ಸಂಸ್ಕಾರ ಮತ್ತು ಸಂಸ್ಕೃತಿ ಇವುಳಿಂದಾಗಿಯೇ ಲವ್ ಜಿಹಾದ್ಅನ್ನು ತಡೆಗಟ್ಟಲು ಸಾಧ್ಯ ! – ಛಾಯಾ ಆರ್. ಗೌತಮ್, ಜಿಲ್ಲಾಧ್ಯಕ್ಷೆ, ಹಿಂದು ಮಹಾಸಭಾ, ಮಥುರಾ, ಉತ್ತರಪ್ರದೇಶ
‘ಪರಧರ್ಮಕ್ಕಿಂತ ಸ್ವಧರ್ಮ ಶ್ರೇಷ್ಠವಾಗಿದೆ’, ಈ ಭೋಧನೆಯನ್ನು ಭಗವದ್ಗೀತೆಯಲ್ಲಿ ನೀಡಲಾಗಿದೆ.
‘ಪರಧರ್ಮಕ್ಕಿಂತ ಸ್ವಧರ್ಮ ಶ್ರೇಷ್ಠವಾಗಿದೆ’, ಈ ಭೋಧನೆಯನ್ನು ಭಗವದ್ಗೀತೆಯಲ್ಲಿ ನೀಡಲಾಗಿದೆ.
ಹಿಂದೂ ಧರ್ಮಜಾಗೃತಿಯು ಮಾನವಿ ಪುನರುತ್ಥಾನದ ಕಾರ್ಯವಾಗಿದೆ.
ಜಿ-7 ಶೃಂಗಸಭೆಗಾಗಿ ಇಟಲಿಗೆ ಆಗಮಿಸಿದ ಇತರ ರಾಷ್ಟ್ರಗಳ ಮುಖ್ಯಸ್ಥರನ್ನು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಭಾರತೀಯ ಸಂಸ್ಕೃತಿಯಂತೆ ಕೈ ಜೋಡಿಸಿ ನಮಸ್ಕಾರ ಮಾಡುತ್ತಾ ಸ್ವಾಗತಿಸಿದರು.
ಪ್ರಸಿದ್ಧ ‘ಪ್ರಾಚ್ಯಂಮ ಸ್ಟುಡಿಯೋಸ್’ ಈ ಹಿಂದುತ್ವನಿಷ್ಠ ಸಂಸ್ಥೆಯಿಂದ ‘ಶಾಶ್ವತ ಸಂಸ್ಕೃತಿ’ (ಇಂಟರ್ನಲ್ ಸಿವಿಲೈಜೇಷನ್) ಹೆಸರಿನ ಸಾಕ್ಷ್ಯ ಚಿತ್ರವನ್ನು ಮೇ ೨೮ ರಂದು ಸಂಜೆ ಪ್ರಸಾರವಾಯಿತು.
ಅಮೇರಿಕಾ ಮತ್ತು ಇತರ ವಿದೇಶಿ ಕಾಲೇಜುಗಳಲ್ಲಿ ಹಿಂದೂ ಧರ್ಮದ ಪಠ್ಯಕ್ರಮ ಕಲಿಸಲು ಆರಂಭವಾದ ಬಳಿಕ ಉತ್ತಮ ಸ್ಪಂದನ ದೊರೆತ ಮೇಲಾದರೂ ಭಾರತೀಯ ಕಾಲೇಜುಗಳು ಎಚ್ಚರಗೊಳ್ಳುವವು ಮತ್ತು ಇಂತಹ ಪಠ್ಯಕ್ರಮ ಕಲಿಸಲು ಆರಂಭಿಸುವರು !
ಶ್ರೀ ರಾಮಚರಿತಮಾನಸ ಮತ್ತು ಪಂಚತಂತ್ರಗಳನ್ನು ಯುನೆಸ್ಕೋದ ‘ಮೆಮೊರಿ ಆಫ್ ದಿ ವರ್ಲ್ಡ್ ಏಷ್ಯಾ ಪೆಸಿಫಿಕ್ ರೀಜನಲ್ ರಿಜಿಸ್ಟರ್’ ನಲ್ಲಿ ಸೇರಿಸಲಾಗಿದೆ.
ಸಮೀಕ್ಷೆಯಲ್ಲಿ ಹಿಂದೂಗಳಿಗೆ ವಿವಿಧ ದೇವತೆಗಳ ಚಿತ್ರಗಳನ್ನು ತೋರಿಸಿ ಪ್ರಶ್ನಿಸಲಾಯಿತು. ಅದರಲ್ಲಿ ಶೇ. ೪೪ ರಷ್ಟು ಹಿಂದೂಗಳು ಭಗವಾನ್ ಶಿವ, ಶೇ. ೩೫ ರಷ್ಟು ಹಿಂದೂಗಳು ಶ್ರೀ ಹನುಮಂತ ಹಾಗೂ ಶೇ. ೨೨ ರಷ್ಟು ಹಿಂದೂಗಳು ಶ್ರೀ ಗಣೇಶ ದೇವರು ಶ್ರದ್ಧಾಸ್ಥಾನವಾಗಿದೆ ಎಂದು ಹೇಳಿದ್ದಾರೆ.
ಪಾಶ್ಚಾತ್ಯ ಸಂಸ್ಕೃತಿಯು ಸ್ವೈಚ್ಛೆಗೆ ಪ್ರೋತ್ಸಾಹ ನೀಡುವ ವೈಯಕ್ತಿಕ ಸ್ವಾತಂತ್ರ್ಯವನ್ನು ಸಮರ್ಥಿಸುತ್ತಾ ದುಃಖಕ್ಕೆ ಆಮಂತ್ರಣ ನೀಡುತ್ತದೆ, ಆದರೆ ಹಿಂದೂ ಸಂಸ್ಕೃತಿಯು ಸ್ವ-ಇಚ್ಛೆಯನ್ನು ನಾಶ ಮಾಡಿ ಸತ್-ಚಿತ್-ಆನಂದ ಅವಸ್ಥೆ ಯನ್ನು ಹೇಗೆ ಪಡೆಯಬೇಕು, ಎಂಬುದನ್ನು ಕಲಿಸುತ್ತದೆ.’
ಆಧುನಿಕತೆಯಿಂದ ನಾಶವಾದ ಆಚಾರಗಳು ಆಂಗ್ಲ ಭಾಷೆ ಬರುವುದು ಅಂದರೆ, ಆಧುನಿಕತೆ !
‘ಈಶ್ವರನ ನಂತರ ನಮ್ಮದೇ ಅಧಿಕಾರ ಇದೆ’, ಹೀಗೆ ತಿಳಿದಿರುವ ದುಷ್ಟ ಅಹಂಕಾರಿ ಪಾಶ್ಚಾತ್ಯರಿಂದ ಶೃತಿ, ಸ್ಮೃತಿ, ಪುರಾಣಾದಿ ವಾಂಙ್ಮಯವನ್ನು ಅಸೂಯೆಯಿಂದ ನೋಡಲಾಗಿದೆ.