ಉಲ್ಲಾಸನಗರದಲ್ಲಿನ ಘಟನೆ

(‘ಲಿವ್-ಇನ್ ರಿಲೇಶನಶಿಪ್’ದಲ್ಲಿ ಮದುವೆಯಾಗದೆ ಒಟ್ಟಿಗೆ ವಾಸಿಸುವುದು)
ಠಾಣೆ – ಉಲ್ಲಾಸನಗರದಲ್ಲಿ ‘ಲಿವ್-ಇನ್ ರಿಲೇಶನಶಿಪ್’ನಲ್ಲಿ ವಾಸಿಸುತ್ತಿರುವ 21 ವರ್ಷದ ಯುವತಿಯೊಬ್ಬರು ತನ್ನ 1 ತಿಂಗಳ ಮಗುವನ್ನು ಯಾವುದೇ ಕಾನೂನು ಪ್ರಕ್ರಿಯೆ ಮಾಡದೆ ಕೇವಲ 10 ಸಾವಿರ ರೂಪಾಯಿಗಳಿಗೆ ಕಲ್ವಾದಲ್ಲಿರುವ ಕುಟುಂಬಕ್ಕೆ ದತ್ತು ನೀಡಿದ್ದಾರೆ. ಇದು ಬೆಳಕಿಗೆ ಬಂದಾಗ, ಅವಳು ಹಿಂತಿರುಗಿಸಬೇಕೆಂದು ಒತ್ತಾಯಿಸಿದಳು.
ಅವಳು ಗರ್ಭಿಣಿಯಾದಾಗ, ಅವಳ ಪ್ರೇಮಿ ಮಗುವನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದನು; ಆದರೆ ಮಗು ಜನಿಸಿದ ನಂತರ, ಅವನು ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಮಗುವನ್ನು ನೋಡಿಕೊಳ್ಳಲು ನಿರಾಕರಿಸಿದನು. (ಹಾಗಾದರೆ, ‘ಲಿವ್-ಇನ್ ರಿಲೇಶನಶಿಪ್’ನಲ್ಲಿ ಇರುವುದಾದರೂ ಏಕೆ ? – ಸಂಪಾದಕರು) ಎರಡೂ ಕಡೆಯ ಪೋಷಕರು ಮಗುವನ್ನು ದತ್ತು ಪಡೆಯಲು ಅಗತ್ಯವಿರುವ ಕುಟುಂಬಕ್ಕೆ ನೀಡಲು ನಿರ್ಧರಿಸಿದರು. ಉಲ್ಹಾಸ್ನಗರದ ‘ಸಖಿ’ ಕೇಂದ್ರಕ್ಕೆ ಈ ವಿಷಯ ತಿಳಿದಾಗ, ಕಲ್ವಾದಲ್ಲಿರುವ ಸಂಬಂಧಪಟ್ಟ ಕುಟುಂಬದಿಂದ ಮಗುವನ್ನು ವಶಕ್ಕೆ ಪಡೆದು ಕೊಂಡರು. ಈ ಪ್ರಕರಣದಲ್ಲಿ, ಮಗುವಿನ ನಿಜವಾದ ಪಾಲಕರು ಮತ್ತು ಅಕ್ರಮವಾಗಿ ದತ್ತು ಪಡೆದ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂಪಾದಕೀಯ ನಿಲುವು‘ಲಿವ್-ಇನ್ ರಿಲೇಶನಶಿಪ್’ನ ದುಷ್ಪರಿಣಾಮಗಳು ಹೀಗಿದೆ! ಹಿಂದೂ ಧರ್ಮದಲ್ಲಿನ ವಿವಾಹವೆಂದರೆ ಹಲವು ವಿಷಯಗಳ ಸುಂದರ ಸಂಯೋಜನೆಯಾಗಿದೆ. ಈ ಮೂಲಕ ಸಾಧಿಸಿದ ಉನ್ನತ ಗೃಹಸ್ಥಾಶ್ರಮ ಜೀವನದಲ್ಲಿ, ಜವಾಬ್ದಾರಿಗಳನ್ನು ಕೈಝಾಡಿಸಿ ತಪ್ಪಿಸಿಕೊಳ್ಳಲಾಗುವುದಿಲ್ಲ; ಬದಲಿಗೆ ಸಂತೋಷದಿಂದ ಪೂರ್ಣಗೊಳಿಸಲಾಗುತ್ತದೆ; ಆದರೆ ಪಾಶ್ಚಿಮಾತ್ಯ ವಿಕೃತಿಗಳಿಗೆ ಬಲಿಯಾಗಿ ‘ಲಿವ್-ಇನ್’ ಅಳವಡಿಸಿಕೊಳ್ಳುವುದು ಎಂದರೆ ಜೀವನವನ್ನು ನಾಶಪಡಿಸಿಕೊಳ್ಳುವುದು ಎನ್ನಬಹುದು ! |
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
ಅಯೋಧ್ಯೆ: ಶ್ರೀರಾಮ ಮಂದಿರದಲ್ಲಿ ಕಳ್ಳತನ; ದೂರು ದಾಖಲಾಗಿದ್ದರೂ ಎಫ್.ಐ.ಆರ್. ಇಲ್ಲ!
ದಿಟ್ಟ ಉತ್ತರ ನೀಡಿ ರಾಹುಲ್ ಗಾಂಧಿ ಅವರ ವಕೀಲರ ದುರುದ್ದೇಶಗಳನ್ನು ಹುಸಿಗೊಳಿಸಿದ ಸಾವರ್ಕರ್ ಅವರ ಮೊಮ್ಮಗ !