ಸನಾತನ ಸಂಸ್ಥೆಯ ೫೭ ನೆಯ ಸಂತ ಪೂ. (ಶ್ರೀಮತಿ) ಆನಂದಿ ಪಾಟೀಲ ಅಜ್ಜಿಯವರಿಂದ ದೇಹತ್ಯಾಗ !
ದೇಹತ್ಯಾಗಕ್ಕೂ ಮುನ್ನ ೩ ದಿನ ನೀರು ಕುಡಿಯದಿರುವುದು; ಆದರೆ ಸದ್ಗುರು ಅನುರಾಧಾ ವಾಡೇಕರ ಅವರ ಹಸ್ತದಿಂದ ತೀರ್ಥ ಪ್ರಾಶನ ಮಾಡುವುದು !
ದೇಹತ್ಯಾಗಕ್ಕೂ ಮುನ್ನ ೩ ದಿನ ನೀರು ಕುಡಿಯದಿರುವುದು; ಆದರೆ ಸದ್ಗುರು ಅನುರಾಧಾ ವಾಡೇಕರ ಅವರ ಹಸ್ತದಿಂದ ತೀರ್ಥ ಪ್ರಾಶನ ಮಾಡುವುದು !
ಶ್ರೀ. ಶಿಂದೆ ಮಾತು ಮುಂದುವರೆಸುತ್ತಾ, ”ದೇವಸ್ಥಾನದ ವಿಶ್ವಸ್ತರು ಅಥವಾ ಮಹಾಜನರು ‘ನಾವು ದೇವರ ರಾಜ್ಯವನ್ನು ನಡೆಸುತ್ತಿದ್ದೇವೆ’ ಎಂಬ ಭಾವನೆಯನ್ನಿಟ್ಟುಕೊಂಡು ದೇವಸ್ಥಾನದ ಕಾರ್ಯಗಳನ್ನು ಮಾಡಬೇಕು.
ಮುಂಬಯಿನಲ್ಲಿ ಯಜ್ಞ ಮುಕ್ತಾಯವಾದ ಕೂಡಲೇ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದಲ್ಲಿ ಗುಡುಗು ಮಿಂಚುಗಳೊಂದಿಗೆ ಮಳೆ ಸುರಿಯಿತು, ವರುಣರಾಜ ಮತ್ತು ದೇವತೆಗಳು ಈ ರೂಪದಲ್ಲಿ ಸನಾತನಕ್ಕೆ ಆಶೀರ್ವಾದ ನೀಡಿದರೋ ಎಂಬಂತಿತ್ತು.
ಈ ಸಂದರ್ಭದಲ್ಲಿ ಡಾ. ಸದ್ಗುರುಗಳು ಮತ್ತು ಸಂತರು ಅಠವಳೆ ಅವರ ಉತ್ತಮ ಆರೋಗ್ಯ, ವಿಪತ್ತುಗಳಿಂದ ಸಾಧಕರ ರಕ್ಷಣೆ, ಹಿಂದೂ ರಾಷ್ಟ್ರದ ಶೀಘ್ರ ಸ್ಥಾಪನೆ, ಶ್ರೀ ಸಿದ್ಧಿವಿನಾಯಕರು ಯಜ್ಞದಲ್ಲಿ ಪಾಲ್ಗೊಳ್ಳುವುದು, ರಾಜಮಾತಂಗಿ ಮಹಾಯಜ್ಞದ ಸುಗಮ ನಿರ್ವಹಣೆ, ದೇಶದ ರಕ್ಷಣೆ ಮತ್ತು ಜನರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.
ಪ್ರಸ್ತುತ ಯುದ್ಧದ ಸಮಯದಲ್ಲಿ ತಪೋಭೂಮಿಯಾದ ಭಾರತಕ್ಕೆ ರಕ್ಷಾಕವಚ ದೊರೆಯಲಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯ ವತಿಯಿಂದ ಮೇ ೧೭ ರಂದು ‘ಶ್ರೀ ರಾಜಮಾತಂಗಿ ಮಹಾಯಜ್ಞ’ವನ್ನು ಆಯೋಜಿಸಲಾಗಿದೆ.
