‘ಆಮೇಜಾನ್’ನಿಂದ ಶ್ರೀ ಮಹಾಕಾಳಿಮಾತೆಯನ್ನು ಗಲ್ಲಿಗೇರಿಸುತ್ತಿರುವ ಮುಖಪುಟವಿರುವ ಪುಸ್ತಕಗಳ ಮಾರಾಟ !
ಹಿಂದುತ್ವನಿಷ್ಠ ಸಂಘಟನೆಗಳಿಂದ ವಿರೋಧ
ಹಿಂದುತ್ವನಿಷ್ಠ ಸಂಘಟನೆಗಳಿಂದ ವಿರೋಧ
ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ, ಹಿಂದೂ ದೇವತೆಗಳ ವಿಡಂಬನೆ ಮಾಡುವ ದುಸ್ಸಾಹಸವನ್ನು ಮತಾಂಧರು ಮಾಡಿರುವುದನ್ನು ನೋಡಿದರೆ, ಅವರಿಗೆ ಯಾರ ಹೆದರಿಕೆಯೂ ಇಲ್ಲದಿರುವುದು ಸ್ಪಷ್ಟವಾಗುತ್ತದೆ !
ವಿಗ್ರಹ ಭಂಜಕ ಮುಹಮ್ಮದ ಘೋರಿಯ ವಂಶಸ್ಥ ಇನ್ನೂ ಭಾರತದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ, ಎಂಬುದನ್ನು ಗಮನಿಸಿ. ಅವರ ಮೇಲೆ ಅಂಕುಶ ಇಡಲು ಸರಕಾರ ಏನಾದರೂ ಕ್ರಮ ಕೈಗೊಳ್ಳುತ್ತದೆಯೇ ?
ದೇವರನ್ನು ಮಾನವೀಕರಣಗೊಳಿಸಿ ಅವರನ್ನು ವಿಡಂಬಿಸುವ ಚಲನಚಿತ್ರಗಳನ್ನು ಹಿಂದೂಗಳು ಬಹಿಷ್ಕರಿಸಿದರೆ ಆಶ್ಚರ್ಯವೇನಿಲ್ಲ !
ಇನ್ ಸ್ಟಾಗ್ರಾಂನಲ್ಲಿ ದೇವತೆಗಳ ಕುರಿತು ಅಶ್ಲೀಲ ಕಮೆಂಟ್ ಮಾಡಿದ ಸಲ್ಮಾನನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಬಿಕರ್ನಕಟ್ಟೆಯ ಹಿಲ್ ರೋಡ್ ನಿವಾಸಿಯಾಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಆರೋಪಿಯನ್ನು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಜಾತ್ಯತೀತ ಸಂವಿಧಾನದಿಂದ ನೀಡಿರುವ ಹುದ್ದೆಯಲ್ಲಿರುವ ಓರ್ವ ಮುಸಲ್ಮಾನ ವ್ಯಕ್ತಿಯು ರಾಜಾರೋಷವಾಗಿ ಹಿಂದುದ್ವೇಷದ ಹೇಳಿಕೆ ನೀಡಿದರು ಕೂಡ ಅವರ ಬಗ್ಗೆ ಸರಕಾರ, ಪೊಲೀಸರು, ಆಡಳಿತ, ಪ್ರಜಾಪ್ರಭುತ್ವ, ಜಾತ್ಯತೀತವಾದಿಗಳು ಮುಂತಾದವರು ಯಾರು ಏನು ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಿ !
ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದರ ವಿರುದ್ಧ ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳಲೇಬೇಕು; ಆದರೆ ಮೂಲತಃ ಇಂತಹವರ ಮನೆ ಕಾನೂನ ಬಾಹಿರ ಇದ್ದರೇ ಅದು ಹೇಗೆ ಕಟ್ಟುತ್ತಾರೆ ! ಅದರ ಬಗ್ಗೆ ಸರಕಾರಿ ಅಧಿಕಾರಿ ಆ ಸಮಯದಲ್ಲೇ ಏಕೆ ಕ್ರಮ ಕೈಗೊಳ್ಳುವುದಿಲ್ಲ ?
ಭಾರತದ ಸಂವಿಧಾನವು ಜಾತ್ಯತೀತವಾಗಿದೆ. ಹೀಗಿರುವಾಗ ಸಂವಿಧಾನ ನೀಡಿರುವ ಮಹತ್ವದ ಹುದ್ದೆಯಲ್ಲಿದ್ದು ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಕ್ಕನ್ನು ಶಮಸೀರ್ ಅವರಿಗೆ ಯಾರು ಕೊಟ್ಟರು ? ಜಾತ್ಯತೀತವಾದಿಗಳು ಇದರ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂಬುದನ್ನು ಗಮನಿಸಿ !
‘ರಾಜುಗಾರಿ ಕೊಡಿ ಪುಲಾವ’ (ರಾಜನ ಕೋಳಿ ಪುಲಾವ) ಈ ಮುಂಬರುವ ತೆಲುಗು ಚಲನಚಿತ್ರದಲ್ಲಿ ದೇವತೆಗಳು ಮತ್ತು ಸಂತರ ಅವಮಾನ ಮಾಡಲಾಗಿರುವುದರಿಂದ ಹಿಂದುತ್ವ ನಿಷ್ಠರು ಅದನ್ನು ವಿರೋಧಿಸಿದರು.
‘ಸೀತಾ ಮಾತೆ ಇಷ್ಟು ಸುಂದರವಾಗಿದ್ದಳೆಂದರೆ ರಾಮ ಮತ್ತು ರಾವಣ ಅವಳಿಗಾಗಿ ಹುಚ್ಚಾರಾಗಿದ್ದರಂತೆ !