ಸಾಧನೆಯ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮಾರ್ಗದರ್ಶನ !
ಕೆಟ್ಟ ಕಾಲವು ಬರುತ್ತಿರುವುದರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಆದಷ್ಟು ಬೇಗ ಮಾಡುವುದು ಆವಶ್ಯಕವಾಗಿದೆ !
ಕೆಟ್ಟ ಕಾಲವು ಬರುತ್ತಿರುವುದರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಆದಷ್ಟು ಬೇಗ ಮಾಡುವುದು ಆವಶ್ಯಕವಾಗಿದೆ !
ಸಾಧಕರು ಸೇವೆ ಅಥವಾ ವ್ಯವಹಾರದಲ್ಲಿನ ಯಾವುದೇ ಕೃತಿ ಮಾಡುವಾಗ ಅಂತರ್ಮುಖರಾಗಿ ತಮ್ಮ ತಪ್ಪುಗಳ ನಿರೀಕ್ಷಣೆ ಮತ್ತು ಚಿಂತನೆ (ಟಿಪ್ಪಣಿ) ಮಾಡಿದರೆ ಸ್ವಭಾವದೋಷ ಮತ್ತು ಅಹಂ ಇವುಗಳ ಅಂಶಗಳು ಅರಿವಾಗತೊಡಗುತ್ತವೆ.
‘ಹಿಂದಿನ ಕಾಲದಲ್ಲಿ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಹೆಚ್ಚು ಪ್ರಮಾಣದಲ್ಲಿರುತ್ತಿತ್ತು. ಅವರಲ್ಲಿ ಸ್ವಭಾವದೋಷ ಮತ್ತು ಅಹಂನ ಪ್ರಮಾಣ ಕಡಿಮೆ ಇರುತ್ತಿತ್ತು. ಆದ್ದರಿಂದ ಮೂಲದಲ್ಲಿಯೇ ವ್ಯಕ್ತಿಯು ಸಾತ್ತ್ವಿಕ ವೃತ್ತಿಯಾಗಿರುವುದರಿಂದ ಅವರಿಗೆ ಸಾಧನೆ ಮಾಡಲು ಸಹಜವಾಗಿ ಸಾಧ್ಯವಾಗುತ್ತಿತ್ತು
ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಎಂದರೆ ಸಾಧನೆಯ ವೇಗ ಹೆಚ್ಚಿಸಲು ಈಶ್ವರನು ನೀಡಿರುವ ಅಮೂಲ್ಯ ಅವಕಾಶವಾಗಿದೆ; ಆದರೆ ಈ ಪ್ರಕ್ರಿಯೆಯಲ್ಲಿ ಕಲಿಯು ವುದಕ್ಕಿಂತಲೂ ಅಧಿಕಾರವಾಣಿ ಮತ್ತು ಇತರರಿಗೆ ಕಲಿಸುವುದು ಈ ಸ್ವಭಾವದೋಷವಿದ್ದರೆ ಏನೂ ಸಾಧಿಸಲು ಆಗುವುದಿಲ್ಲಿ.
ಈಶ್ವರನ ಚರಣಗಳಲ್ಲಿ ಸಮರ್ಪಿತಗೊಂಡು ಸೇವೆಯನ್ನು ಮಾಡಿದರೆ ಈಶ್ವರನ ಸಹಾಯ ಸಿಗುತ್ತದೆ. ನಾವು ಎಲ್ಲವನ್ನು ಸೇವೆಯ ನಿಯಮ, ವ್ಯಾಪ್ತಿ, ನಿರ್ದಿಷ್ಟ ಕಾರ್ಯಪದ್ಧತಿಗನುಸಾರ ಮಾಡುತ್ತಿರುತ್ತೇವೆ; ಆದರೆ ಮತ್ತಷ್ಟು ಉತ್ತಮವಾಗಿ ಸೇವೆಯಾಗಲು ಕೇಳಿ ಕೇಳಿ ಮಾಡಿದರೆ ಉತ್ತಮ ಪ್ರಕ್ರಿಯೆಯಾಗುತ್ತದೆ.
