ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಪೊಲೀಸರಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹ

ಪುದುಚೇರಿ – ಇಲ್ಲಿಯ ಪುದುಚೇರಿ ವಿಶ್ವವಿದ್ಯಾಲಯದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಎಝಿನಿ’ಯಲ್ಲಿ ‘ಸೋಮಾಯನಮ’ ಈ ನಾಟಕವನ್ನು ಪ್ರಸ್ತುತಪಡಿಸಲಾಯಿತು. ಈ ನಾಟಕದಲ್ಲಿನ ರಾಮಾಯಣದ ಪಾತ್ರಗಳನ್ನು ವಿಕೃತ ಮತ್ತು ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸಲಾಗಿದೆ. ವಿಶ್ವವಿದ್ಯಾಲಯದ ಭಾಜಪ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ‘ಸೋಮಾಯನಮ್ ’ ನಾಟಕದ ನಿರ್ದೇಶಕರು ಮತ್ತು ಇತರ ಕಲಾವಿದರ ವಿರುದ್ಧ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಡಿ ವಿಶ್ವವಿದ್ಯಾಲಯದ ಕೆಲವರಿಂದ ಧಾರ್ಮಿಕ ಭಾವನೆ, ಸಾಂಸ್ಕೃತಿಕವಾಗಿ ಸೂಕ್ಷ್ಮವಾಗಿರುವ ವಿಷಯಗಳ ವಿಡಂಬನೆ ಮಾಡಲಾಗುತ್ತದೆ ಎಂದು ‘ಅಭಾವಿಪ’ ವಿದ್ಯಾರ್ಥಿಗಳ ಹೇಳಿಕೆಯಾಗಿದೆ.
Karyakartas of @ABVPPondicherry University protested against the Department of Performing Arts, Pondicherry University for organising a derogatory play on Prabhu Shri Ram and Mata Sita.
Such actions under the guise of creative liberty are unacceptable. Respect for religious… pic.twitter.com/jLeOVC7TSe
— ABVP (@ABVPVoice) March 31, 2024
ನಾಟಕದಲ್ಲಿ ಅವಮಾನಕಾರಿ ಘಟನೆ
1. ಸೀತೆಯ ಅಪಹರಣದ ಪ್ರಸಂಗದ ಮೊದಲು, ಸೀತೆ ರಾವಣನಿಗೆ ಗೋಮಾಂಸ ತಿನ್ನುವ ಬಗ್ಗೆ ಕೇಳುತ್ತಾಳೆ ಎಂದು ತೋರಿಸಲಾಗಿದೆ.
2. ಸೀತೆಯ ಅಗ್ನಿಪರೀಕ್ಷೆ ಅವಮಾನಕರವಾಗಿದೆಯೆನ್ನುವ ಸಂದೇಶವನ್ನು ನಾಟಕದ ಮೂಲಕ ನೀಡಿದ್ದಾರೆ.
3. ಈ ನಾಟಕದಲ್ಲಿ ಸೀತೆಯ ಕಥೆಯನ್ನು ಹೇಳಲು ನಾಟಕವು ‘ಗೀತಾ’ ಈ ಪಾತ್ರದ ವ್ಯಕ್ತಿತ್ವವನ್ನು ಬಳಸಲಾಗಿತ್ತು.
4. ಗೀತಾ ಹೆಸರಿನ ಈ ಪಾತ್ರ ರಾವಣನೊಂದಿಗೆ ಕುಣಿಯುತ್ತಿರುವಂತೆ ತೋರಿಸಲಾಗಿದೆ
5. ಸೀತೆ ರಾವಣನಿಗೆ, ನನಗೆ ಮದುವೆಯಾಗಿದೆ; ಆದರೆ ನೀವು ಸ್ನೇಹಿತರಾಗಬಹುದು ಎಂದು ಹೇಳುತ್ತಾಳೆ.
ಸಂಪಾದಕೀಯ ನಿಲುವುಈ ರೀತಿ ಹಿಂದೂಗಳ ದೇವರನ್ನು ಅವಮಾನಿಸುವ ದೇಶದಲ್ಲಿ ಕಠಿಣ ಶಿಕ್ಷೆಯಾಗದೇ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಈ ಪರಿಸ್ಥಿತಿ ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ಸಾರುತ್ತದೆ ! |
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