ಫೋಂಡಾದ ಬಾಂದಿವಡೆಯ ಸೌ. ಜ್ಯೋತಿ ಢವಳಿಕರ (ವಯಸ್ಸು ೬೨ ವರ್ಷ) ಸನಾತನದ ೧೩೨ ನೇ (ಸಮಷ್ಟಿ) ಸಂತಪದವಿಯಲ್ಲಿ ವಿರಾಜಮಾನ
ಈ ಸಮಯದಲ್ಲಿ ಪೂ. (ಸೌ.) ಜ್ಯೋತಿ ಢವಳಿಕರ ಇವರ ಕುಟುಂಬದ ಸದಸ್ಯರು ಮತ್ತು ಕೆಲವು ಸಾಧಕರು ಉಪಸ್ಥಿತರಿದ್ದರು. ಈ ವಾರ್ತೆಯನ್ನು ಕೇಳಿ ಉಪಸ್ಥಿತರೆಲ್ಲರಿಗೂ ಭಾವಜಾಗೃತಿ ಆಯಿತು.
ಈ ಸಮಯದಲ್ಲಿ ಪೂ. (ಸೌ.) ಜ್ಯೋತಿ ಢವಳಿಕರ ಇವರ ಕುಟುಂಬದ ಸದಸ್ಯರು ಮತ್ತು ಕೆಲವು ಸಾಧಕರು ಉಪಸ್ಥಿತರಿದ್ದರು. ಈ ವಾರ್ತೆಯನ್ನು ಕೇಳಿ ಉಪಸ್ಥಿತರೆಲ್ಲರಿಗೂ ಭಾವಜಾಗೃತಿ ಆಯಿತು.
ಮಥುರಾದಲ್ಲಿ ಹೋಳಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹೋಳಿಯ ದಿನದಂದು ಬ್ರಜ್ನಲ್ಲಿ ಮುಸಲ್ಮಾನರನ್ನು ನಿಷೇಧ ಹೇರಬೇಕೆಂದು ಮಥುರಾದ ಸಂತರು ಒತ್ತಾಯಿಸಿದ್ದಾರೆ. ಸಂತರು ಹೇಳುವ ಪ್ರಕಾರ, ಬ್ರಜ್ನ ಹೋಳಿ ಹಬ್ಬವನ್ನು ನೋಡಲು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಜನರು ಮಥುರಾಕ್ಕೆ ಬರುತ್ತಾರೆ.
ಸನಾತನ ಧರ್ಮವು ಅನಾದಿ ಕಾಲದಿಂದಲೂ ನಡೆಯುತ್ತಿದೆ. ಈ ಸನಾತನ ಧರ್ಮಕ್ಕೆ ದಿಕ್ಕು ನೀಡಲು ಸನಾತನ ಸಂಸ್ಥೆಯು ಗಮನಾರ್ಹ ಕಾರ್ಯ ಮಾಡುತ್ತಿದೆ.
(ಪೂ.) ಶಿವಾಜಿ ವಟಕರ ಅವರು ಪ್ರತಿವಾರ ‘ಸಂತರ ವ್ಯಷ್ಟಿ ಸಾಧನೆಯ ವರದಿ ಸತ್ಸಂಗ’ ದಲ್ಲಿ ತಮ್ಮಿಂದಾದ ತಪ್ಪುಗಳನ್ನು ‘ಆತ್ಮನಿವೇದನೆ’ಯ ಭಾವದಿಂದ ಹೇಳುತ್ತಾರೆ. ಅವರು ದೈನಿಕ ‘ಸನಾತನ ಪ್ರಭಾತ’ದಲ್ಲಿನ ಲೇಖನ, ಸಾಧಕರಿಗಾಗಿ ಸೂಚನೆ, ಆಧ್ಯಾತ್ಮಿಕ ಗ್ರಂಥ ಇತ್ಯಾದಿಗಳಲ್ಲಿನ ವ್ಯಷ್ಟಿ ಸಾಧನೆಯ ಬಗೆಗಿನ ಅಂಶಗಳ ಅಧ್ಯಯನ ಮಾಡುತ್ತಾರೆ.
ಆನಂದಿ, ನಿರ್ಮಲ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಬಗ್ಗೆ ಅಪಾರ ಭಾವ ಹೊಂದಿರುವ ಸನಾತನ ಸಂಸ್ಥೆಯ 64ನೇ ಸಂತ ಪೂ. (ಶ್ರೀಮತಿ) ಶೇವುಬಾಯಿ ಲೋಖಂಡೆ (ವಯಸ್ಸು 100) ಡಿಸೆಂಬರ್ 13 ರಂದು ರಾತ್ರಿ 8:20 ಗಂಟೆಗೆ ದೇಹತ್ಯಾಗ ಮಾಡಿದರು.
ಪುಣೆಯ ಸನಾತನ ಸಂಸ್ಥೆಯ 125ನೇ ಸಂತರಾದ ಪೂ. ಅರವಿಂದ ಸಹಸ್ತ್ರಬುದ್ಧೆ (ವಯಸ್ಸು 77 ವರ್ಷ) ಅವರು ಡಿಸೆಂಬರ್ 14 ರಂದು ಅಂದರೆ ದತ್ತ ಜಯಂತಿಯ ದಿನದಂದು ಮುಂಜಾನೆ 3.39 ಕ್ಕೆ ದೇಹತ್ಯಾಗ ಮಾಡಿದರು.
ಸಾಂತಪ್ಪಮಾಮನವರ ವೈಶಿಷ್ಟ್ಯವೆಂದರೆ ಈ ವಯಸ್ಸಿನಲ್ಲಿಯೂ ಅವರು ಪ್ರತಿದಿನ ಸೇವೆಗೆ ಹೋಗುತ್ತಾರೆ. ‘ಜಿಜ್ಞಾಸುಗಳನ್ನು ಸಂಪರ್ಕಿಸುವುದು, ಸನಾತನ ಪ್ರಭಾತಕ್ಕೆ ಚಂದಾದಾರರನ್ನು ಮಾಡುವುದು, ನವೀಕರಣ ಮಾಡುವುದು, ಜಾಹೀರಾತುಗಳನ್ನು ತರುವುದು, ಹಾಗೆಯೇ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ವಿತರಿಸುವುದು’ ಮುಂತಾದ ಸೇವೆಗಳನ್ನು ಅವರು ಈಗಲೂ ಮಾಡುತ್ತಾರೆ.
ಸಭಾಗೃಹದ ವಾತಾವರಣವು ಅತ್ಯಂತ ಚೈತನ್ಯಮಯವಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ. ಸಾಂತಪ್ಪ ಗೌಡ (ವಯಸ್ಸು ೮೧ ವರ್ಷ), ಶ್ರೀಮತಿ ಕಮಲಮ್ಮ (ವಯಸ್ಸು ೮೧ ವರ್ಷ) ಮತ್ತು ಸೌ. ಶಶಿಕಲಾ ಕಿಣಿ (ವಯಸ್ಸು ೭೮ ವರ್ಷ) ಇವರು ಸಂತಪದವಿಯಲ್ಲಿ ವಿರಾಜಮಾನ !
ಸದ್ಗುರು ಕಾಕಾರೊಂದಿಗೆ ಮಾತನಾಡಿದ ನಂತರ ಪೂ. ಭಾರ್ಗವರಾಮ ಇವರ ಮುಖದ ಮೇಲೆ ‘ಓಂ’ ಕಾಣಿಸಿತು.