ಮಾರ್ಗದರ್ಶಕರೆಂದು ಸೇವೆಯನ್ನು ಮಾಡುವ ಸಾಧಕರಿಂದಲೂ ತುಂಬಾ ಮತ್ತು ಅತ್ಯಂತ ಗಂಭೀರ ತಪ್ಪುಗಳಾಗಿದ್ದವು. ಆದ್ದರಿಂದ ಸಾಧನೆಯಲ್ಲಿ ಅವರ ತುಂಬಾ ಅಧೋಗತಿಯಾಯಿತು.
ಮೊದಲು ಸಾಧಕಿಗೆ ಬಹಳ ಕೋಪ ಬರುತ್ತಿತ್ತು. ಸಾಧಕಿಯು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸಿದುದರಿಂದ ಸಾಧಕಿಗೆ ಶಾಂತವಾಗಿರಲು ಸಾಧ್ಯವಾಗುತ್ತಿದೆ.
ಸನಾತನ ಸಂಸ್ಥೆಯಲ್ಲಿ ಗುರುಕೃಪಾಯೋಗದ ಪ್ರಕಾರ ಅಷ್ಟಾಂಗ ಸಾಧನೆಯನ್ನು ಹೇಳಲಾಗಿದೆ. ಮೊದಲ ಹಂತವೆಂದರೆ ‘ಸ್ವಭಾವದೋಷಗಳ ನಿವಾರಣೆ ಮತ್ತು ಗುಣಗಳ ಸಂವರ್ಧನೆ ಮತ್ತು ‘ಅಹಂಕಾರದ ನಿವಾರಣೆಯು ಎರಡನೆಯ ಹಂತವಾಗಿದೆ.
ಮನುಷ್ಯನಿಗೆ ವ್ಯಾವಹಾರಿಕ ಜೀವನದಲ್ಲಿ ತುಂಬಾ ಆಶೆಗಳಿರುತ್ತವೆ. ಅನೇಕ ಬಾರಿ ವಿಫಲನಾದರೂ, ಅವನು ಪ್ರಯತ್ನಿಸುವುದನ್ನು ಬಿಡದೇ ಪುನಃ ಪುನಃ ಪ್ರಯತ್ನಿಸುತ್ತಾನೆ. ಸಾಧನೆಯಲ್ಲಿಯೂ ಹೀಗೆಯೇ ಪ್ರಯತ್ನಿಸಬೇಕು.
೨೦೧೯ ರಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಇವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಗಾಗಿ ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಬಂದಿದ್ದರು. ಸೌ. ಸುಪ್ರಿಯಾ ಮಾಥೂರರು ಪೂರ್ಣವೇಳೆ ಸಾಧನೆ ಮಾಡುವವರಿಗೆ ಪ್ರಕ್ರಿಯೆಯನ್ನು ಮಾಡಿಸುತ್ತಾರೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಹಾಗೂ ಇತರ ಸಾಧಕರಿಂದಾದ ತಪ್ಪುಗಳು ಹಾಗೂ ಮನಸ್ಸಿನ ಪ್ರಕ್ರಿಯೆಯ ಪ್ರಸಂಗಗಳನ್ನು ಅವರು ಹೇಳಿದಾಗ ಸೌ. ಸುಪ್ರಿಯಾ ಮಾಥೂರರು ಸಾಧಕರಿಗೆÉ ಮುಂದಿನ ದೃಷ್ಟಿಕೋನವನ್ನು ನೀಡಿದರು. ಶ್ರೀಮತಿ ಅಶ್ವಿನಿ ಪ್ರಭು ಇವರಿಗೆ ಪ್ರಕ್ರಿಯೆಯಿಂದ ಕಲಿಯಲು ಸಿಕ್ಕಿದ ಅಂಶಗಳನ್ನು … Read more