
ನವ ದೆಹಲಿ – ಉತ್ತರ ದೆಹಲಿಯ ಜಹಾಂಗೀರಪುರಿಯಲ್ಲಿ ಓರ್ವ ಬಿರಿಯಾನಿ ಮಾರಾಟಗಾರ ಪ್ರಭು ಶ್ರೀರಾಮನ ಚಿತ್ರ ಇರುವ ‘ಡಿಸ್ಪೋಜೆಬಲ್’ (ಉಪಯೋಗಿಸಿ ಬಿಸಾಡುವ) ಪ್ಲೇಟ್ಸ್ ನಲ್ಲಿ ಜನರಿಗೆ ಮಟನ್ ಬಿರಿಯಾನಿ ಮಾರುತ್ತಿರುವುದು ಕಂಡು ಗೊಂದಲ ಸೃಷ್ಟಿಯಾಯಿತು. ಸ್ಥಳೀಯ ಭಜರಂಗದಳದ ಕಾರ್ಯಕರ್ತರ ಅರಿವಿಗೆ ಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಕಾರ್ಯಕರ್ತರು ಮಾರಾಟಗಾರನ ಬಳಿ ವಿಚಾರಿಸಿದಾಗ, ಜನರಿಗೆ ಈ ‘ಪ್ಲೇಟ್’ನಲ್ಲಿ ಮಟನ್ ಬಿರಿಯಾನಿ ನೀಡುತ್ತಿದ್ದರು. ಈ ಪ್ಲೇಟ್ಸ್ ನಂತರ ಕಸದ ಬುಟ್ಟಿಗೆ ಎಸೆಯುತ್ತಿದ್ದರು ಗಮನಕ್ಕೆ ಬಂದಿತು. ಅದರ ನಂತರ ಹಿಂದುತ್ವನಿಷ್ಠರು ಶ್ರೀರಾಮನ ವಿಡಂಬನೆ ಮಾಡುವ ಮಾರಾಟಗಾರನ ವಿರುದ್ಧ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಘಟನಾಸ್ಥಳಕ್ಕೆ ಬಂದು ಮಾರಾಟಗಾರನನ್ನು ವಶಕ್ಕೆ ಪಡೆದು ಅವನ ಹತ್ತಿರ ಇರುವ ಭಗವಾನ್ ಶ್ರೀರಾಮನ ಚಿತ್ರ ಇರುವ ಪ್ಲೇಟ್ ವಶಕ್ಕೆ ಪಡೆದರು.
ಸಂಪಾದಕೀಯ ನಿಲುವುಹಿಂದೂ ಬಹುಸಂಖ್ಯಾತ ಭಾರತದ ರಾಜಧಾನಿಯಲ್ಲಿ ಈ ರೀತಿ ಹಿಂದೂಗಳ ಆರಾಧ್ಯ ದೇವತೆಯ ವಿಡಂಬನೆ ನಡೆಯುವುದು, ಇದು ಹಿಂದುಗಳಿಗೆ ಲಜ್ಜಾಸ್ಪದ ! |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