ಹಿಂದೂ ರಾಷ್ಟ್ರ ಖಂಡಿತವಾಗಿಯೂ ನಿರ್ಮಾಣವಾಗಲಿದೆ!
ವೇದಿಕೆಯ ಮೇಲಿಂದ ಹಿಂದೂ ಧರ್ಮದ ರಕ್ಷಣೆ ಮತ್ತು ದೇಶವನ್ನು ‘ಹಿಂದೂ ರಾಷ್ಟ್ರ’ವನ್ನಾಗಿ ಮಾಡುವ ಬಗ್ಗೆ ಅವರು ಒತ್ತಿ ಹೇಳಿದರು. ಅವರ ಈ ಆಕ್ರಮಣಕಾರಿ ಹೇಳಿಕೆಗಳು ಎಲ್ಲರ ಗಮನ ಸೆಳೆದಿವೆ.
ವೇದಿಕೆಯ ಮೇಲಿಂದ ಹಿಂದೂ ಧರ್ಮದ ರಕ್ಷಣೆ ಮತ್ತು ದೇಶವನ್ನು ‘ಹಿಂದೂ ರಾಷ್ಟ್ರ’ವನ್ನಾಗಿ ಮಾಡುವ ಬಗ್ಗೆ ಅವರು ಒತ್ತಿ ಹೇಳಿದರು. ಅವರ ಈ ಆಕ್ರಮಣಕಾರಿ ಹೇಳಿಕೆಗಳು ಎಲ್ಲರ ಗಮನ ಸೆಳೆದಿವೆ.
ಹಿಂದೂ ಬಹುಸಂಖ್ಯಾತ ಮಹಾರಾಷ್ಟ್ರದಲ್ಲಿ ದಿನೇ ದಿನೇ ಹಿಂದೂ ಯುವತಿಯರಿಗೆ ಬದುಕುವುದು ಕಷ್ಟವಾಗುತ್ತಿದೆ ಎಂಬುದನ್ನು ತೋರಿಸುವ ಘಟನೆಗಳು ಕಳೆದ ಕೆಲವು ದಿನಗಳಿಂದ ಬೆಳಕಿಗೆ ಬರುತ್ತಿವೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೊಂದೇ ಪರಿಹಾರ!
ಛತ್ತೀಸ್ಗಢದಲ್ಲಿ ಹಿಂದೂಗಳ ಮೇಲಿನ ದಾಳಿಗಳನ್ನು ತಡೆಯಲು ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ ಸ್ಥಾಪನೆ
ತಿಯೊಬ್ಬ ಹಿಂದೂವೂ ಶಾರೀರಿಕವಾಗಿ ದೃಢವಾಗಬೇಕು ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಶೌರ್ಯವನ್ನು ಮೈಗೂಡಿಸಿಕೊಳ್ಳಬೇಕು,” ಎಂದು ತಿಳಿಸಿದರು. ಪ.ಪೂ. ಡಾ. ಜಯಂತ ಆಠವಲೆ ಅವರು ನೀಡಿದ ‘ಸಂಘರ್ಷಕ್ಕೆ ಸಿದ್ಧರಾಗಿ’ ಎಂಬ ಸಂದೇಶವು ಅತಿ ದೊಡ್ಡ ದಿಕ್ಸೂಚಿಯಾಗಿದೆ.
ಸನಾತನ ಧರ್ಮವು ಕೇವಲ ಒಂದು ಪಂಥವಲ್ಲ, ಅದು ಇಡೀ ವಿಶ್ವದ ಕಲ್ಯಾಣವನ್ನು ಬಯಸುವ ಜೀವನ ಪದ್ಧತಿಯಾಗಿದೆ. ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರದ ಮೇಲೆ ಹಾರುತ್ತಿರುವ ಧರ್ಮಧ್ವಜವು 500 ವರ್ಷಗಳ ಸಂಘರ್ಷದ ವಿಜಯದ ಸಂಕೇತವಾಗಿದೆ; ಈಗ ಅದೇ ಕೇಸರಿ ಧ್ವಜವನ್ನು ಪ್ರತಿಯೊಬ್ಬ ಹಿಂದೂಗಳ ಮನಮನದಲ್ಲಿ ಹಾರಿಸಬೇಕಿದೆ.
