ಕಲಬುರಗಿ(ಕರ್ನಾಟಕ)– ಜಮ್ಮು-ಕಾಶ್ಮೀರದ ಪಹಲ್ಗಾಮನಲ್ಲಿ 28 ಅಮಾಯಕ ಹಿಂದೂಗಳನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯನ್ನು ಇಲ್ಲಿನ ಬಜರಂಗ ದಳದ ಕಾರ್ಯಕರ್ತರು ವಿರೋಧಿಸಿದರು. ಬಜರಂಗ ದಳದ ಕಾರ್ಯಕರ್ತರು ನಗರದ ವಿವಿಧ ಭಾಗಗಳಲ್ಲಿ ರಸ್ತೆಯ ಮೇಲೆ ಪಾಕಿಸ್ತಾನದ ಧ್ವಜಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ ನಗರದ ನ್ಯಾಷನಲ್ ವೃತ್ತದಲ್ಲಿ ರಸ್ತೆಯ ಮೇಲೆ ಅಂಟಿಸಿದ್ದ ಪಾಕಿಸ್ತಾನದ ಧ್ವಜಗಳನ್ನು ಬುರ್ಖಾಧಾರಿ ಮುಸ್ಲಿಂ ಮಹಿಳೆಯರು ತೆಗೆದುಹಾಕಿದರು. ‘ಪಾಕಿಸ್ತಾನದ ಧ್ವಜದ ಬಗ್ಗೆ ಮುಸ್ಲಿಂ ಮಹಿಳೆಯರಿಗೆ ಇಷ್ಟೊಂದು ಕಾಳಜಿ ಏಕೆ?’ ಎಂದು ಬಜರಂಗ ದಳದ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
Burqa-clad women in Kalaburagi, Karnataka, removed the Pakistani flags displayed to protest the #PahalgamTerroristAttack
Urgent need to identify and address individuals exhibiting such anti-national sentiment to prevent potential threats to India.
VC: @News18Kannada pic.twitter.com/twPbZ58sB6
— Sanatan Prabhat (@SanatanPrabhat) April 26, 2025
ಪೊಲೀಸರಿಂದ ಆರೋಪಿಗಳ ಬಿಡುಗಡೆ!
ಈ ಪ್ರಕರಣದಲ್ಲಿ ಬ್ರಹ್ಮಪುರ ಪೊಲೀಸರು 6 ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ನಂತರ ಬಿಟ್ಟುಕೊಟ್ಟಿದ್ದಾರೆ ಎಂಬ ಸುದ್ದಿ ಇದೆ.
ಸಂಪಾದಕೀಯ ನಿಲುವು
|