ಶಿವಸೇನೆಯ ಪ್ರತಿಭಟನೆ; ‘ಐ.ಡಿ.ಎಫ್.ಸಿ. ಫಸ್ಟ್’ ಬ್ಯಾಂಕ್ನ ಸಾಲಗಾರನ ಕ್ಷಮೆಯಾಚನೆ!
ತಮ್ಮನ್ನು ತಾವು ‘ಕಾರ್ಪೊರೇಟ್’ ಎಂದು ಹೇಳುವ ಹಾಗೂ ನಾವು ಎಲ್ಲಾ ಮಾನವೀಯ ಮೌಲ್ಯಗಳನ್ನು ಪಾಲಿಸುತ್ತೇವೆ ಎಂದು ಡಂಬಾಚಾರ ಪ್ರದರ್ಶಿಸುವ ಇಂತಹ ಬ್ಯಾಂಕ್ಗಳ ವಿರುದ್ಧ ಸಾರ್ವಜನಿಕರು ಧ್ವನಿ ಎತ್ತುವುದು ಅವಶ್ಯಕ!
ತಮ್ಮನ್ನು ತಾವು ‘ಕಾರ್ಪೊರೇಟ್’ ಎಂದು ಹೇಳುವ ಹಾಗೂ ನಾವು ಎಲ್ಲಾ ಮಾನವೀಯ ಮೌಲ್ಯಗಳನ್ನು ಪಾಲಿಸುತ್ತೇವೆ ಎಂದು ಡಂಬಾಚಾರ ಪ್ರದರ್ಶಿಸುವ ಇಂತಹ ಬ್ಯಾಂಕ್ಗಳ ವಿರುದ್ಧ ಸಾರ್ವಜನಿಕರು ಧ್ವನಿ ಎತ್ತುವುದು ಅವಶ್ಯಕ!
ಕಾಶ್ಮೀರಿ ಮುಸ್ಲಿಂ ಮಹಿಳೆಗೆ ದೆಹಲಿಯಲ್ಲಿ ಬಾಡಿಗೆ ಮನೆ ಸಿಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವ ‘ಬಿಬಿಸಿ’, ಮುಸ್ಲಿಮರು ಕಾಶ್ಮೀರದಿಂದ ನಾಲ್ಕೂವರೆ ಲಕ್ಷ ಹಿಂದೂಗಳನ್ನು ಅವರ ಮನೆಗಳಿಂದ ಒಕ್ಕಲೆಬ್ಬಿಸಿದ ಬಗ್ಗೆ ಚಕಾರವೆತ್ತುವುದಿಲ್ಲ ಎಂಬುದನ್ನು ಗಮನಿಸಿ!
ಭಾಜಪ ಸಂವಿಧಾನ ವಿರೋಧಿ ಎಂದು ಆರೋಪಿಸುವ ಕಾಂಗ್ರೆಸ್, ‘ಇಸ್ಲಾಂ ಮೊದಲು, ಸಂವಿಧಾನ ನಂತರ’ ಎನ್ನುವ ಮುಸಲ್ಮಾನರ ಓಲೈಕೆ ಮಾಡುತ್ತಾ ಬಂದಿದೆ. ಇದೇ ಮುಸಲ್ಮಾನರಿಗಾಗಿ ಕಾಂಗ್ರೆಸ್ ಸಂವಿಧಾನದಲ್ಲಿ ಹಲವು ಬಾರಿ ಮನಬಂದಂತೆ ತಿದ್ದುಪಡಿ ಮಾಡಿದೆ. ಹಿಂದೂಗಳಿಗೆ ಸತತವಾಗಿ ಮಲತಾಯಿ ಧೋರಣೆ ತೋರಿದೆ.
ವಂಚಿತ ಬಹುಜನ ಒಕ್ಕೂಟದ ಸುಜಾತ ಅಂಬೇಡ್ಕರ್, RSS ಸಂವಿಧಾನವನ್ನು ಒಪ್ಪುವುದಿಲ್ಲ, ತ್ರಿವರ್ಣ ಧ್ವಜ ಹಾರಿಸುವುದಿಲ್ಲ ಹಾಗೂ ನೋಂದಾಯಿತ ಸಂಘಟನೆಯೂ ಅಲ್ಲ; ಆದ್ದರಿಂದ ಅದು ರಾಷ್ಟ್ರವಿರೋಧಿ ಎಂದು ಆರೋಪಿಸಿದ್ದಾರೆ.
