹೆಸರು ಬದಲಿಸಿ ಆಸ್ಪತ್ರೆ ನಡೆಸುತ್ತಿದ್ದ ಮುಸ್ಲಿಂನಿಂದ ಹಿಂದೂ ನರ್ಸ್ ಮತಾಂತರ
ರಷ್ಯಾ: ಕಳೆದ ೬ ತಿಂಗಳುಗಳಲ್ಲಿ ೪೪ ಟನ್ ಚಿನ್ನ ಮಾರಾಟ!
ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!