‘ಧರ್ಮಕ್ಕಾಗಿ ಒಂದು ದಿನ’ ಧ್ಯೇಯ ವಾಕ್ಯದಡಿಯಲ್ಲಿ ಬಂಟ್ವಾಳದಲ್ಲಿ ಪ್ರಾಂತೀಯ ಹಿಂದೂ ಅಧಿವೇಶನದ ಯಶಸ್ವಿ ಆಯೋಜನೆ
ಹಿಂದೂ ಜನಜಾಗೃತಿ ಸಮಿತಿಯು ಕಳೆದ ಅನೇಕ ವರ್ಷಗಳಿಂದ ಹಿಂದೂ ಸಂಘಟನೆಗಾಗಿ ಅವಿರತವಾಗಿ ಕಾರ್ಯವನ್ನು ಮಾಡುತ್ತಿದೆ. ಸಮಿತಿಯ ವತಿಯಿಂದ ಹಿಂದೂ ಧರ್ಮದ ರಕ್ಷಣೆಗಾಗಿ ಕಾರ್ಯ ಮಾಡುವ ಸಮಾನ ಮನಸ್ಕ ಹಿಂದೂ ಸಂಘಟನೆ ಗಳನ್ನು ಸಂಘಟಿಸಲು ‘ಹಿಂದೂ ರಾಷ್ಟ್ರ ಅಧಿವೇಶನ’ವನ್ನು ಆಯೋಜನೆ ಮಾಡುತ್ತದೆ. ಇದುವರೆಗೆ ೨೦೦ ಕ್ಕೂ ಹೆಚ್ಚು ಅಧಿವೇಶನಗಳ ಮೂಲಕ ೧೦೦೦ ಕ್ಕೂ ಹೆಚ್ಚು ಹಿಂದೂ ಸಂಘಟನೆಗಳನ್ನು ಸಂಘಟಿಸಿದೆ. ಅದರಂತೆ ೧೬ ಮಾರ್ಚ ೨೦೨೫ ರಂದು ‘ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ’ವನ್ನು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಆಯೋಜನೆ … Read more