ಆಹಾರವನ್ನು ಸಂಸ್ಕರಿಸಿ ಮತ್ತು ಅದನ್ನು ಶುದ್ಧೀಕರಿಸಿ ಸೇವಿಸುವುದರ ಮಹತ್ವ !
ಈ. ಎಲ್ಲಿಯೂ ಆಹಾರ ಸೇವಿಸುವಾಗ ‘ನಮಗೆ ಭಗವಂತನ ಕೃಪೆಯಿಂದ ಆಹಾರ ಸಿಕ್ಕಿದೆ’ ಎನ್ನುವ ಕೃತಜ್ಞತಾಭಾವದಿಂದ ನಾಮಜಪ ಮಾಡುತ್ತಾ ಆಹಾರ ಸೇವಿಸಿ. ‘ಇದರಿಂದ ಅದೂ ಒಂದು ಯಜ್ಞಕರ್ಮವಾಗುತ್ತದೆ’, ಎಂದು ಸಂತರು ಹೇಳಿದ್ದಾರೆ.
ಈ. ಎಲ್ಲಿಯೂ ಆಹಾರ ಸೇವಿಸುವಾಗ ‘ನಮಗೆ ಭಗವಂತನ ಕೃಪೆಯಿಂದ ಆಹಾರ ಸಿಕ್ಕಿದೆ’ ಎನ್ನುವ ಕೃತಜ್ಞತಾಭಾವದಿಂದ ನಾಮಜಪ ಮಾಡುತ್ತಾ ಆಹಾರ ಸೇವಿಸಿ. ‘ಇದರಿಂದ ಅದೂ ಒಂದು ಯಜ್ಞಕರ್ಮವಾಗುತ್ತದೆ’, ಎಂದು ಸಂತರು ಹೇಳಿದ್ದಾರೆ.
ಹಿಂದೂ ಧರ್ಮವು ಉಪಭೋಗದ ಹಂಬಲವನ್ನು ಸೃಷ್ಟಿಸುವುದಿಲ್ಲ, ಅದು ತ್ಯಾಗದ ಹಂಬಲವನ್ನು ಸೃಷ್ಟಿಸುತ್ತದೆ. ಈ ವಿಷಯವನ್ನು ನಿಖರವಾಗಿ ಅರಿತುಕೊಂಡರೆ, ಹಿಂದೂ ಧರ್ಮದ ಶ್ರೇಷ್ಠತೆಯ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇರಲಾರದು.
ಪ್ರಸ್ತುತ ಪಿತೃಪಕ್ಷದಲ್ಲಿ ಕಾಶಿ ಪುರೋಹಿತರು ಆನ್ಲೈನ್ ಶ್ರಾದ್ಧ ವ್ಯವಸ್ಥೆ ಒದಗಿಸಿದ್ದಾರೆ. ವಿದೇಶದಲ್ಲಿರುವ ಹಿಂದೂಗಳೂ ಇದರ ಲಾಭ ಪಡೆಯುತ್ತಿದ್ದು, ಕ್ಯಾಮೆರಾ ಮೂಲಕ ಲೈವ್ ಪ್ರಸಾರ ಅಥವಾ ವಿಡಿಯೋ ಕಳುಹಿಸಲಾಗುತ್ತದೆ. ಆ್ಯಪ್ ಮೂಲಕ ಬುಕ್ಕಿಂಗ್ ಮಾಡಿ, ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಬಹುದು.
ಅಲಹಾಬಾದ್ ಹೈಕೋರ್ಟ್ ತೀರ್ಪಿನಲ್ಲಿ, ಹಿಂದೂ ವಿವಾಹಕ್ಕೆ ಧಾರ್ಮಿಕ ವಿಧಿಗಳೇ ಆಧಾರ, ಪ್ರಮಾಣಪತ್ರವಿಲ್ಲದೆ ಕೂಡ ಅದು ಕಾನೂನುಬಾಹಿರವಾಗುವುದಿಲ್ಲ ಎಂದು ತಿಳಿಸಿದೆ. ಇದೇ ಹಿನ್ನೆಲೆಯಲ್ಲಿ ಅಜಂಗಢ ಕುಟುಂಬ ನ್ಯಾಯಾಲಯದ ತೀರ್ಪು ರದ್ದುಗೊಂಡಿದೆ.