ಹಿಂದೂಗಳ ಹೇಳಿಕೆಯ ಪ್ರಕಾರ, ಕೇವಲ ವ್ಯಾಪಾರದ ಲಾಭಕ್ಕಾಗಿ ‘ಶೀನ್’ ಕಂಪನಿಯು ಕೆಸರು, ಮಣ್ಣು ಅಂಟಿದ ಪಾದರಕ್ಷೆಗಳನ್ನು ಶ್ರೀ ಗಣೇಶನ ಚಿತ್ರಕ್ಕೆ ಒರೆಸಿಕೊಂಡು ಮನೆಯೊಳಗೆ ಪ್ರವೇಶಿಸುವುದು ಆಘಾತಕಾರಿಯಾಗಿದೆ.
ಈ ವಿವಾದವು ೨೦೨೫ ರ ಸೆಪ್ಟೆಂಬರ್ ೬ ರಂದು ಬ್ರಿಟನ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಸಂಸ್ಥೆಯ ಹೊಸ ಅಂಗಡಿಯ ಉದ್ಘಾಟನಾ ಸಮಾರಂಭದಿಂದ ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನಿ ‘ಇನ್ಫ್ಲುಯೆನ್ಸರ್’ ಅಲೇಶ್ಬಾ ಖಾಲಿದ್ ಭಾಗವಹಿಸಿದ್ದರು.
ಹಿಂದೂ ಧರ್ಮಕ್ಕೆ ಈ ರೀತಿ ಅವಮಾನ ಮಾಡಿದ ‘ಆಕ್ಸಿಸ್ ಬ್ಯಾಂಕ್’ ಅನ್ನು ಖಂಡಿಸುತ್ತೇವೆ! ಈ ಭಾರತೀಯ ಬ್ಯಾಂಕಿನ ಲಕ್ಷಾಂತರ ಖಾತೆದಾರರಲ್ಲಿ ಹಿಂದೂಗಳೇ ಬಹುಸಂಖ್ಯಾತರಾಗಿದ್ದಾರೆ. ಹಾಗಾಗಿ, ಈಗ ಹಿಂದೂಗಳು ಈ ಜಾಹೀರಾತಿನ ಬಗ್ಗೆ ಬ್ಯಾಂಕನ್ನು ಪ್ರಶ್ನಿಸಬೇಕು!
ಹಿಂದೂಗಳಿಗೆ ಪೂಜನೀಯ ಆಗಿರುವ ಭಗವಾನ್ ವಿಷ್ಣುವಿನ ಅವತಾರವನ್ನು ಈ ರೀತಿ ಅವಮಾನಿಸುವ ಧೈರ್ಯವಿದೆ; ಏಕೆಂದರೆ ಹಿಂದೂಗಳು ಸಹಿಷ್ಣುಗಳು. ಇತರ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದರೆ
‘ಹಿಂದೂ ಧರ್ಮವು ಸರ್ವಧರ್ಮ ಸಮಭಾವವನ್ನು ಕಲಿಸುತ್ತದೆ, ಆದರೆ ಇತರ ಧರ್ಮಗಳು ದ್ವೇಷವನ್ನು ಕಲಿಸುತ್ತವೆ’ ಎಂಬುದು ಇದರಿಂದ ಮತ್ತೊಮ್ಮೆ ಗಮನಕ್ಕೆ ಬರುತ್ತದೆ.
ಇಂತಹ ಧರ್ಮಹಾನಿಯನ್ನು ತಡೆಯಲು ಹಿಂದೂಗಳು ಸಂಘಟಿತರಾಗಿ ಕಾನೂನುಬದ್ಧ ಮಾರ್ಗಗಳಿಂದ ಇಂತಹ ಕೃತ್ಯಗಳನ್ನು ನಿಲ್ಲಿಸುವುದು ಅವಶ್ಯಕವಾಗಿದೆ!