ಅಂತರರಾಷ್ಟ್ರೀಯ ಜ್ಯೋತಿಷ್ಯ ಭಾಷ್ಯಕಾರ ಡಾ. ಅನಿಲ್ ವೈದ್ಯ ಅವರಿಂದ ಭವಿಷ್ಯವಾಣಿ 2025 ರಿಂದ 2032 ರ ಅವಧಿ ಇಡೀ ವಿಶ್ವಕ್ಕೆ ಅತ್ಯಂತ ಕಠಿಣ. 2033 ರ ವೇಳೆಗೆ ವಿಶ್ವದ ಭೂಪಟದಿಂದ ಪಾಕಿಸ್ತಾನದ ಅಸ್ತಿತ್ವವೇ ಅಳಿಸಿ ಹೋಗಲಿದೆ ! ಡಾ. ಅನಿಲ್ ವೈದ್ಯ ಅವರ ಭವಿಷ್ಯದ ಪ್ರಮುಖ ಅಂಶಗಳು: ಈ ಕಾಲಘಟ್ಟದಲ್ಲಿ ಭಾರತವು ಜಗತ್ತಿನಲ್ಲಿ ಒಂದು ‘ಮಹಾಸತ್ತೆ’ (Superpower) ಆಗಿ ಹೊರಹೊಮ್ಮಲಿದೆ. ಪಾಶ್ಚಿಮಾತ್ಯ ಮತ್ತು ನೆರೆಯ ರಾಷ್ಟ್ರಗಳು ಯುದ್ಧದ ಜ್ವಾಲೆಯಲ್ಲಿ ಬೆಂದು ಹೋಗುತ್ತಿರುವಾಗ, ಜಗತ್ತಿಗೆ ಶಾಂತಿಯ ಮಾರ್ಗವನ್ನು … Read more
‘ಎಸ್ಡಿಪಿಐ’ ಒಂದು ಮತಾಂಧ, ಕಟ್ಟರವಾದಿ ಮತ್ತು ದೇಶವಿರೋಧಿ ರಾಜಕೀಯ ಸಂಘಟನೆಯಾಗಿದೆ. ಹೀಗಿದ್ದರೂ ಅದರ ಮೇಲೆ ಇನ್ನೂ ಏಕೆ ನಿಷೇಧ ಹೇರಿಲ್ಲ?, ಎಂಬುದು ಪ್ರಶ್ನೆಯಾಗಿದೆ !
ದ್ವೇಷದ ರಾಜಕಾರಣ ಮಾಡುವವರು ಮತ್ತು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಕನಸು ಕಾಣುವವರು ನೆರೆಯ ರಾಷ್ಟ್ರವಾದ ನೇಪಾಳದ ಅನುಭವದಿಂದ ಕಲಿಯಬೇಕು ಎಂದು ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಶದ್ ಮದನಿ ಹೇಳಿದ್ದಾರೆ.
ನಮ್ಮೆಲ್ಲರನ್ನು ನಡೆಸುವ ತತ್ತ್ವ ಒಂದೇ, ಅದುವೇ ಧರ್ಮ! ಎಲ್ಲಿಯವರೆಗೆ ಧರ್ಮವು ಭಾರತವರ್ಷವನ್ನು ನಡೆಸುತ್ತದೆಯೋ, ಅಲ್ಲಿಯವರೆಗೆ ಭಾರತವು ವಿಶ್ವಗುರುವಾಗಿ ಉಳಿಯುವುದು
ಭಾರತೀಯರು ಭಾರತವನ್ನು ‘ವಿಶ್ವಗುರು’ ಮಾಡುವುದಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡಬೇಕಾಗುತ್ತದೆ. ನಾವು ಇದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ವಿವಿಧ ಮಾರ್ಗಗಳಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ.