- ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಕುರ್ಲಿಯ ಶ್ರೀ ಹಾಲಸಿದ್ದನಾಥ ದೇವರ ಭಕ್ತರಿಗೆ ಭವಿಷ್ಯವಾಣಿಯಿಂದ ಆಶೀರ್ವಚನ
- ಬಡಜನರು ಗುಡಿ ಗೋಪುರ ಕಟ್ಟುವರು !

ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಕುರ್ಲಿ (ನಿಪ್ಪಾಣಿ ತಾಲುಕು, ಬೆಳಗಾವಿ ಜಿಲ್ಲೆ) – ಕೊರೊನಾ ರೋಗಾಣುವನ್ನು ನಾನೇ ನಾಶ ಮಾಡಿದ್ದೇನೆ, ಹಾಗೂ ಭಾರತದಲ್ಲಿ ಸಮಾನ ನಾಗರೀಕ ಕಾನೂನು ಬರುವುದು ಮತ್ತು ಬಡಜನರು ಗುಡಿ ಗೋಪುರ ಕಟ್ಟುವರು ಎಂದು ಇಲ್ಲಿಯ ಶ್ರೀ ಕ್ಷೇತ್ರ ಅಪ್ಪಾಚಿಮಾಡಿ ಇಲ್ಲಿಯ ಶ್ರೀ ಹಾಲಸಿದ್ಧನಾಥ ದೇವರು ಭಕ್ತರಿಗೆ ಭವಿಷ್ಯವಾಣಿ ನುಡಿದರು. ಇದರ ಜೊತೆಗೆ ‘ಜಗತ್ತಿನ ತಾಪಮಾನದಲ್ಲಿ ಹೆಚ್ಚಳದ ಅಪಾಯ ಕಾಡುವುದು. ಕಾಡಲ್ಲಿ ಕಾಡ್ಗಿಚ್ಚು ಹತ್ತಿ ಪೃಥ್ವಿಯ ಮೇಲಿನ ವನ್ಯಜೀವಿ ವನ್ಯ ಔಷಧಿ ನಾಶವಾಗುವುದು’, ಎಂದು ಹೇಳಿ ಬರುವ ಆಪತ್ಕಾಲದ ಬಗ್ಗೆ ಕೂಡ ಸೂಚನೆ ನೀಡಿದರು.
ಈ ಭವಿಷ್ಯವಾಣಿಯನ್ನು ಅಕ್ಟೋಬರ್ ೧೪ ರಂದು ಬೆಳಿಗ್ಗೆನ ಜಾವ ೪.೧೫ ಗಂಟೆಗೆ ಪೂಜ್ಯ. ಸಿದ್ದಾರ್ಥ (ಪೂ. ಭಗವಾನ ಡೋಣೆ ಮಹಾರಾಜ ಇವರ ಚಿರಂಜೀವಿ) ಡೋಣೆ ಮಹಾರಾಜ (ಮಾಘಾಪುರೆ) ಇವರ ಮೂಲಕ ಹೇಳಲಾಯಿತು. ಈ ಭವಿಷ್ಯವಾಣಿಯಲ್ಲಿ, ‘ಮಹಾರಾಷ್ಟ್ರ ರಾಜ್ಯದಲ್ಲಿ ನದಿ ಜೋಡಣೆ ಪ್ರಕಲ್ಪ ಬರುವುದು. ಬರಗಾಲದ ಪ್ರದೇಶ ನೀರಿನ ಕೆಳಗೆ ಬರುವುದು. ನಂದನವನ ಆಗುವುದು, ಪಾಕಿಸ್ತಾನದ ನಾಲ್ಕನೇ ಒಂದು ಭಾಗ ಭಾರತದ ವಶಕ್ಕೆ ಬರುವುದು, ಕೇಸರಿ ಧ್ವಜ ರಾಜ್ಯ ಆಳುವುದು. ಶತ್ರು ರಾಷ್ಟ್ರ ಚೀನಾ ಭಾರತದ ಮೇಲೆ ದಾಳಿ ಮಾಡುವುದು, ಭಾರತ ಪಾಕಿಸ್ತಾನ ಗಡಿಯಲ್ಲಿ ಯುದ್ಧ ನಡೆಯುವುದು, ಸ್ತ್ರೀಯರು ರಾಜಕಾರಣದಲ್ಲಿ ಗೆಲ್ಲುವರು, ದೇಶದಲ್ಲಿ ಮುಷ್ಕರಗಳು ನಡೆಯುವುದು, ಮುಸಲ್ಮಾನ ರಾಷ್ಟ್ರಗಳು ನಾಶವಾಗುವುದು’, ಇದರ ಜೊತೆ ಅನೇಕ ವಿಷಯಗಳ ಭವಿಷ್ಯವಾಣಿ ಮಾಡಲಾಯಿತು.
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ
ಗೂಗಲ್ ನ ‘ಜೆಮಿನಿ’ ಎಐ ಜಾಲತಾಣವು ‘ಜಯ ಶ್ರೀರಾಮ್’ಗೆ ಪ್ರತಿಕ್ರಿಯೆ ನೀಡುತ್ತದೆ, ಹೀಗಿರುವಾಗ ‘ಸಿರಿ’ಗೆ ಏಕೆ ನೀಡಲು ಸಾಧ್ಯವಿಲ್ಲ ? – ಹಿಂದುತ್ವನಿಷ್ಠರ ಪ್ರಶ್ನೆ
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!