ಅಮೆರಿಕ ಮತ್ತು ಚೀನಾ ಸೇರಿದಂತೆ ಈ ಜಗತ್ತಿನಲ್ಲಿ ಅನೇಕ ಶ್ರೀಮಂತ ದೇಶಗಳಿವೆ; ಆದರೆ ಭಾರತದಂತಹ ಆಧ್ಯಾತ್ಮಿಕ ಜ್ಞಾನ ಯಾವುದೇ ದೇಶದಲ್ಲಿಲ್ಲ. ಭಾರತವು ಕೇವಲ ಆಧ್ಯಾತ್ಮಿಕ ಜ್ಞಾನದ ಕ್ಷೇತ್ರದಿಂದಲೇ ಜಾಗತಿಕ ನಾಯಕನಾಗಲು ಸಾಧ್ಯವಿದೆ.
ಕೋಟ್ಯಾಂತರ ಜನರ ಸಾವಿಗೆ ಕಾರಣವಾದ ಇಸ್ಲಾಂ ವಿರುದ್ಧ ಮಾತನಾಡಲು ಕಮಲ್ ಹಾಸನ್ ಧೈರ್ಯ ತೋರುವುದಿಲ್ಲ ಎಂಬುದನ್ನು ಗಮನಿಸಿ! ಹೀಗೆ ಬಾಲ ಮುದುರಿಕೊಳ್ಳುವ ಇಂತಹ ದ್ವಿಮುಖದ ರಾಜಕಾರಣಿಗಳನ್ನು ಸಿಕ್ಕಲ್ಲಿ ಛೀಮಾರಿ ಹಾಕಿ!
ಆಭಾಸ್ ಅವರ ಲೇಖನಗಳು, ಅವರ ಕೃತಿಗಳು ಮತ್ತು ಅವರ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯಗಳು, ಭಾರತೀಯ ಚಿಂತನೆಗೆ ಪೂರಕವಾಗಿವೆ. ಅವರು ಭಾರತೀಯ ಇತಿಹಾಸದ ಪಠ್ಯವನ್ನು ಸಮರ್ಥವಾಗಿ ಮತ್ತು ಪ್ರೇರಣಾದಾಯಕವಾಗಿ ಪ್ರಸ್ತುತಪಡಿಸುತ್ತಾರೆ
ಅಂತಿಮವಾಗಿ ಮಧು ಪಂಡಿತ್ ದಾಸ ಇವರು ನಮ್ಮ ಕಾಲದ ಆಧ್ಯಾತ್ಮ ಮತ್ತು ಮಾನವೀಯತೆಯ ಪ್ರತಿಮೂರ್ತಿ. ಅವರು ಧರ್ಮವನ್ನು ಕೇವಲ ಆರಾಧನೆಯ ವಿಷಯವಲ್ಲದೆ, ಸಮಾಜಘಟನೆಯ ಶಕ್ತಿಯನ್ನಾಗಿ ರೂಪಿಸಿದ್ದಾರೆ.
ಪ್ರತಿಯೊಂದು ಕುಟುಂಬವು ತಮ್ಮ ಮಕ್ಕಳಿಗೆ ಇತಿಹಾಸ ಮತ್ತು ನೈತಿಕ ಮೌಲ್ಯಗಳನ್ನು ಕಲಿಸಬೇಕು. ದೇಶ, ಕಾಲ ಮತ್ತು ಧರ್ಮಕ್ಕೆ ಅನುಗುಣವಾಗಿ ಶಾಲೆ ಮತ್ತು ಸಮಾಜವು ಮುಂದಿನ ಪೀಳಿಗೆಗೆ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳ ಸಕಾರಾತ್ಮಕ ಪರಿಚಯವನ್ನು ಮಾಡಿಕೊಡಬೇಕು.
ಮಾರಿಯಾ ವರ್ಥ್ ಅವರು ದಕ್ಷಿಣ ಜರ್ಮನಿಯ ಒಂದು ಕ್ಯಾಥೋಲಿಕ್ ಕುಟುಂಬದಲ್ಲಿ ಬೆಳೆದರು. ಅವರು ಕಾನ್ವೆಂಟ್ ಬೋರ್ಡಿಂಗ್ ಶಾಲೆಯಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ೧೬ ನೇ ವಯಸ್ಸಿನಿಂದಲೇ ಅವರಿಗೆ ಕ್ರೈಸ್ತ ದೇವರ ಬಗ್ಗೆ ಅನೇಕ ಪ್ರಶ್ನೆಗಳು ಮೂಡಲು ಪ್ರಾರಂಭಿಸಿದವು.