ಸಂತ ಪೂ. ಸಾಂತಪ್ಪ ಗೌಡ ಇವರ ೮೩ ನೆಯ ವರ್ಷದ ಹುಟ್ಟುಹಬ್ಬವು ಏಪ್ರಿಲ್ ೨೦ ರಂದು ಇದೆ. ಆ ನಿಮಿತ್ತ ಸನಾತನ ಪರಿವಾರದಿಂದ ಅವರ ಚರಣಗಳಲ್ಲಿ ನಮಸ್ಕಾರಗಳು !
ನಾವು ಕೇವಲ ಮನಸ್ಸಲ್ಲ, ಬದಲಿಗೆ ‘ಆತ್ಮ’ವಾಗಿದ್ದೇವೆ. ಆತ್ಮವು ಪರಮಾತ್ಮನ ಅಂಶವಾಗಿದೆ. ಮನಸ್ಸಿನಲ್ಲಿ ವಿಚಾರಗಳು ಬಂದೇ ಬರುತ್ತವೆ; ಆದರೆ ಅವುಗಳಲ್ಲಿ ನಾವು ಸಿಲುಕಿಕೊಳ್ಳಬಾರದು. ನಮ್ಮ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಬಂದರೂ, ನಾವು ಅದರಂತೆ ವರ್ತಿಸಬಾರದು.
ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಕೊಡುಗೆ ಹಾಗೂ ಸೇವಾಕಾರ್ಯವನ್ನು ಪರಿಗಣಿಸಿ ಅವರನ್ನು ಗೌರವಿಸಲಾಯಿತು.
ಕೆಲವರು ‘ಯೋಗ್ಯ ಕಾಲ ಬಂದಾಗ ಸಾಧನೆಯನ್ನು ಮಾಡುತ್ತೇವೆ’ ಎನ್ನುತ್ತಾರೆ; ಆದರೆ ಸಾಮಾನ್ಯ ವ್ಯಕ್ತಿಯ ಜೀವನದಲ್ಲಿ ಬಾಲ್ಯವು ಶಿಕ್ಷಣದಲ್ಲಿ, ಯೌವ್ವನವು ಸಂಸಾರದಲ್ಲಿ ಮತ್ತು ವೃದ್ಧಾಪ್ಯವು ಅನಾರೋಗ್ಯದಲ್ಲಿ ಕಳೆಯುತ್ತದೆ. ಆದುದರಿಂದ ಸಾಧನೆಗೆ ಪ್ರತ್ಯೇಕವಾದ ಸಮಯವೇ ಉಳಿಯುವುದಿಲ್ಲ.
ಸಾಧನೆಯನ್ನು ಪ್ರಾರಂಭಿಸಿದ ನಂತರ, ಅವರು ಸಮಾಜದಲ್ಲಿ ಅಧ್ಯಾತ್ಮದ ಪ್ರಸಾರ ಮಾಡುವುದು, ಗ್ರಂಥ ಪ್ರದರ್ಶನಗಳನ್ನು ಏರ್ಪಡಿಸುವುದು, ಸಾಧಕರನ್ನು ಭೇಟಿ ಮಾಡಿ ಸಾಧನೆಗೆ ಮಾರ್ಗದರ್ಶನ ಮಾಡುವುದು, ಸತ್ಸಂಗಗಳನ್ನು ನಡೆಸುವುದು ಮತ್ತು ಗ್ರಂಥಗಳ ವರದಿಗಳನ್ನು ಸಿದ್ಧಪಡಿಸುವುದು ಮುಂತಾದ ವಿವಿಧ ಸೇವೆಗಳನ್ನು ಮಾಡಿದರು.